ಎಂ.ಕೆ.ಜಯಲಕ್ಷ್ಮಿಯವರು ಕನ್ನಡದ ಜನಪ್ರಿಯ ಲೇಖಕಿ. ಇವರ ಕೆಲವು ಕಾದಂಬರಿಗಳು:

  • ಕನಸಿನ ಕಡೆ
  • ಕನಸಿನ ಕತೆ
  • ಕನಸು ನನಸು
  • ತಾಯಿ ಹರಕೆ
  • ತಾರೆ ಮಿನುಗಿತು
  • ಪತನದ ಹಾದಿ
  • ಪ್ರೇಮ ಪಂಜರ
  • ಬಾಳ ಮುಂಜಾವು
  • ಬಾಳಿನ ಪಥ
  • ಬಾಳು ಬೆಳಗಿತು
  • ಮಂಗಳವಾದ್ಯ ಮೊಳಗಿತು
  • ಮಾಯದ ಬಲೆ
  • ಮೋಡ ಚದುರಿತು
  • ಸಂಸಾರ ಸಮರ
  • ಸಮರ ಕೋಲಾಹಲ
  • ಹೂವು ಚೆಲ್ಲಿದ ಹಾದಿ

ಇವರ ಕಾದಂಬರಿ “ತಾಯಿ ಹರಕೆ” ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವ ಹೆಸರಿನಲ್ಲಿ ಚಲನಚಿತ್ರವಾಗಿದೆ.