ಕರಾವಳಿ (ಚಲನಚಿತ್ರ)

ಕರಾವಳಿ ಚಲನಚಿತ್ರವು ೧೯೭೭ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವಿಶುಕುಮಾರ್ರವರು ನಿರ್ದೇಶಿಸಿದ್ದಾರೆ. ಬಿ.ದಾಮೋದರ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ. ಈ ಚಿತ್ರವು ಕರವಳಿ ಎಂಬ ಕಾದಂಬರಿಗೆ ಆಧಾರಿತವಾಗಿದೆ. ಈ ಚಿತ್ರದಲ್ಲಿ ವಿಶುಕುಮಾರ್ ನಾಯಕನ ಪಾತ್ರದಲ್ಲಿ ಮತ್ತು ರೀತ ಅಂಚನ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೇಮಂತ್ ಕುಮಾರ್ರವರು ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ.

ಕರಾವಳಿ (ಚಲನಚಿತ್ರ)
ಕರಾವಳಿ
ನಿರ್ದೇಶನವಿಶುಕುಮಾರ್
ನಿರ್ಮಾಪಕಬಿ.ದಾಮೋದರ್
ಪಾತ್ರವರ್ಗವಿಶುಕುಮಾರ್ ರೀತ ಅಂಚನ್ ಶ್ರೀಕಲ ಹಟ್ತಂಗಡಿ
ಸಂಗೀತಹೇಮಂತ್ ಕುಮಾರ್
ಛಾಯಾಗ್ರಹಣನಿಮಯ್ ಘೋಷ್
ಬಿಡುಗಡೆಯಾಗಿದ್ದು೧೯೭೭
ಚಿತ್ರ ನಿರ್ಮಾಣ ಸಂಸ್ಥೆಕರಾವಳಿ ಮೂವೀಸ್
ಇತರೆ ಮಾಹಿತಿವಿಶುಕುಮಾರ್ಅವರ ಕರಾವಳಿಕಾದಂಬರಿ ಆಧಾರಿತ ಚಿತ್ರ.

ಚಿತ್ರದ ನಟ-ನಟಿಯರು ಬದಲಾಯಿಸಿ