ಅಖಿಲ ಭಾರತೀಯ ಹಿಂದೂ ಮಹಾಸಭಾ

ಹಿಂದೂಗಳ ಮೊದಲ ಸಂಘ

ಅಖಿಲ ಭಾರತೀಯ ಹಿಂದೂ ಮಹಾಸಭಾ ಭಾರತದಲ್ಲಿನ ಒಂದು ಬಲಪಂಥೀಯ ಹಿಂದೂ ರಾಷ್ಟ್ರೀಯವಾದಿ ಸಂಘಟನೆಯಾಗಿದೆ. ಇದನ್ನು ಸ್ವತಂತ್ರ ವೀರ ಸಾವರ್ಕರ್ ಅವರು ಸ್ಥಾಪಿಸಿದ್ದಾರೆ. ಗಾಂಧೀಜಿ ಹತ್ಯೆಯ ನಂತರ ಈ ಸಂಘಟನೆಯು ಹೆಚ್ಚಾಗಿ ಕಂಡು ಬರುತ್ತಿಲ್ಲ. ನಾಥೂರಾಮ್ ಗೋಡ್ಸೆ ಹಿಂದೂ ಮಹಾಸಭೆಯ ಕಾರ್ಯಕರ್ತರಾಗಿದ್ದರು. ಗಾಂಧಿ ಹತ್ಯೆಯಲ್ಲಿ ಈ ಸಂಘದ ಕೈವಾಡ ಪ್ರಮುಖವಾಗಿ ಹೇಳಲಾಗಿದೆ. ಸಾವರ್ಕರ್ ಅವರು ಕೊನೆಗೆ ವಿಶ್ವ ಹಿಂದೂ ಪರಿಷತ್ ಸಂಘಕ್ಕೆ ತಮ್ಮ ಬೆಂಬಲ ನೀಡಿದರು.

ಸಂಘದ ಧ್ವಜ