ಮಧುರೋಗ (ಡಯಾಬಿಟಸ್ ಮೆಲ್ಲಿಟಸ್)

ಕನ್ನಡದಲ್ಲಿ ಮಧುಮೇಹ ಅಥವಾ ಸಕ್ಕರೆರೋಗ ಕರೆಯಲ್ಪಡುವ (ವೈಜ್ಞಾನಿಕವಾಗಿ ಡಯಾಬಿಟಿಸ್ ಮೆಲ್ಲಿಟಸ್)ರೋಗದ ಅರಿವು ಭಾರತದಲ್ಲಿ ಬಹಳ ಹಿಂದೆ, ಆಯುರ್ವೇದದ ಕಾಲದಲ್ಲೂ ಇತ್ತು. ಭಾರತೀಯರಾದ ನಮಗೆ ಈ ರೋಗದ ಸರಿಯಾದ ತಿಳಿವಳಿಕೆಈ ಕೆಳಗೆ ಕಾಣಿಸಿರುವ ಕಾರಣಗಳಿಂದ ಅತ್ಯಂತ ಅವಶ್ಯವಾಗಿದೆ.

೧. ಪ್ರಸ್ತುತ ಭಾರತೀಯರಲ್ಲಿ ತೀವ್ರವಾಗಿ ಹೆಚ್ಚಿರುವ ಈ ರೋಗದಿಂದ ಬಳಲುವವರ ಸಂಖ್ಯೆ - ಇದು "ಸಕ್ಕರೆ ರೋಗದ ರಾಜಧಾನಿ" ಎಂಬ ಕುಖ್ಯಾತಿಯನ್ನು ದೇಶಕ್ಕೆ ತಂದಿದೆ. 
೨. ಈ ರೋಗವನ್ನು ಮುಂಚೆಯೆ ಗುರುತಿಸಿ, ಚಿಕಿತ್ಸೆ ಪಡೆದಲ್ಲಿ ಆಗುವ ಅನೇಕ ಲಾಭಗಳು.
೩. ಬಹುಕಾಲ ರೋಗ ಪತ್ತೆಯಾಗದೇ ಇರುವುದು / ಪತ್ತೆಯಾದ ರೋಗಕ್ಕೆ ಚಿಕಿತ್ಸೆ ಪಡೆಯದಿರುವುದರಿಂದ ಆಗುವ ಅನಾಹುತಗಳು.
೪. ರೋಗವು ಬರದಂತೆ / ಬರಬಹುದಾದ ರೋಗವನ್ನು ನಿಧಾನಗೊಳಿಸುವಂತೆ ಮಾಡಬಹುದಾದ ವೈಯುಕ್ತಿಕ ಪ್ರಯತ್ನಗಳು.
೫. ರೋಗ ಪತ್ತೆಯಾದಾಗ ಉಪಯುಕ್ತವಾದ ಚಿಕಿತ್ಸೆ ಮತ್ತು ಜೀವನ ಕ್ರಮಗಳ ವಿವರಗಳ ತಿಳುವಳಿಕೆಯಿಂದಾಗುವ ಲಾಭಗಳು.

ಮಧುಮೇಹದ ಬಾಹುಳ್ಯ ಬದಲಾಯಿಸಿ

ಮಧುಮೇಹದ ವಿಧಗಳು ಬದಲಾಯಿಸಿ

ಮಧುಮೇಹದ ಲಕ್ಷಣಗಳು ಬದಲಾಯಿಸಿ

ಮಧುಮೇಹ ಯಾರಲ್ಲಿ ಹೆಚ್ಚು? ಬದಲಾಯಿಸಿ

ಇನ್ಸುಲಿನ್ ರಚನೆ ಬದಲಾಯಿಸಿ

ಉತ್ಪಾದನೆ ಬದಲಾಯಿಸಿ

ಕಾರ್ಯವಿಧಾನ ಬದಲಾಯಿಸಿ