ಪಂಜೆಮಂಗೇಶರಾವ್
                                  ಕನ್ನಡ ಸಾಹಿತ್ಯ ಪ್ರವತ೯ಕ

ಪಂಜೆಮಂಗೇಶರಾವ್ [೧೮೭೪-೧೯೩೭] ಸಣ್ಣ ಕಥೆಗಳೂ,ಪ್ರಬ೦ಧಗಳೂ,ಕವನಗಳೂ,ಮತ್ತು ಮಕ್ಕಳ ರೈಮ್ಸ್ ಬರೆದ ಭಾರತೀಯ ಬರಹಗಾರ ಮತ್ತು ಕನ್ನಡ ಕವಿ. ಪಂಜೆಮಂಗೇಶರಾವ್ ಜನನ; ೧೮೭೪ ಹುಟ್ಟೀದ ಸ್ಥಳ  ; ಬಂಟ್ವಾಳ ಉದ್ಯೋಗ  ; ಮುಖ್ಯ ಶೀಕ್ಷಕರಾದ ಲೇಖಕರು. ರಾಷ್ಟ್ರೀಯತೆ  ; ಭಾರತ ಅವಧಿಯ  ; ೧೮೭೪-೧೯೩೭ ಪ್ರಕಾರದ  ; ಜಾನಪದ ಮತ್ತು ಕವನ ಅನುವಾದಕರು. ಸಾಹಿತ್ಯ ಚಳೂವಳೀ  ; ನವೋದಯ ಇವರ ಜೀವನ  ; ಪಂಜೆಮಂಗೇಶರಾವ್ ರವರ ಪೂವಿ೯ಕರು ಪಂಜೆಯಿಂದ ದಕ್ಷಿಣ ಕನ್ನಡಕ್ಕೆ ಬಂದ್ದಿದರು. ಇವರು ರಾಮಪ್ಪಯ್ಯ ಮತ್ತು ಸೀತಮ್ಮ ಎಂಬ ಕೊಂಕಿಣೀ ಭಾಷೆಯ ಬ್ರಾಹ್ಮಣರ ದಂಪತಿಗಳೀಗೆ ೧೮೭೪ ಫೆಬ್ರವರಿ ೨೨ ರಂದು ಜನಿಸಿದರು. ಇವರ ಜೊತೆ ಐದು ಜನ ಒಡಹುಟ್ಟೀದವರು ಇದ್ದರು. ಇವರು ಬಂಟ್ವಾಳದಲ್ಲಿ ಪ್ರಾಥಮಿಕ ಶೀಕ್ಷಣವನ್ನು ಮುಗಿಸಿದ ನಂತರ ಮಂಗಳೂರಿನ ಪ್ರೌಡಶಾಲೆಯಲ್ಲಿ ಅಧ್ಯಯನವನ್ನು ಮುಂದುವರಿಸಿದರು. ಪಂಜೆಯವರು ಕನ್ನಡದಲ್ಲಿ ನಿಪುಣತೆಯನ್ನು ಹೊಂದಿದ್ದು ಅವರಿಗೆ ಪದವಿ ವ್ಯಾಸಂಗ ಮುಗಿಸುವ ಮುಂದೆಯೇ ಇಪತ್ತು ರೂಪಾಯಿ ಸಂಬಳವುಳ್ಳ ಕನ್ನಡ ಅನುವಾದಕರಾಗಿ ಹುದ್ದೆ ಪಡೆದರು. ಇವರು ಇಪತ್ತನೆಯ ವಯಸ್ಸಿನಲ್ಲಿ ಗಿರಿಜಾಬಾಯಿಯವರನ್ನು ಮದುವೆಯದರು.ಈ ದಂಪತಿಗಳೀಗೆ ಐದು ಮಕ್ಕಳೂ. ಇವರು ಸಾಹಿತ್ಯ ಮತ್ತು ಸಂಗೀತ ವಿಷಯಗಳಲ್ಲಿ ಆಸಕ್ತಿ ಬೆಳಸಿಕೊಂಡರು, ನಂತರ ಬಿ.ಎ ಪದವಿಯನ್ನು ಪೊಣ೯ಗೊಳಿಸಿ ಶೀಕ್ಷಕರ ಡಿಪ್ಲೋಮ ಪಡೆದರು. ಇವರನ್ನು ಶಾಲೆಯ ಇನ್ಸ್ ಪೆಕ್ಟ್ರಾಗಿ ಆಯ್ಕೆಮಾಡಿಕೊಂಡರು. ೧೯೩೪ ರಂದು ರಾಯಚೂರಿನಲ್ಲಿ ನಡೆದ ಅಖೀಲ ಭಾರತ ಕನ್ನಡ ಸಮ್ಮೇಳನದಲ್ಲಿ ಹೈದರಾಬಾದಿನ ನಿಜಾಮರ ಆಡಳಿತದಿಂದ ಅಧ್ಯಕ್ಷರಾಗಿ ಆಯ್ಕೆಯಾದರು. ಇವರು ೧೯೩೭ ರಂದು ನುಮೋನಿಯ ರೋಗದಿಂದ ಮರಣಿಸಿದರು. ಗೌರವನಿಯರಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಶೀವರಾಮ್ ಕಾರಂತ್ ಮತ್ತು ಕುವೆಂಪುರವರು ಗೌರವ ಪದಗಳಿಂದ ಸಮೃದ್ದವಾಗಿ ಚಲಿಸಿ ಮಂಗೇಶರಾವ್ ರವರ ಅಂತಿಮ ಯಾತ್ರೆಯನ್ನು ಮುಗಿಸಿದರು. ಇವರ ವೃತ್ತಿ  ; ಮಂಗೇಶರಾವ್ ರವರು ಕನ್ನಡ ಸಾಹಿತ್ಯ ನವೋದಯದಲ್ಲಿ ಸೃಷ್ಟೀ ಕೀತಿ೯ಯಗಿದ್ದರು.ಇವರ ನವೋದಯ ಸಾಹಿತ್ಯವನ್ನು ಕೊಂಕಿಣೀ ಮತ್ತು ಕನ್ನಡ ಭಾಷೆಯಲ್ಲಿ ಬರೆದೆರು. ಇವರು ನಾಟಕ, ಕವಿತೆ, ಅನುವಾದ ಹಾಗು ಸಾಹಿತ್ಯದ ಇತರೆ ಶಾಖೆಗಳಲ್ಲಿ ಕೆಲಸ ಮಾಡಿದರು. ಇವರ ಅತ್ಯಂತ ಜನಪ್ರಿಯ ಸಂಯೋಜನೆಗಳೆಂದರೆ ಪೈಕಿ ನಾಗರಹಾವೆ, [ಹಾವು], ಪ್ರಾಥಮಿಕ ಶಾಲೆಗಳಲ್ಲಿ ಜನಪ್ರಿಯ ಮಕ್ಕಳ ಪ್ರಾಸ. ಹುತ್ತರಿ ಹಾಡೂ [ಹಾವೆ೯ಸ್ಟ್ ಹಾಡು] ಮತ್ತೊಂದು ಪ್ರಸಿದ್ದ ಸಂಯೋಜನೆ, ಕೊಡವೆ ಜನರು ತಮ್ಮ ಭೂಮಿ ಕೊಡಗು. ಇವರು ಜನಪ್ರಿಯಗೊಳಿಸಲು ಸಹಾಯ ತುಳು ದಂತಕಥೆ, ಕೊಟೀ ಮತ್ತು ಚಿನ್ನಯ್ಯ. ತೆಂಕಾನ ಗಾಳೀಯಟ [ದಕ್ಶಿಣ ವಿಂಡ್ ಒಡ್]. ಇವು ಮಂಗೇಶರಾವ್ ರವರ ಮತ್ತೊಂದು ಜನಪ್ರಿಯ ಸಂಯೋಜನೆ. ' ಕವಿಶೀಷ್ಯ' ಕಾವ್ಯನಾಮದಿಂದ ಖ್ಯಾತರಾಗಿದ್ದ ಪಂಜೆಮಂಗೇಶರಾಯರು ಪ್ರಾತಸ್ಮರಣೀಯ ಸಾಹಿತಿಗಳು. ಶೀಶೂ ಸಾಹಿತ್ಯದಲ್ಲಿ ಅವರ ಸೇವೆ ಅಜರಾಮರ. ಕನ್ನಡದ ಆಚಾಯ೯ಪುರುಷರಲ್ಲಿ ಪಂಜೆಯವರು ಅಗ್ರಗಣ್ಯರು. ಸೂಕ್ಷ್ಮ ಸಂವೆದನೆ, ರಸಿಕ , ಕವಿ,ವಿಮಶ೯ಕ ಹಾಗು ಸಾಹಿತಿಯಗಿದ್ದ ಪಂಜೆಮಂಗೇಶರಾಯರು. ಕತೆ, ಕವನ , ಹರಟೆ,ಪತ್ತೆದಾರಿ ಕಾದಂಬರಿ, ಐತಿಹಾಸಿಕ ಕಥೆ, ಸಂಶೋಧನೆ, ವೈಚಾರಿಕ ಲೇಖನ ಇತ್ಯಾದಿ ಸಾಹಿತ್ಯ ಕೃಷಿ ಮಾಡಿರುವ ಮಂಗೇಶರಾಯರು ಶೀಶೂ ಸಾಹಿತ್ಯದಲ್ಲಿ ತಮ್ಮದೆ ಆದ೦ತಹ ವೀಷೇಶತೆಗಳಿಂದ ಕನ್ನಡ ಪಾಟಗಳಿಗೆ ಪದ್ಯಗಳೂ ಬೇಕಾದ ಆ ಕಾಲದಲ್ಲಿ ಪ್ರಥಮವಾಗಿ ಪದ್ಯಗಳನ್ನು ಸಂಪಾದಿಸಿದರು. ತಾನ್ನೊಬ್ಬ ಕವಿಯ ಶೀಷ್ಯನಷ್ಟೆ ಎಂಬ ವಿನಯ ಅವರದಾಗಿತ್ತು. ಹಾಗಾಗಿ ತಮ್ಮ ಕಾವ್ಯನಾಮವನ್ನು 'ಕವಿಶೀಷ್ಯ' ಎಂದು ಇಟ್ಟೂಕೊಂಡಿದರು. 'ಹರಟೇಮಲ್ಲ' 'ರಾ.ಮ.ಪಂ' ಎಂಬ ಗುಪ್ತನಾಮಗಳಿಂದಲು ಸಾಹಿತ್ಯ ಕೃಷಿ ಮಾಡೀದ್ದಾರೆ. ಪಂಜೆಮಂಗೇಶರಾಯರಾದ ಜನಪ್ರಿಯ ಶೀಶೂಗೀತೆ 'ನಾಗರಹಾವೆ ಹಾವೊಳೂ ಹೂವೆ' . ಆಂಗ್ಲರನ್ನು ಪ್ರತಿಮಾರೂಪದಿಂದ ಉದ್ದೀಷೀಸಿ ಬರೆದ ಗೀತೆ ಇದಾಗಿದೆ. ಇಂದಿನ ಮಕ್ಕಳಿಗೆ ಈ ರೀತಿಯ ಸಾಹಿತ್ಯ ಸಿಗುವುದು ಬಹಳ ಕಷ್ಟ. ಹಾಗೆಯೆ ಬಹಳ ನೇಮ. ನಿಷ್ಟೇಯಿಂದ ಆಚರಿಸುವ ಪಂಚಮಿ ಹಬ್ಬ. ಒಡ ಹುಟ್ಟಿದವರ ಹಬ್ಬ ಎಂದು ಕರೆಯುವ ನಾಗರಪ೦ಚಮಿ [ಜುಲ್ಯೆ ೨೩] ನಿಮಿತ್ತ ಈ ಜನಪ್ರಿಯ ಗೀತೆಯ ಸಾಹಿತ್ಯವನ್ನು ಇಲ್ಲಿ ನಿಡುತ್ತಿದ್ದೇವೆ. ಪಂಜೆಯವರು ಕನ್ನಡಕ್ಕೆ ಕೊಟ್ಟ ಸೇವೆ ಅನನ್ಯ, ಮನೆಮಾತು ಕೊಂಕಿಣೀ , ಊರಜನಬಳಿಕೆಯ ನುಡಿ ತುಳು.ಶಾಲೆಯಲ್ಲಿ ಕಲಿತದ್ದು ಕನ್ನಡ. ಉನ್ನತ ವ್ಯಾಸಂಗಗಳಲ್ಲಿ ಇಂಗ್ಲೀಷ್. ಹೀಗೆ ಹಲವಾರು ಭಾಷೆಯ ಪ್ರಭಾವ-ಪರಿಣೀತಿಗಳು ಇವರ ಸಾಹಿತ್ಯವನ್ನು ಸೃಷ್ಟೀಸಿ ಪರಿಣಾಮವನ್ನು ಬೀರಿದೆ. ಈ ಜನಪ್ರಿಯ ಶೀಶೂಗೀತೆಯನ್ನು ಸಪ್ತಸಾಗರದಾಚೆಗೆ ಪರಿಚಯಿಸಿದೆ ಖ್ಯಾತಿ ಸುನಿತಾ ಮತ್ತು ಅನಿತಾ ಅನ೦ತಸ್ವಾಮಿ [ಚಿತ್ರದಲ್ಲಿರುವವರು] ಇವರದು. ಅಮೇರಿಕಾದಲ್ಲಿರುವ ಮಕ್ಕಳಿಗೆ ಸುಗಾಮ ಸಂಗೀತ ಪಾಟಗಳನ್ನು ಹೇಳಿ ಕೊಡುತ್ತಾ ಕನ್ನಡದ ದೀಪವನ್ನು ಬೆಳಗುತ್ತಿದ್ದಾರೆ. ನಾಗರಹಾವೆ ಹಾಡಿಗೆ ಸಂಗೀತ ಸಂಯೋಜಿಸಿದ ಇಂದಿನ ಮಕ್ಕಳಿಗೂ ಪರಿಚಯಿಸಿದ್ದಾರೆ. ಪಂಜೆಮಂಗೇಶರಾವ್ ಸಂಶೋಧನಾ ಕತೆಗಳನ್ನು ಹೊರತುಪಡಿಸಿ ಅನೇಕ ಸಣ್ಣ ಕಥೆಗಳಲ್ಲಿ ಬೆಳಕಿನ ರಸಧಾತುಗಳನ್ನು ಬರೆದಿದ್ದಾರೆ. ಇವರು ವಿವಿದ ವಯಸ್ಸಿನ ಮಕ್ಕಳಿಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.ತನ್ನ ಬರವಣಿಗೆಯ ಕೆಲವು ಇಂಗ್ಲೀಷ್ ಸಾಹಿತ್ಯದಲ್ಲಿ ಪ್ರಭಾವಿತಗೊಂಡಿದೆ ಮತ್ತು ಕೆಲವು ತನ್ನ ಸೃಷ್ಟೀ ಬರಹದ ದಾರಿಯಲ್ಲಿ ಸರಳ ನಿರೂಪಣೆ ಆಗಿತ್ತು . ಮತ್ತು ಕಥೆಗಳ ಬದಲಿಗೆ ಏಕತಾನತೆಯ ಸಂಭಾಷಣೇ ಮಾಹಿತಿ ನೀಡಲಾಗುತ್ತದೆ. 'ಸೃಷ್ಟಿಗೆ ಶೀಶ೯ಕ ಸ್ವತ'. ಬಾಲ್ಯಜೀವನ ; ಪಂಜೆ ಕೆನರಾ ಜೆಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿ. ಮಂಗೇಶರಾವ್ ರವರ ಪೂವಿ೯ಕರು ಪಂಜೆಯಲ್ಲಿ ಇದ್ದರು. ನಂತರ ಇವರು ಬಂಟ್ವಾಳದಲ್ಲಿ ನೆಲೆಸಿದರು. ಪಟ್ಟಣ ಚಿಕ್ಕದಾದರು ಸಾಂಸ್ಕೃತಿಕವಾಗಿ ಸಕ್ರಿಯ ಪಟ್ಟಣವೆಂದು ನೆಲೆಯೂರಿತು. ಮಂಗೇಶರಾವ್ ರವರು ರಾಮಪ್ಪಯ ಮತ್ತು ಸೀತಮ್ಮ್ ಎಂಬ ದಂಪತಿಯರಿಗೆ೨೨ ಫೆಬ್ರವರಿ ೧೮೭೪ ರಂದು ಜನಿಸಿದರು. ಇವರು ಸಾರಸ್ವತ ಬ್ರಾಹ್ಮಣರಾಗಿದ್ದರು. ರಾಮಪ್ಪಯ ರವರು ಸಂಸ್ಕೃತ ಪಂಡೀತರಾಗಿದ್ದರು. ಇವರು ನ್ಯಾಯಲಯದ ಸಂದಭ೯ದಲ್ಲಿ ತನ್ನ ಅನುವಂಷೀಕ ವಾಗಿರುವ ಸ್ವತ್ತುಗಳನ್ನು ಕಳೆದು ಬಡತನವನ್ನು ಅನುಭವಿಸಿದರು. ತನ್ನ ಐದು ಮಕ್ಕಳೂ ಬೆಳೆದರು ಸೀತಮ್ಮ ಸಮಸ್ಯೆಗಳನ್ನು ಸೆರಿಸುವ ಆರ೦ಭದಲ್ಲೇ ಮಂಗೇಶರಾವ್ ರವರು ಪರಲೋಕ ಸೇರಿದರು. ಹರಿಯುವ ನೇತ್ರವತಿ ನದಿ, ತೆಂಗಿನಮರ, ಹಲಸಿನ ಹಣ್ಣು, ಮಾವು, ಹುಣಸೆ ಮತ್ತು ಗೋಡಂಬಿ ಮರಗಳೂ , ಶ್ರೀಮಂತ ಹಸಿರು ಜಾಗ,ಇದರ ಜೊತೆಗೆ ಸುಂದರವಾದ ಬಂಟ್ವಾಳದ ಮೂಲರೂಪವನ್ನು ಬಾಲ್ಯದಲ್ಲಿರುವ ಯುವ ಮಂಗೇಶರವರು ಕಲ್ಪಿಸಿಕೊಂಡರು. ಇವರು ಚಿಕ್ಕವಯಸ್ಸಿನಿಂದಲೆ ಕೊಂಕಿಣೀ ಮತ್ತು ಕನ್ನಡ ಭಾಷೆಗಳಲ್ಲಿ ಹಾಡುಗಳನ್ನು ಬರೆಯುತ್ತಿದ್ದರು. ಇವರು ತಮ್ಮ ಕುಟೂಂಬ ಸದಸ್ಯರಿಗೆ, ನೆರೆಯವರಿಗೆ, ಮತ್ತು ಗ್ರಾಮಸ್ತರಿಗೆ ತನ್ನ ಇಂಪಾದ ಧ್ವನಿಯಿಂದ ಹಾಡುಗಳನ್ನು ಹೇಳಿ ಎಲ್ಲರನ್ನು ಮನರ೦ಜನೆಗೋಳೀಸುತ್ತಿದ್ದರು. ಕೊಂಕಿಣೀ ಎಂಬ ಮಾತನಾಡೂವ ಭಾಷೆಯು ತಮ್ಮ ಪೀಳಿಗೆಗೆ ಹಾಡುಭಾಷೆಯಂತೆಯೆ ಉಳಿಯಿತು.ಪಂಜೆಯವರ ಕೊಂಕಿಣೀ ಭಾಷೆಯ ಸಂಯೋಜನೆಗಳೂ ಈಗ ಮರೆಯಾಗಿದೆ. ಆದರೆ ಇವರು ಕನ್ನಡದಲ್ಲಿ ಬರೆದ ಪ್ರತಿಯೊಂದು ಹೆಗ್ಗುರುತು ಎಂದು ಕರೆಯಲಾಗಿದೆ. ಇವರು ಬಂಟ್ವಾಳದಲ್ಲಿ ಪ್ರಾಥಮಿಕ ಶಾಲೆಯನ್ನು ಪೊರೈಸಿದ ನಂತರ ಮಂಗಳೂರಿಗೆ ತೆರಳೀ ಪ್ರೌಡ ಶಾಲೆಯಲ್ಲಿ ಶೀಕ್ಷಣವನ್ನು ಪಡೆದರು. ಇವರು ಚಾತುಯ೯ದಿಂದ ಹೇಗಾದರು ನಿವ೯ಹಿಸುತ್ತಿದ್ದರು.ಇವರ ಆಧಿ೯ಕ ಪರಿಸ್ಥಿತಿ ಹೀನವಾಗಿತ್ತು,ಆದ ಕಾರಣ ಅವರಿಗೆ ತಮ್ಮ ದಿನನಿತ್ಯದ ಅಗತ್ಯಗಳನ್ನು ಪೊರೈಸಲು ಕಷ್ಟವಾಗುತ್ತಿತ್ತು. ಆದರು ಸಹ ಇವರು ತಮ್ಮ ಚಾತುಯ೯ತೆಯಿಂದ ತಮ್ಮ ಕಷ್ಟಗಳನ್ನು ನಿವಾರಿಸತ್ತಿದ್ದರು. ಕನ್ನಡದಲ್ಲಿ ನಿಪೂಣತೆಯನ್ನು ಹೊಂದಿದ್ದ ಇವರು ತನ್ನ ಪದವಿ ಶೀಕ್ಷಣವನ್ನು ಮುಗಿಸುವ ಮುಂದೆಯೇ ಒಂದು ತಿಂಗಳಿಗೆ ಇಪ್ಪತ್ತು ರೂಪಾಯಿ ಸಂಭಳವುಳ್ಳ ಕನ್ನಡ ಅನುವಾದಕರಾಗಿ ಹುದ್ದೆಯನ್ನು ಪಡೆದರು.ಇವರು ಕನ್ನಡದಲ್ಲಿ ಮೊದಲಾದ ಪತ್ತೆದಾರಿ ಕಾದಂಬರಿಯನ್ನು ಬರೆದರು; ತುಳು ಮತ್ತು ಕನ್ನಡ ಜನಪದ ; ಐತಿಹಾಸಿಕ ಮತ್ತು ಸಾಹಿತ್ಯ ಸಂಶೋಧನೆ ಕೃತಿಗಳ ಜೊತೆಗೆ ಇತರ ವಿಧಾನಗಳು, ವ್ಯಾಕರಣ, ವ್ಯೂತ್ಪತ್ತಿ, ಭೂಗೋಳ, ಪುಸ್ತಕಗಳನ್ನು ಬರೆದರು. ಪಂಜೆಯವರ ಸಮಯದಲ್ಲಿ ಇಂದಿನ ಕನಾ೯ಟಕವೂ ಐದು ಆಡಳಿತ ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಪಂಜೆಮಂಗೇಶರಾವ್ ರವರು ಎಂ.ಗೊವಿಂದಪೈ ರವರ ಶಾಲೆಯಲ್ಲಿ ಶೀಕ್ಷಕರಾಗಿದ್ದರು. ಇವರು ಇಪತ್ತನೆಯ ವಯಸ್ಸಿನಲ್ಲಿ ಗಿರಿಜಾಬಾಯಿಯವರನ್ನು ಮದುವೆಯಾದರು.ಇವರಿಗೆ ಐದು ಮಕ್ಕಳೂ ಹುಟ್ಟಿದರು. ಇವರ ಹೆಂಡತಿಯಾದ ಗಿರಿಜಾಬಾಯಿಯವರು ಮತ್ತು ತನ್ನ ಐದು ಮಕ್ಕಳೂ ಸಾಹಿತ್ಯದ ವಿಷಯಗಳಲ್ಲಿ ಸಕ್ರಿಯವಾದ ಆಸಕ್ತಿಯನ್ನು ಬೆಳೆಸಿಕೊಂಡರು. ಇವರಿಗೆ ಸಂಗೀತವೆಂದರೆ ತುಂಬ ಪ್ರೀತಿ. ಪಂಜೆಮಂಗೇಶರಾವ್ ರವರ ಜನಪ್ರಿಯ ಶೀಶೂ ಗೀತೆ ನಾಗರಹಾವೆ ಹಾವೊಳೂ ಹೂವೆ ಈ ಹಾಡೀಗೆ ಸಂಗೀತವನ್ನು ಸಂಯೊಜಿಸಿ ಇಂದಿನ ಮಕ್ಕಳೀಗೂ ಪರಿಚಯಿಸಿದ್ದಾರೆ ನಾಗರಹಾವೆ ಹಾವೊಳೂಹೂವೆ ಬಾಗಿಲ ಬಿಲದಲಿ ನಿನ್ನಯ ಟಾವೆ ಕೈಯನು ಮುಗಿವೆ ಹಾಲನೀವೆ ಬಾ ಬಾ ಬಾ ಹಳದಿಯ ಹೆಡೇಯನು ಬಿಚ್ಚೊ ಬೆಗ ಒಳಗಿನಿಂದಲೆ ಕೂಗೊ ರಾಗ ಕೊಳಲನೂದುವೆ ಆಲಿಸು ರಾಗ ನೀ ನೀ ನೀ ನೀ ಎಲೆ ನಾಗಣ್ಣ ಹೆಳೇಲೊ ನಿನ್ನ ತಲೆಯಲ್ಲಿರುವ ನಿಜವನ್ನು ಬಡೂಬಗ್ಗರಿಗೆ ಕೊಪ್ಪರಿಗೆಯ ಚಿನ್ನ ತಾ ತಾ ತಾ ತಾ ತಾ ಬರೀ ಮೈ ಸಣ್ಣಗೆ ಮೊಗದಲಿ ಬಿಸಿ ಹಗೆ ಎರಡಲೆ ನಾಲಗೆ ಇದ್ದರು ಸುಮ್ಮಗೆ ಎರಗುವ ನಿನಗೆ ಈಗಲೆ ಹೊರಗೆ ಪೊ ಪೊ ಪೊ ಪೊ ಪೊ ಪೊ . ಪಂಜೆಯವರ ಬಡತನದ ಪ್ರಭಾವದಿಂದ ಒಂದು ಕಡೇ ಬಂಧುಗಳ ಮನೆಯಲ್ಲಿ ಊಟ ಮಾಡಿದರೆ ಮತ್ತೊಂದು ಕಡೆಯ ಬಂಧುಗಳ ಮನೆಯಲ್ಲಿ ಮಲಗುವ ಮೂಲಕ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಇವರು ಮಿತ್ರರಿಂದ ಮತ್ತು ಸಹಪಾಟೀಗಳಿಂದ ಪೂಸ್ತಕಗಳನ್ನು ಪಡೆದರು. ಹೀಗೆ ಬೆಳೆಯುತ್ತ ತಮ್ಮ ಶೀಕ್ಷಣವನ್ನು ಮೂಂದುವರಿಸುತ್ತ ಕನ್ನಡ ಅನುವಾದಕರಾಗಿ ಕೆಲಸವನ್ನು ಪಡೆದರು. ಇವರು ತಮ್ಮ ಬರವಣಿಗೆಯನ್ನು ಮೂಂದುವರಿಸಿದರು. ತಮ್ಮ ಪ್ರಮುಖವಾದ ಬರವಣಿಗೆಗಳೆಂದರೆ ಕವನಗಳೂ ,ದೇಶಭಕ್ತಿಯ ಕವನಗಳೂ, ಸಾಮಾನ್ಯರಿಗೆ ಆಸಕ್ತಿಯನ್ನು ತೊರಿಸುವ ಹಾಡುಗಳೂ, ಕಥೆಗಳೂ, ಮತ್ತು ಮಕ್ಕಳೂ ಓದುವ ಪದ್ಯಗಳನ್ನು ಬರೆದರು. ಕನ್ನಡದ ಅನೇಕ ಲೇಖಕರು ಸಣ್ಣ ಕಥೆಗಳೂ , ಅಥವಾ ಮಕ್ಕಳಿಗೆ ಸೂಕ್ತವಾದ ಕವಿತೆಗಳನ್ನು ಬರೆದಿದ್ದಾರೆ. ಇದನ್ನು ಪ್ರತ್ಯೆಕವಾಗಿ 'ಮಕ್ಕಳ ಸಾಹಿತ್ಯ' ಎಂದು ಕರೆಯಲಾಗಿದೆ. ಅ ಅನೇಕ ಲೇಖಕರಲ್ಲಿ ಒಬ್ಬರಾದ ಪಂಜೆಮಂಗೇಶರಾವ್ ರವರು ಮಕ್ಕಳಿಗೆ ಸಂಬಂಧಿಸಿರುವ ಕವಿತೆಗಳ, ಪದ್ಯಗಳೂ , ಮತ್ತು ಕಥೆಗಳನ್ನು ಬರೆದಿದ್ದಾರೆ. ಲೇಖಕರ ಪ್ರಮುಖ ಉದ್ದೇಶವೆಂದರೆ ಇವರ ಬರವಣಿಗೆ ಕೇವಲ ಭಾಷೆಯನ್ನು ಸುಲಭವಾಗಿ ಅಥ೯ಮಾಡೀಸುವುದಲ್ಲದೆ ಪದಗಳನ್ನು ಹಾಡುವ ಮೂಲಕ ಅಥವಾ ಕಥೆಯನ್ನು ಹೇಳೂವುದಾಗಿದೆ. ಇವರು ಒಂದು ಸಾಮಾನ್ಯ ಕುಟೂಂಬದಿಂದ ಬಂದಿದ್ದಾರೆ. ಇವರು ಬಿ.ಎ ಪದವಿಯನ್ನು ಮೂಗಿಸಿದ ನಂತರ ಕನ್ನಡ ಪಂಡಿತರಾಗಿ ಪರಿವತ೯ನೆಯನ್ನು ಮಾಡಿದರು. ನಂತರ ಮಂಗಳೂರಿನಲ್ಲಿ ತನ್ನ ಬೋದನ ವೃತ್ತಿಯನ್ನು ಮೂಂದುವರೆಸಿದರು. ನಂತರ ಇವರು ಕೊಡಗು ಪ್ರದೇಶದಲ್ಲಿ ಶೀಕ್ಷಣ ಇಲಾಖೆಯಲ್ಲಿ ಇನ್ಸ್ಪೆಕ್ಟರಾಗಿ ಮತ್ತು ಮಡಿಕೇರಿಯ ಪ್ರೌಡ ಶಾಲೆಯಲ್ಲಿ ಹಲವಾರು ವಷ೯ಗಳಿಂದ ಮೂಖ್ಯೋಪದ್ಯಾಯರಾಗಿ ಕೆಲಸವನ್ನು ಮಾಡಿದರು. ತನ್ನ ಬಾಲ್ಯಜೀವನವನ್ನು ನೇತ್ರವತಿ ನದಿಯ ಬಳಿ ಕಳೆದರು. ಅಲ್ಲಿನ ಪ್ರಕೃತಿಯ ವಾತವರಣವು ತಮ್ಮ ಮೆಲೆ ಪ್ರಭಾವವನ್ನು ಊಂಟೂ ಮಾಡಿ ಇವರನ್ನು ಬರಹಗಾರರಾಗಿ ಮಾಡಿತ್ತು. ಇದರಲ್ಲಿ ಪ್ರಕೃತಿಯ ಪಾತ್ರವು ಪ್ರಮೂಖವಾದದ್ದು. ಇವರು ೧೯೧೨ರ೦ದು ಸಾಹಿತ್ಯಿಕ ಅನೇಕ ಚಟೂವಟೀಕೆಗಳನ್ನು ಆರ೦ಭಿಸಿದರು.ಇವರ ಕೊಡೂಗೆ ಹಲವಾರು ಮಾಸಪತ್ರಿಕೆ ಮತ್ತು ದಿನಪತ್ರಿಕೆಗಳಲ್ಲಿ ಮಂಗಳೂರಿನಿಂದ ಸುವಾಸನೆ ಮತ್ತು ಸತ್ಯದೀಪಿಕ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿತ್ತು. ಈ ಮಾಸಪತ್ರಿಕೆ ಮತ್ತು ದಿನಪತ್ರಿಕೆಗಳಲ್ಲಿ ಇವರ ಸಣ್ಣ ಕಥೆಗಳ ಕೊಡೂಗೆ ಇವರನ್ನು ಕನ್ನಡದ ಮೊದಲನೆಯ ಸಣ್ಣ ಕಥೆಗಳ ಬರಹಗಾರರಾಗಿ ಗುರುತಿಸಲಾಗುತ್ತಿದೆ. ಇವರು ವಿವಿಧ ಅಂಕಿತನಾಮಗಳಾದ 'ಹರಟೇಮಲ್ಲ' 'ಕವಿಶೀಶ್ಯ' 'ರಾ.ಮ.ಪಂ' ಬರೆಯುತ್ತಿದ್ದರು. ತಮ್ಮ ವೃತ್ತಿಯಲ್ಲಿ ವಿವಿಧ ವಯಸ್ಸಿನ ಮಕ್ಕಳಿಗೆ ಅವರವರ ಅಗತ್ಯಗಳನ್ನು, ಅಕಾಂಕ್ಷೆಗಳನ್ನು ಮತ್ತು ಅಧ್ಯಯನದ ವಿಷಯಗಳನ್ನು ಸ್ಪಷ್ಟವಾಗಿ ಅಥ೯ಮಾಡಿಕೊಂಡು ಮಕ್ಕಳ ಸಾಹಿತ್ಯ ಎಂಬ ಕ್ಷೆತ್ರಕ್ಕೆ ಕೊಡೂಗೆಯಾಗಿ ತಮ್ಮ ಬರವಣಿಗೆಯನ್ನು ನೀಡಿದ್ದಾರೆ. ಇವರು ಮಕ್ಕಳಿಗಾಗಿ 'ಬಾಲಸಾಹಿತ್ಯಮ೦ಡಳಿ' ಎಂಬ ಸಂಸ್ಥೆಯನ್ನು ಸ್ಥಾಪಿಸಿದರು, ಇದು ಇವರ ಜೀವನದ ಅನನ್ಯ ಸಾಧನೆಯಾಗಿತ್ತು. ಪಂಜೆಮಂಗೇಶರಾವ್ ರವರು ಸಂಶೋಧನಾ ಕೃತಿಗಳನ್ನು ಹೊರತುಪಡೀಸಿ ಅನೇಕ ಸಣ್ಣ ಕಥೆಗಳೂ, ಮತ್ತು ಬೆಳಕಿನ ರಸಧಾತುಗಳನ್ನು ಬರೆದಿದ್ದಾರೆ[೧]. ಇವರು ವಿವಿಧ ವಯಸ್ಸಿನ ಮಕ್ಕಳಿಗೆ ಅನೇಕ ಪೂಸ್ತಕಗಳನ್ನು ಬರೆದಿದ್ದಾರೆ. ತನ್ನ ಬರವಣಿಗೆಗಳೂ ಕೆಲವು ಇಂಗ್ಲೀಷ್ ಸಾಹಿತ್ಯದಲ್ಲಿ ಪ್ರಭಾವಿತಗೊಂಡಿದೆ. ಇವರು 'ನಾಗಣ್ಣಕನ್ನಡ' ಎಂದು ಬರೆದ ಸಣ್ಣಕಥೆಯು 'ವಯಸ್ಕರ' ಶೀಕ್ಷಣಕ್ಕೆ ಉಪಯೋಗಿಸಲಾಗುತ್ತಿದೆ. ಇವರು ಬರೆದ 'ಕೋಟಿ ಚಿನ್ನಯ್ಯ' ಎಂಬ ಕಾದಂಬರಿಯು ಅದೆ ಹೆಸರಿನ ಚಿತ್ರ ರೂಪದಲ್ಲಿ ಬರೆಯಲಾಗಿದೆ. ಇವರನ್ನು 'ದೈನ್ಯ ಕವಿಶೀಷ್ಯ' ಎಂದು ಕರೆಯಲಾಗಿದೆ. ಇವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷದಲ್ಲಿ ಒಬ್ಬ ವ್ಯಕ್ತಿಯಾಗಿದ್ದರು.ಇವರು ೧೯೩೭ ರಂದು ರಾಯಚೂರಿನಲ್ಲಿ ಮರಣಿಸಿದರು. ಪಂಜೆಯವರು ಬರೆದ ಮತ್ತೊಂದು ಜನಪ್ರಿಯ ಪದ್ಯ ತೆಂಕಾನ ಗಾಳೀಯಾಟ ಆಗಿದೆ . ಬರಲಿದೆ ಅಹ್ಹ ದೂರದಿ ಬರಲಿದೆ ಬುಸುಗುಟ್ಟೂವ ಪಾತಾಳದ ಹಾವು ಬರುವುದು ಬಾರಾ ಬಾರಾ ಬರದಲಿ ಬರುವುದು ಬೊಬ್ಬೆಯ ಹಬ್ಬಿಸಿ ಒಂದೆ ಬಾರಿಗೆ ಹುಬ್ಬರ ಎಬ್ಬಿಸಿ ಕಡಲಿನ ನೀರಿಗೆ ಬೊಬ್ಬುಲಿ ತೆರೆಯನು ದದ್ದಕ್ಕೆ ಹೊಮ್ಮಿಸಿ ಅಬ್ಬರದಲಿ ಬೊರ್ ಬೊರನೆ ಗುಮ್ಮಿಸಿ. ಈ ಪದ್ಯದಲ್ಲಿ ಅವರು ಪ್ರಕೃತಿಯ ಬಗ್ಗೆ ವಿವರಿಸುತ್ತಿದ್ದಾರೆ. ಪಂಜೆಯವರು ಅನೇಕ ಕೃತಿಗಳು, ಪದ್ಯಗಳೂ, ಕವನಗಳೂ ಬರೆದರು. ಕೊನೆಯಲ್ಲಿ ಕವಿ,ಶೀಕ್ಷಕ ಮತ್ತು ಬರಹಗಾರರಾಗಿದ್ದರು.ಇವರು ಪುಸ್ತಕದ ಲೇಖಕರಾಗಿದ್ದರು. ಇವರು ಮಡಿಕೇರಿಯಲ್ಲಿ ನಡೆದಿರುವ ಅಖಿಲ ಭಾರತ ಕನ್ನಡ ಸಮ್ಮೆಳನದಲ್ಲಿ ಅಧ್ಯಕ್ಷರಾಗಿದ್ದರು. ಪಂಜೆಯವರು ಬರೆದಿರುವ ಹುತ್ತರಿ ಹಾಡೂ ಎಲ್ಲಿ ಭೂರಮೆ ದೇವ ಸನ್ನಿಧಿಯೂ ಬಯಸಿ ಬಿಮ್ಮನೆ ಬಂದಲೊ, ಎಲ್ಲಿ ಮೊಹನ ಗಿರಿಯ ಬೆರಗಿನ ರೂಪದಿ ನಿಂದಲೊ, ಎಲ್ಲಿ ಮೂಗಿಲೊಲು ಮಿಂಚಿನೊಲ್ ಕಾವೇರಿ ಹೊಲೆಹೂಲೆವಲೂ, ಎಲ್ಲಿ ನೆಲವನು ತನಿಸಿ ಜನ ಮನ ಹೊಲದ ಕೆಲ್ ಕಲೆವಲೊ, ಸವಿದು ಮೆದ್ದರೂ ಯಾರು ಪೂವ೯ದಿ ಹುಲಿಯ ಹಲಿನ ಮೆವನು, ಕವನೆ ತೀರಿ ಕಲ್ಲಾಟ ಹಗ್ಗಕ್ಕೆ ಸೆಳೇದ್ರೂ ಹೆಬ್ಬಾವನು, ಸವಾರಿ ಆನೆಯ ಸೊಂಡೀಲಲಿ ರಾನಾಕೊಂಬನರ್ ಬೊರ್ ಗರೆದ್ರೊ, ಸವಿದು ಸವೆಯದ ಸಹಸತ್ವದ ಕ್ಶತ್ರ ಬೆಟೇಯ ಮೆರೆದರೊ, ಅವರೆ ಸೊಲ್ ಸವರೀಯರು, ಅವರೆ ಕಾಡೂಗಲಿ ಗರಿಯರು, ಅವರೆ ಕೊಡಗಿನ ಹಿರಿಯರು. ಪಂಜೆಯವರು ಬರೆದ ಕವಿತೆ, ಹಳದಿಯ ಎದೆಯನು ಬಿಚ್ಚೊ ಬೀಗ, ಹೊಲಹಿನ ಹೊಂನ್ ಡಲೆ ತೂಗೊ ರಾಗ, ಕೊಲನ್ನೊಡೀಯೊ ಲಲಿಸು ರಾಗ ನೆ, ನೆ, ನೆ..... ಈ ಕವಿತೆಯಲ್ಲಿ ಪಂಜೆಯವರು ಅಪಾರ ಹಾವನ್ನು ಸ್ವಾಗತಿಸುತ್ತಿದ್ದಾರೆ ಮತ್ತು ಅದೆ ಸಮಯದಲ್ಲಿ ಅವರು ಅದೆ ಕಡೇಗೆ ಜನರ ಭಯವನ್ನು ವ್ಯಕ್ತಪಡಿಸುತ್ತಿದ್ದಾರೆ ಪಂಜೆಮಂಗೇಶ ರಾವ್ ರವರ ಮಾಗ೯ದಶ೯ನದಲ್ಲಿ ಶ್ರೀ ಅನ೦ತಪದ್ಮನಾಭರವರು ಮಡಿಕೇರಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿದರು. ಇವರು ಕನ್ನಡ ಸಾಹಿತ್ಯದಲ್ಲಿ 'ಕವಿಶೀಷ್ಯ' ಎಂಬ ಹೆಸರಿನಿಂದ ಖ್ಯಾತರಾಗಿದ್ದಾರೆ. ಇವರು ಕನ್ನಡ ಸಾಹಿತ್ಯದಲ್ಲಿ ಪೌರಣಿಕ ಪ್ರಶಸ್ತಿಯ ವಿಜೇತವನ್ನು ಹೊಂದಿದರು. ಪಂಜೆಮಂಗೇಶ್ ರಾವ್ ರವರು ಮಡಿಕೇರಿಯ ಶಾಲೆಯಲ್ಲಿ ಪ್ರಾಂಶೂಪಾಲರಾಗಿದ್ದರು. ಪಂಜೆಮಂಗೇಶ ರಾವ್ ರವರು ತಮ್ಮ ಸಹ ಉದ್ಯೊಗಿಗಳಾದ ಶೀನೊಯ್ ಮಾಸ್ಟರ್ , ಜಿ.ಶ್ರೀನಿವಾಸ ಮೂತಿ೯,ಸಿ. ಎಂ. ರಾಮರಾವ್ ಮತ್ತು ಬಿ.ಎಸ್. ಕುಶಲಪ್ಪ ರವರಿಂದ ಕನ್ನಡ ಕೂಟವನ್ನು ಸ್ಥಾಪಿಸಿ ಪ್ರಾರಂಭಿಸಿದರು. ಇವರು 'ಕೂಗಿ೯ನಲ್ಲಿರುವ' ಶಾಲೆಯಲ್ಲಿ ಅಧ್ಯಾಪಕರಾಗಿ ಹುದ್ದೆಯನ್ನು ಮಾಡಿದರು. ಉಲ್ಲೆಖ:Jump up ↑ http://www.kamat.com/kalranga/kar/writers/panje[ಶಾಶ್ವತವಾಗಿ ಮಡಿದ ಕೊಂಡಿ].