ಪ್ರೇಮಾ ಭಟ್
ಪ್ರೇಮಾ ಭಟ್ ಇವರು ೧೯೪೧ ಸಪ್ಟಂಬರ ೨೨ರಂದು ಉಡುಪಿ ತಾಲೂಕಿನ ಹೆರ್ಗ ಗ್ರಾಮದಲ್ಲಿ ಜನಿಸಿದರು. ರಾಜ್ಯ ಸಚಿವಾಲಯದಲ್ಲಿ ಸೇವೆ ಸಲ್ಲಿಸಿದ್ದರು. ಇವರ “ಸುಜಾತ” ಕಾದಂಬರಿ “ಬೆಕ್ಕಿನ ಕಣ್ಣು” ಹೆಸರಿನಲ್ಲಿ ಚಲನಚಿತ್ರವಾಗಿದೆ.
ಕೃತಿಗಳು ಬದಲಾಯಿಸಿ
ಕಾದಂಬರಿ ಬದಲಾಯಿಸಿ
- ಹಸಿರು ಹೊನಲು
- ಕುಂಕುಮ ಶೋಭಿನಿ
- ಕೊನೆ
- ಸುಜಾತ
- ಪಲ್ಲta
- ಬಿದಿಗೆ ಚಂದ್ರ
ಕಥಾ ಸಂಕಲನ ಬದಲಾಯಿಸಿ
- ಹೊಸ ಕಡತ
ಕವನ ಸಂಕಲನ ಬದಲಾಯಿಸಿ
- ಮದುಮಗಳು
ಪುರಸ್ಕಾರ ಬದಲಾಯಿಸಿ
ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ವರ್ಷದ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಶಸ್ತಿ ಪಡೆದಿದ್ದಾರೆ.