ಕೆ.ಎನ್.ಸಾಳುಂಕೆ
ಶ್ರೀ ಕೇದಾರನಾಥ ಸಾಳುಂಕೆ(ಕೆ.ಎನ್.ಸಾಳುಂಕೆ)ಯವರು ಕವಿ, ಲೇಖಕ ಹಾಗೂ ನಾಟಕಕಾರರಾಗಿದ್ದರು.
ಕೆ.ಎನ್.ಸಾಳುಂಕೆ | |
---|---|
Born | ಮೇ 17, 1926 |
Occupation | ಸಾಹಿತಿ |
ಜನನ ಬದಲಾಯಿಸಿ
ಕೆ.ಎನ್.ಸಾಳುಂಕೆಯವರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಗುಣದಾಳ ಗ್ರಾಮದಲ್ಲಿ ಜನಿಸಿದರು.
ಸಾಹಿತ್ಯ ಬದಲಾಯಿಸಿ
ಪ್ರಸಿದ್ಧ ನಾಟಕಗಳು
- ಕಿವುಡ ಮಾಡಿದ ಕಿತಾಪತಿ
- ನೀನೂ ಸಾಹುಕಾರನಾಗು
- ಕಾಲು ಕೆದರಿದ ಹೆಣ್ಣು