ಕನಕಶ್ರೀ ಪ್ರಶಸ್ತಿ

ಕನಕದಾಸರ ಸಾಹಿತ್ಯ, ಜೀವನ ಮತ್ತು ಸಂದೇಶಗಳ ಕುರಿತು ಅನನ್ಯ ಸೇವೆ ಸಲ್ಲಿಸಿದವರನ್ನು ಗೌರವಿಸಲು ಕರ್ನಾಟಕ ಸರ್ಕಾರವು 2008ರಿಂದ ಕನಕಶ್ರೀ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, ಕನಕದಾಸರ ಕಂಚಿನ ಪುತ್ಥಳಿ ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.

ವರ್ಷ ಪ್ರಶಸ್ತಿ ಪುರಸ್ಕೃತರು
2008
2009 ಡಾ. ಟಿ.ಎನ್. ನಾಗರತ್ನ
2010 ಡಾ. ಎಚ್.ಜೆ. ಲಕ್ಕಪ್ಪಗೌಡ
2011 ಪ್ರೊ. ಜ್ಯೋತಿ ಹೊಸೂರು
2012 ಕಾ.ತ. ಚಿಕ್ಕಣ್ಣ
2013 ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ
2014 ಪ್ರೊ. ಎ.ವಿ. ನಾವಡ