ವಸಂತೀಚಂದ್ರ ಇವರು ದಕ್ಷಿಣ ಕನ್ನಡ ಜಿಲ್ಲೆಯ ಪಿಲಾರು ಗ್ರಾಮದಲ್ಲಿ ಜನಿಸಿದರು. ಉಪಾಧ್ಯಾಯಿನಿಯಾಗಿ ಕೆಲಸ ಮಾಡಿದ್ದಾರೆ. ಇವರ ಕೆಲವು ಕೃತಿಗಳು ಇಂತಿವೆ:

ಕೃತಿಗಳು ಬದಲಾಯಿಸಿ

ಕವನ ಸಂಕಲನ ಬದಲಾಯಿಸಿ

  • ಅಂತರಕ್ಷಿ
  • ವೇಣುವನ
  • ವೃಂದಾವನ

ಕಾದಂಬರಿ ಬದಲಾಯಿಸಿ

  • ಅಗ್ನಿ
  • ಉತ್ಥಾನ
  • ಧರ್ಮ
  • ನಿನ್ನಡಿಗಳಲ್ಲಿ

ನಾಟಕ ಬದಲಾಯಿಸಿ

  • ಕ್ಷಮಾಮೂರ್ತಿ

ಮಕ್ಕಳ ಸಾಹಿತ್ಯ ಬದಲಾಯಿಸಿ

  • ಕಿಶೋರಿ ಜಾಗೃತಿ
  • ಸತ್ಯಕಾಮ
  • ಸೌಗಂಧಿಕಾ ಪುಷ್ಪ