ಈ ಲೇಖನವು ಕನ್ನಡದ ಸಾಹಿತಿ ಗೌತಮ ಅವರ ಬಗ್ಗೆ. ಬೌದ್ಧ ಧರ್ಮದ ಜನಕ, ಪ್ರತಿಪಾದಕ ಗೌತಮ ಬುದ್ಧರ ಬಗ್ಗೆ ವಿವರಗಳಿಗೆ ಈ ಲೇಖನ ನೋಡಿ.

ಗೌತಮ ಕಾವ್ಯನಾಮದಲ್ಲಿ ಬರೆಯುತ್ತಿರುವ ಶ್ರೀ ಎಸ್.ರಾಮಮೂರ್ತಿಯವರು ಕೇಂದ್ರ ಸರಕಾರದ ಪ್ರಮುಖ ಉದ್ದಿಮೆಯಲ್ಲಿ ಇಂಜನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಹಿತ್ಯ ಕೃತಿಗಳು ಬದಲಾಯಿಸಿ

ಕಾದಂಬರಿ ಬದಲಾಯಿಸಿ

  • ಸಂದರ್ಭಗಳು
  • ಬಿಡುಗಡೆಯ ಬಂಧನ
  • ಆಶಾಕಿರಣ

ಕಥಾಸಂಕಲನ ಬದಲಾಯಿಸಿ

  • ಸ್ಪಂದನ
  • ಜಗವೆಲ್ಲ ಎದ್ದಿರಲು
  • ಪ್ರಶ್ನೆ

ಹಾಸ್ಯ ಸಂಕಲನ ಬದಲಾಯಿಸಿ

  • ಕೇಳಿದಿರಾ?
  • ಮುಖಲಕ್ಷಣ
  • ಕಾಮನ ಬಿಲ್ಲುಗಳು