ಕೆ.ಗೋಪಾಲಕೃಷ್ಣರಾವ
ಕೆ.ಗೋಪಾಲಕೃಷ್ಣರಾವ ಇವರು ೧೯೦೬ರಲ್ಲಿ ಜನಿಸಿದರು.
ಪತ್ರಿಕೋದ್ಯಮ ಬದಲಾಯಿಸಿ
ಕೆ.ಗೋಪಾಲಕೃಷ್ಣರವರು ಹಲವು ವರ್ಷ ಕಾಲ ‘ಜೀವನ’ ಪತ್ರಿಕೆಯ ಸಂಪಾದಕರಾಗಿದ್ದರು.
ಕೃತಿಗಳು ಬದಲಾಯಿಸಿ
ಕೆ.ಗೋಪಾಲಕೃಷ್ಣರಾಯರ ಕೆಲವು ಕೃತಿಗಳು ಇಂತಿವೆ:
ಕವನಸಂಕಲನ ಬದಲಾಯಿಸಿ
- ಕುಮಾರಕೃಪ
ಕಥಾಸಂಕಲನ ಬದಲಾಯಿಸಿ
- ಆಯ್ದ ಹತ್ತು ಕತೆಗಳು
- ಉಡುಗೊರೆ
- ನಟಿ
- ಬಂಗಾರದ ಡಾಬು
ನಾಟಕ ಬದಲಾಯಿಸಿ
- ಅಪರಾಧಿ
- ಆಶೆ ನಿರಾಶೆ (ಇದು ‘Sisters’ ಎಂದು ಇಂಗ್ಲಿಷ್ನಲ್ಲಿ ಅನುವಾದವಾಗಿದೆ).
- ಕನ್ಯಾರ್ಥಿ
- ಚಿರಸಮಸ್ಯೆ
- ರುಗ್ಣಶಯ್ಯೆ
- ಸಾಕುಕೂಸು
ವಿಮರ್ಶೆ ಬದಲಾಯಿಸಿ
- ಆಧುನಿಕ ಗದ್ಯ ಸಾಹಿತ್ಯ
ಸಾಹಿತ್ಯಸೇವೆ ಬದಲಾಯಿಸಿ
ಕೆ.ಗೋಪಾಲಕೃಷ್ಣರವರು ೧೯೫೬ರಿಂದ ೧೯೬೧ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿದ್ದರು.
ಕೆ.ಗೋಪಾಲರಾವರು ೧೯೬೭ರಲ್ಲಿ ನಿಧನರಾದರು.