ನಾನು ರಾಜಲಕ್ಶ್ಮಿ ಕೆ. ನಾನು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯವಳು. ಮದುವೆಯ ನಂತರ ನಾನು ಉಡುಪಿ ಜಿಲ್ಲೆಯ ಉಚ್ಚಿಲ ನಿವಾಸಿಯಾಗಿದ್ದೇನೆ. ನನ್ನ ತಂದೆ ಕೇಶವ ತೋಡ್ತಿಲ್ಲಾಯ, ತಾಯಿ ಸರಸ್ವತಿ ಹಾಗೂ ನನ್ನ ಪತಿ ಅಜಯ್. ನಾನು ಮಂಗಳೂರು ವಿಶ್ವ ವಿದ್ಯಾನಿಲಯದ ದೂರ ಶಿಕ್ಷಣ ಕೇಂದ್ರದಿಂದ ಅರ್ಥಶಾಸ್ತ್ರದಲ್ಲಿ ಎಂ ಎ ಪದವಿಯನ್ನು ಪಡೆದಿರುತ್ತೇನೆ. ಪ್ರಸ್ತುತ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತಿದ್ದೇನೆ.