ಅಮರೇಶ ನುಗಡೋಣಿ
ಅಮರೇಶ ನುಗಡೋಣಿ ಇವರು ೧೯೬೦ರಲ್ಲಿ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ನುಗಡೋಣಿಯಲ್ಲಿ ಜನಿಸಿದರು.
ವೃತ್ತಿ ಬದಲಾಯಿಸಿ
ಅಮರೇಶ ನುಗಡೋಣಿಯವರು ಹಂಪೆಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾರೆ.
ಕೃತಿಗಳು ಬದಲಾಯಿಸಿ
ಕವನ ಸಂಕಲನ ಬದಲಾಯಿಸಿ
- ನೀನು, ಅವನು, ಪರಿಸರ
ಕಥಾಸಂಕಲನ ಬದಲಾಯಿಸಿ
- ಮಣ್ಣು ಸೇರಿತು ಬೀಜ
- ಅರಿವು (ನವಸಾಕ್ಷರರಿಗಾಗಿ)
- ತಮಂಧದ ಕೇಡು
- ಮುಸ್ಸಂಜೆಯ ಕಥಾನಕಗಳು
- ಸವಾರಿ
ವ್ಯಕ್ತಿ ಪರಿಚಯ ಬದಲಾಯಿಸಿ
- ಶ್ರೀಕೃಷ್ಣ ಆಲನಹಳ್ಳಿ (ಬದುಕು ಬರಹ)
ಸಂಪಾದನೆ ಬದಲಾಯಿಸಿ
- ಬಿಸಿಲ ಹನಿಗಳು ( ಹೈದರಾಬಾದ ಕರ್ನಾಟಕ ಪ್ರಾತಿನಿಧಿಕ ಕಥಾಸಂಕಲನ)