ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೧೭

ಎಲ್ಲರಿಗೂ ನಮಸ್ಕಾರ,

ಈ ವರ್ಷ ಕನ್ನಡ ನಾಡಿನ ಏಕೀಕರಣದ ಸುವರ್ಣ ಮಹೋತ್ಸವದ ವರ್ಷ. ಕನ್ನಡ ರಾಜ್ಯೋತ್ಸವದ ಸುವರ್ಣ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಕನ್ನಡ , ಕರ್ನಾಟಕ, ಕನ್ನಡ ರಾಜ್ಯೋತ್ಸವ ಹಾಗು ಸಂಭಂದಪಟ್ಟ ಲೇಖನಗಳನೊಳಗೊಂಡ ವಿಶೇಷ ಬರಹ ನಾವು ತರಬೇಕೆಂದು ನನ್ನ ವಿಚಾರ. ಸಾಧ್ಯವಾದಲ್ಲಿ ಸುವರ್ಣ ಮಹೋತ್ಸವ ವರ್ಷದ ಮಹತ್ವವನ್ನು ತಿಳಿಸುವ ಒಂದು ಚೌಕಟ್ಟು (ವಿಶೇಷ ಬರಹವಲ್ಲದ ಇನ್ನೊಂದು ಚೌಕಟ್ಟು )ಮುಂದಿನ ೧೨ ತಿಂಗಳುಗಳ ಕಾಲ ಮುಖ್ಯ ಪುಟದಲ್ಲಿಡಬಹುದು.

ಯಾರ ಆಕ್ಷೇಪವಿಲದಿದ್ದಲ್ಲಿ ಈ ವರಾಂತ್ಯದೊಳಗೆ ಹೊಸ ಲೇಖನ ಅಂಟಿಸುವೆ.
Return to the project page "ವಿಶೇಷ ಬರಹ/ಸಂಚಿಕೆ - ೧೭".