ಆನಂದ ಭೈರವಿ

ಕನ್ನಡದ ಒಂದು ಚಲನಚಿತ್ರ

ಈ ಚಿತ್ರವನ್ನು ಜಂದ್ಯಾಲ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ದ್ವಾರಕೀಶ್. ಈ ಚಿತ್ರದಲ್ಲಿ ಬರುವ ಪಾತ್ರಗಳು ಗಿರೀಶ್ ಕಾರ್ನಾಡ್, ಕಾಂಚನ, ಮಾಳವಿಕ, ರಾಜೇಶ್, ಮಹಾಲಕ್ಷ್ಮಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಮೇಶ್ ನಾಯ್ಡು.ಈ ಚಿತ್ರದ ಛಾಯಾಗ್ರಹಕರು ಎಸ್.ಗೋಪಾಲ್ ರೆಡ್ಡಿ. ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ,ವಾಣಿಜಯರಾಮ್,ಎಸ್.ಪಿ.ಶೈಲಜಾ,ಪೂರ್ಣಚಂದ್ರ.ಈ ಚಿತ್ರವು ೧೯೮೩ರಲ್ಲಿ ಬಿಡುಗಡೆಯಾಯಿತು

ಆನಂದ ಭೈರವಿ
ಆನಂದ ಭೈರವಿ
ನಿರ್ದೇಶನಜಂದ್ಯಾಲ
ನಿರ್ಮಾಪಕದ್ವಾರಕೀಶ್
ಪಾತ್ರವರ್ಗಗಿರೀಶ್ ಕಾರ್ನಾಡ್ ಕಾಂಚನ ಮಾಳವಿಕ, ರಾಜೇಶ್, ಮಹಾಲಕ್ಷ್ಮಿ
ಸಂಗೀತರಮೇಶ್ ನಾಯ್ಡು
ಛಾಯಾಗ್ರಹಣಎಸ್.ಗೋಪಾಲ್ ರೆಡ್ಡಿ
ಬಿಡುಗಡೆಯಾಗಿದ್ದು೧೯೮೩
ಚಿತ್ರ ನಿರ್ಮಾಣ ಸಂಸ್ಥೆದ್ವಾರಕೀಶ್ ಫಿಲಂಸ್
ಸಾಹಿತ್ಯಚಿ.ಉದಯಶಂಕರ್, ಸೊರಟ್ ಅಶ್ವಥ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ,ವಾಣಿಜಯರಾಮ್,ಎಸ್.ಪಿ.ಶೈಲಜಾ,ಪೂರ್ಣಚಂದ್ರ