ಕೆ.ಆಭಯ್ ಕುಮಾರ್
ಈ ಲೇಖನದ ವಿಷಯ ವಿಕಿಪೀಡಿಯ ಸಾಮಾನ್ಯ ಗಮನಾರ್ಹತೆ ಮಾರ್ಗದರ್ಶಿ ಹೊಂದಿಲ್ಲ. ವಿಷಯದ ಬಗ್ಗೆ ವಿಶ್ವಾಸಾರ್ಹ, ಮಾಧ್ಯಮಿಕ ಮೂಲಗಳನ್ನು ಸೇರಿಸುವ ಮೂಲಕ ಗಮನವನ್ನು ಸ್ಥಾಪಿಸಲು ದಯವಿಟ್ಟು ಸಹಾಯ ಮಾಡಿ. ಮಹತ್ವವನ್ನು ಸ್ಥಾಪಿಸಲಾಗದಿದ್ದರೆ, ಲೇಖನವನ್ನು ವಿಲೀನಗೊಳಿಸಬಹುದು, ಮರುನಿರ್ದೇಶಿಸಲಾಗುತ್ತದೆ, ಅಥವಾ ಅಳಿಸಬಹುದು. general notability guideline. |
ಪ್ರೊ.ಕೆ.ಅಭಯ್ ಕುಮಾರ್ ಕವಿ, ವಿಮರ್ಶಕ, ವೈಚಾರಿಕ ಚಿಂತಕ, ಸಂಶೋಧಕ, ಜಾನಪದ ವಿದ್ವಾಂಸ .
ಕೆ.ಆಭಯ್ ಕುಮಾರ್ | |
---|---|
[[File:|frameless|center=yes|alt=]] ಕೆ.ಆಭಯ್ ಕುಮಾರ್ | |
ಜನನ | 7.6.1961 ಕೌಕ್ರಾಡಿ |
ವೃತ್ತಿ | ಪ್ರಾಧ್ಯಾಪಕ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಜಾನಪದ ವಿಜ್ಞಾನ/ಬುಡಕಟ್ಟು ಅಧ್ಯಯನ |
ವಿಷಯ | ಭೂತಾರಾಧನೆ ಮತ್ತು ತುಳು ಜನಪದ |
ಪರಿಚಯಸಂಪಾದಿಸಿ
ಇವರು ತುಳುವಿನ ವಿದ್ವಾಂಸರುಗಳಲ್ಲಿ ಒಬ್ಬರು[೧] ಮಾತ್ರವಲ್ಲ ಕನ್ನಡ ವಿದ್ವಾಂಸರು, ಜಾನಪದ ವಿದ್ವಾಂಸರು . ಪುತ್ತೂರು ತಾಲೂಕಿನ ಕೌಕ್ರಾಡಿಯಲ್ಲಿ ಜನಿಸಿದರು.
ಶಿಕ್ಷಣಸಂಪಾದಿಸಿ
ಪ್ರಾಥಮಿಕ ಶಿಕ್ಷಣವನ್ನುಸರಕಾರಿ ಹಿರಿಯ ಪ್ರಾಥಮಿಕ ನೆಲ್ಯಾಡಿಯಲ್ಲಿ, ಹೈಸ್ಕೂಲು ಶಿಕ್ಷಣ ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಸರಕಾರಿ ಕಾಲೇಜು ಮಂಗಳೂರು, ತನ್ನ ಸ್ಥಾತಕೋತ್ತರ ಪದವಿಯನ್ನು ಕನ್ನಡ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮುಗಿಸಿದರು.
ಪಿಎಚ್ಡಿ ಮಾರ್ಗದರ್ಶನಸಂಪಾದಿಸಿ
೮ ಮಂದಿಗೆ ಪಿಎಚ್ಡಿ ಮಾರ್ಗದರ್ಶನ ಮಾಡಿದ್ದಾರೆ.
ಸಂಶೋಧನೆಗಳುಸಂಪಾದಿಸಿ
- ಮೋಗೆರರು ಜನಾಂಗ : ಜಾನಪದೀಯ ಅದ್ಯಯನ[೨]
- ಕುಡುಬಿಯರು
ವಿದೇಶ ಪ್ರವಾಸಸಂಪಾದಿಸಿ
೨೦೦೧ರಲ್ಲಿ ಕಾಮನ್ ವೇಲ್ತ್ ಪೇಲೋಶೀಪ್,ಲಂಡನ್ ವಿಶ್ವವಿದ್ಯಾನಿಲಯ ಸ್ಕೂಲ್ ಅಪ್ ಒರಿಯಂಟಲ್ ಎಂಡ್ ಅಫ್ರಿಕನ್ ಸ್ಟಡೀಸ್.
ಪ್ರಕಟಿತ ಕೃತಿಗಳುಸಂಪಾದಿಸಿ
- ಮೋಗೆರ ಜಾನಪಧಿಯ ಅದ್ಯಯನ
- ಕುಡುಬಿಯರು
ಪ್ರಶಸ್ತಿಗಳುಸಂಪಾದಿಸಿ
- ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ.
ಉಲ್ಲೇಖಗಳುಸಂಪಾದಿಸಿ
- ↑ "ಆರ್ಕೈವ್ ನಕಲು". Archived from the original on 2016-03-16. Retrieved 2017-09-13.
- ↑ http://www.mogeraworld.in/2017/08/mugerarau-jananga-janapada.html[permanent dead link]