ಮರಣ ಮೃದಂಗ

ಕನ್ನಡ ಚಲನಚಿತ್ರ

ಮರಣಮೃದಂಗ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಮರಾಣಮಮೃದಂಗ ಬಿ.ರಾಮಮೂರ್ತಿಯವರು ನಿರ್ದೇಶಿಸಿದ ಸಾಯಿನಾಥ್ ತೊಟಪಲ್ಲಿರವರು ೧೯೯೨ರಲ್ಲಿ ಬರೆದ ಕನ್ನಡ ರಾಜಕೀಯ ಮತ್ತು ಅಪರಾಧಗಳ ನಾಟಕ ಚಿತ್ರವಾಗಿದೆ.

ಮರಣ ಮೃದಂಗ
ಮರಣಮೃದಂಗ
ನಿರ್ದೇಶನಬಿ.ರಾಮಮೂರ್ತಿ
ನಿರ್ಮಾಪಕಕೆ.ಚಿದಂಬರ ಶೆಟ್ಟಿ
ಪಾತ್ರವರ್ಗಅನಂತನಾಗ್ ಸುನಿಲ್ ಮಾಲಾಶ್ರೀ ರಾಮಕೃಷ್ಣ ಹೆಗಡೆ
ಸಂಗೀತಹಂಸಲೇಖ
ಛಾಯಾಗ್ರಹಣಮಲ್ಲಿಕಾರ್ಜುನ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಚಿತ್ರಾ ಕ್ರಿಯೇಷನ್ಸ್

ಸ್ವಾರಸ್ಯ ಬದಲಾಯಿಸಿ

ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳಲ್ಲೊಬ್ಬರಾದ ರಾಮಕೃಷ್ಣ ಹೆಗಡೆಯವರು ಈ ಚಿತ್ರದಲ್ಲಿನ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.



  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.