ರಾಮ್‍ಕುಮಾರ್ ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕೆಲಸಮಾಡುವ ಒಬ್ಬ ಭಾರತೀಯ ಚಲನಚಿತ್ರ ನಟ ಮತ್ತು ನಿರ್ಮಾಪಕ, ಇವರು ಪೀರಾಲರ ೧೯೯೦ರ ಸಾಹಸಮಯ ಚಿತ್ರ ಆವೇಷದಲ್ಲಿ ಮೊದಲ ಬಾರಿ ಕಾಣಿಸಿಕೊಂಡರು. ಅದೇ ವರ್ಷ ಅವರು ರಾಜೇಂದ್ರ ಸಿಂಗ್ ಬಾಬುರ ಯುದ್ಧ ಚಿತ್ರ ಮುತ್ತಿನ ಹಾರದಲ್ಲಿ ಚಿಕ್ಕ ಪಾತ್ರ ವಹಿಸಿದರು. ಅವರು ನಟಿಸಿದ್ದ ಪಾಂಡವರು (೨೦೦೬) ಚಿತ್ರಕ್ಕಾಗಿ ನಿರ್ಮಾಪಕ ಕೂಡ ಆದರು.