ಪ್ರೇಮಾ ಭಟ್ ಇವರು ೧೯೪೧ ಸಪ್ಟಂಬರ ೨೨ರಂದು ಉಡುಪಿ ತಾಲೂಕಿನ ಹೆರ್ಗ ಗ್ರಾಮದಲ್ಲಿ ಜನಿಸಿದರು. ರಾಜ್ಯ ಸಚಿವಾಲಯದಲ್ಲಿ ಸೇವೆ ಸಲ್ಲಿಸಿದ್ದರು. ಇವರ “ಸುಜಾತ” ಕಾದಂಬರಿ “ಬೆಕ್ಕಿನ ಕಣ್ಣು” ಹೆಸರಿನಲ್ಲಿ ಚಲನಚಿತ್ರವಾಗಿದೆ.

ಕೃತಿಗಳು ಬದಲಾಯಿಸಿ

ಕಾದಂಬರಿ ಬದಲಾಯಿಸಿ

  • ಹಸಿರು ಹೊನಲು
  • ಕುಂಕುಮ ಶೋಭಿನಿ
  • ಕೊನೆ
  • ಸುಜಾತ
  • ಪಲ್ಲta
  • ಬಿದಿಗೆ ಚಂದ್ರ

ಕಥಾ ಸಂಕಲನ ಬದಲಾಯಿಸಿ

  • ಹೊಸ ಕಡತ

ಕವನ ಸಂಕಲನ ಬದಲಾಯಿಸಿ

  • ಮದುಮಗಳು

ಪುರಸ್ಕಾರ ಬದಲಾಯಿಸಿ

ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ವರ್ಷದ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಶಸ್ತಿ ಪಡೆದಿದ್ದಾರೆ.