ಚರ್ಚೆಪುಟ:ಆರ್. ಗುಂಡೂ ರಾವ್

ಅವರೋಹಣ ತಲೆಬರೆಹದಡಿಯಲ್ಲಿ 'ಬೆಂಗಳೂರಿನಲ್ಲಿ ಸಾರ್ವಜನಿಕ ರಂಗದ ಕೈಗಾರಿಕೆಗಳ ೭೭ ದಿನಗಳ ದೀರ್ಘ ಮುಷ್ಕರ'ವೂ ಗುಂಡೂರಾಯರ ಅವನತಿಯ ಮೆಟ್ಟಿಲುಗಳಲ್ಲಿ ಒಂದು ಎನ್ನುವದು ಸರಿಯಲ್ಲ. ಈ ಮುಷ್ಕರವು ಭಾರತ ಸರ್ಕಾರದ ಉದ್ಯಮ (Govt of India Undertakings)ಗಳದ್ದಾಗಿತ್ತು. ಈ ಕಾರ್ಖಾನೆಗಳಿಗೂ ರಾಜ್ಯಸರ್ಕಾರಕ್ಕೂ ನೇರ ಸಂಬಂಧವಿಲ್ಲ.

Return to "ಆರ್. ಗುಂಡೂ ರಾವ್" page.