ಚೆಲ್ಲಿದ ರಕ್ತ ಚಿತ್ರವು ೧೧ ಜನವರಿ ೧೯೮೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬಿ.ಸುಬ್ಬರಾವ್‌ರವರು ನಿರ್ದೇಶಿಸಿದ್ದಾರೆ. ಎ.ಎಲ್.ಅಬ್ಬಯ್ಯ ನಾಯ್ಡುರವರು ಈ ಚಿತ್ರವ್ನ್ನು ನಿರ್ಮಾನಿಸಿದ್ದಾರೆ.

ಚೆಲ್ಲಿದ ರಕ್ತ
ಚೆಲ್ಲಿದ ರಕ್ತ
ನಿರ್ದೇಶನಬಿ.ಸುಬ್ಬರಾವ್
ನಿರ್ಮಾಪಕಎ.ಎಲ್.ಅಬ್ಬಯ್ಯ ನಾಯ್ಡು
ಪಾತ್ರವರ್ಗಅಶೋಕ್ ಮಂಜುಳ ರಾಮಕೃಷ್ಣ, ಕೆ.ವಿಜಯ, ಪ್ರಭಾಕರ್,ಡಿಂಗ್ರಿ ನಾಗರಾಜ್ , ಮುಸುರಿ ಕೃಷ್ಣಮೂರ್ತಿ, ಮೈಸೂರ್ ಲೋಕೇಶ್
ಸಂಗೀತಸತ್ಯಂ
ಛಾಯಾಗ್ರಹಣವಿ.ಎಸ್.ಆರ್.ಸ್ವಾಮಿ
ಬಿಡುಗಡೆಯಾಗಿದ್ದು೧೯೮೨
ಚಿತ್ರ ನಿರ್ಮಾಣ ಸಂಸ್ಥೆಮಧು ಆರ್ಟ್ಸ್ ಫಿಲಂಸ್

ಚಿತ್ರದ ಹಾಡುಗಳು ಬದಲಾಯಿಸಿ

  • ಶಿವನೊಲಿದರೆ ಭಯವಿಲ್ಲ - ಎಸ್.ಪಿ.ಬಾಲಸುಬ್ರಾಮಣ್ಯಂ
  • ಎಂದು ಇಲ್ಲದೆ ಇಂದು - ಎಸ್.ಪಿ.ಬಾಲಸುಬ್ರಾಮಣ್ಯಂ
  • ಓ ಮಾವನ ಮಗಳೇ - ಎಸ್.ಪಿ.ಬಾಲಸುಬ್ರಾಮಣ್ಯಂ, ಪಿ.ಸುಶೀಲ
  • ಅಯ್ಯೋ ಅಬ್ಬಯ್ಯ - ಎಸ್.ಜಾನಕಿ