ಕೆಂಪು ನಿಶಾನೆ (ಚಲನಚಿತ್ರ)
ಕೆಂಪು ನಿಶಾನೆ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.ಈ ಚಿತ್ರವನ್ನು ರವಿರಾಜ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಬಿ.ಆರ್.ನಟರಾಜ್.ಈ ಚಿತ್ರದಲ್ಲಿ ಬರುವ ಪಾತ್ರಗಳು ನಾಯಕನಾಗಿ ನಟರಾಜ್, ನಾಯಕಿಯಾಗಿ ನವನೀತ ಹಾಗು ಪೋಷಕ ನಟರ ಪಾತ್ರದಲ್ಲಿ ಧನಂಜಯ, ವಾಹಿನಿ, ಅನುರಾಧ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜಶೇಖರ್
ಕೆಂಪು ನಿಶಾನೆ (ಚಲನಚಿತ್ರ) | |
---|---|
ಕೆಂಪು ನಿಶಾನೆ | |
ನಿರ್ದೇಶನ | ರವಿರಾಜ |
ನಿರ್ಮಾಪಕ | ಬಿ.ಆರ್.ನಟರಾಜ್ |
ಪಾತ್ರವರ್ಗ | ನಟರಾಜ್ ನವನೀತ ಧನಂಜಯ, ವಾಹಿನಿ, ಅನುರಾಧ |
ಸಂಗೀತ | ರಾಜಶೇಖರ್ |
ಛಾಯಾಗ್ರಹಣ | ಎಸ್.ರಂಜನ್ |
ಬಿಡುಗಡೆಯಾಗಿದ್ದು | ೧೯೯೨ |
ಚಿತ್ರ ನಿರ್ಮಾಣ ಸಂಸ್ಥೆ | ಶಾಂಭವಿ ಪ್ರೊಡಕ್ಷನ್ಸ್ |