ಶ್ರೀ ಕೇದಾರನಾಥ ಸಾಳುಂಕೆ(ಕೆ.ಎನ್.ಸಾಳುಂಕೆ)ಯವರು ಕವಿ, ಲೇಖಕ ಹಾಗೂ ನಾಟಕಕಾರರಾಗಿದ್ದರು.

ಕೆ.ಎನ್.ಸಾಳುಂಕೆ
Bornಮೇ 17, 1926
Occupationಸಾಹಿತಿ

ಜನನ ಬದಲಾಯಿಸಿ

ಕೆ.ಎನ್.ಸಾಳುಂಕೆಯವರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಗುಣದಾಳ ಗ್ರಾಮದಲ್ಲಿ ಜನಿಸಿದರು.

ಸಾಹಿತ್ಯ ಬದಲಾಯಿಸಿ

ಪ್ರಸಿದ್ಧ ನಾಟಕಗಳು

  • ಕಿವುಡ ಮಾಡಿದ ಕಿತಾಪತಿ
  • ನೀನೂ ಸಾಹುಕಾರನಾಗು
  • ಕಾಲು ಕೆದರಿದ ಹೆಣ್ಣು

[೧]