'ಶಬ್ದಮಣಿದರ್ಪಣಂ' - ಒಂದು ಬಿಚ್ಚುನೋಟ ಬದಲಾಯಿಸಿ

An analysis of the Title Shabdamani Darpanam of Kesiraja by C. Nataraj, BSc., (BL).,

ಶಬ್ದಮಣಿದರ್ಪಣಂ' ಕೇಶಿರಾಜರು ತಮ್ಮ ಹೊತ್ತಗೆಗೆ ತಾವೇ ಇಟ್ಟ ಹೆಸರು.

ಇದು ೧. ಶಬ್ದ, ೨. ಮಣಿ, ೩. ದರ़್ಪಣ,  ೪. ಅಮ್-‘ಅಮ್’  ಎನ್ನುವ ನಾಲ್ಕುಸೊಲ್ಲುಗಳು ಒಟ್ಟುಗೂಡಿದ ಹೆಸರು. ಇವುಗಳಲ್ಲಿ ಮೊದಲ ಮೂಱು ಸಂಸ್ಕೃತಶಬ್ದಗಳು.

ಇವುಗಳ ಹುರುಳು— ೧.शब्दಶಬ್ದ– 1. ಸದ್ದು, ಗದ್ದಲ ; 2. ಹೆಸರು ; 3. ಉಲಿ, ನುಡಿ, ವರ್ಣ ಎನ್ನುವವು ಆಡುವ ಮಾತಿಗೆ ಒದಗುವವು ; ಆದರೆ 4. ಧ್ವನಿ – ಕೂಗು : ಕಹಳೆ, ಭೇರಿ, ಮದ್ದಳೆ ಮುಂತಾದವುಗಳ ಅಬ್ಬರಕ್ಕೂ ಸಡಗರಕ್ಕೂ ಒದಗುವಂತಹವು..

೨. मणिಮಣಿ— 1. ಮಣಃ – ಪೇ़ೞ್ಕೆ, ಇ – ಉಳ್ಳದೂ, 2. ಮಣಿ – ಪರಲ್ > ಮೇಲ್ತರದ ಹರಳೂ,

3. ‘ಶಬ್ದ’= ಶಬ್ದಶಾಸ್ತ್ರದ ಬಗೆಯಲ್ಲಿ ಮಿಗೆ ಮೇಲ್ತರದದು. ೩. दर्पणದರ್ಪಣ— 1.. ಕಣ್ಣ(ನ್ನ)ಡಿ, 2. ಕೈಪಿಡಿ, 3, ಚೆಲ್ಲಿ ; ದರ़್ಪ-ನ > ಣ = ಹಮ್ಮು, ಬಿಮ್ಮು, ಸೊಕ್ಕು ; ದೃಪ್ (ಧಾ) ಪ್ರಹರ್ಷಣೇ- ಕುಸಿಯೊಳ್ ; ವಿಮೋಚನೇ – ಬಿಡುಗೆಯೊಳ್.

೪. अम्ಅಂ— 1. ಅಮ್-ಅಮ್ ಸೊಬಗಿನ ಪೆಱಗೆಯ್ಮೆತನ್ಮೆ ಉಳ್ಳ ದೂಸಱಮಾಟ (ಕಾರಣಕೃತಿ). ಹೊತ್ತಗೆಯನ್ನು ಕುಱಿತ ಗೆಯ್ಮೆ ಅೞಿಹೆಸರ (nueter noun) ಕಡೆಎಡೆಸೊಲ್ಲು ; ತನ್ನ ತನವು ಒಪ್ಪಲ್ ತರುವುದೇ ತನ್ಮೆ ; ಇಲ್ಲಿ ಕಣ್ಣ(ನ್ನ)ಡಿಯ ತನ್ಮೆಯ(ಗುಣವ)ನ್ನು ತೋಱುವ ‘ಶಬ್ದ’-ಶಬ್ದಶಾಸ್ತ್ರವನ್ನು ಕುಱಿತು ಚಲ್ಲಿಯನ್ನು ಹೋಲುವ ಸೊಲ್ಲ್.ಹೊತ್ತಗೆ ಆಗಿದೆ..

ಚಲ್ಲಿ, ಕಣ್ಣ(ನ್ನ)ಡಿ < ಕಣ್ಣಾಡಿ கண்ணாடி ; ಆಡಿஆடி, ಕೈಪಿಡಿ, आदर्श ಆದರ़್ಶ, मुकुर ಮುಕುರ, दर्पण ದರ़್ಪಣ, रसचित्र ರಸಚಿತ್ರ, ನೋಡುವಲ್ಲಿ-mirer (Fr.) ಅಚ್ಚರಿಯಲ್ಲಿ-miror (L) ಎನ್ನುವ ಎಲ್ಲ ಒಂದೇ ಹುರುಳಿನವು. ‘ಶಬ್ದಮಣಿದರ್ಪಣಮ್’ ಎನ್ನುವ ಕರ़್ಣಾಟಶಬ್ದ ಸೊಲ್ಲ್-ಒಳ್-ಚೆಲ್ಲಿ, ಸೊಲ್ಲ್-ಒಳ್-ಕೈಪಿಡಿ, ಸೊಲ್-ಒಳ್-ಕಣ್ಣ(ನ್ನ)ಡಿ, ಸೊಲ್ಲ್-ಒಳ್-ಕುಸಿ (ಮೋಜು) ಸೊಲ್ಲ್-ಒಳ್-ಸೊಕ್ಕು, ಸೊಲ್ಲ್-ಒಳ್-ಬಿಡುಗೆ ಎನ್ನುವ ಅಚ್ಚಕನ್ನಡಸೊಲ್ಲುಗಳನ್ನು ಕುಱಿತುದಾಗಿದೆ. ‘ಒಳ್’ ಎಂಬುದು ಸೊಲ್ಲಿಗೂ ಚೆಲ್ಲಿಗೂ ನಡುವೆ ನಿಂತು ದೀಪದಂತೆ ತನ್ನ ತನ್ಮೆಯನ್ನು ಎರಡೂ ಕಡೆಗೆ ಬೀಱುವುದಾಗಿದೆ. ಹೀಗೆ ಹುರುಳ(ವಸ್ತುವ)ನ್ನು ಅದಱ ತನ್ಮೆ ಯ(ಗುಣವ)ನ್ನು ತಿಳಿಸಿ ಬೆಳಗುವುದು ಒಳಗಿ(ನೆನಹಿ)ನ ವಿಂಗಡಣೆ.

ಒಟ್ಟಿನಲ್ಲಿ ಶಬ್ದದ, ಮಣಿಯ, ದರ़್ಪಣದ, ಅಂ-ಅಮ್– ತನ್ಮೆಯ(ಗುಣವ)ನ್ನು ತೋಱುವ ಆಱನೆಯ ಬೇರ़್ಪಾಟು (ವಿಭಕ್ತಿ) ಮಱೆಯಾದ ಸೊಲ್ಲ್ಒಟ್ಟಿನ (ಸಮಾಸದ) ಹೊಱಗೆ ಹುಟ್ಟಿದ ಅಲ್ಲದ ಮಾತಿನ ಸೊಲ್ಲ್ಒಟ್ಟು (ಹಲನೆಲ್ಲ್ ತೊಡರು, ಬಲ್ಬತ್ತತೊಡರು=ಬಹುವ್ರೀಹಿ ಸಮಾಸ).

‘ಶಬ್ದಮಣಿದರ़್ಪಣಂ’ಅನ್ನುವದಱ ಕೊನೆಯ ಬರಹಕ್ಕೆ बिन्दुಬಿಂದು, अनुस्वारಅನುಸ್ವಾರ, ಅಲ್ಲದೆ शून्यಶೂನ್ಯ, ಸೊನ್ನೆ ಎನ್ನುವ ಹೆಸರುಂಟು ಅನುಸ್ವಾರ ಎಂದರೆ स्वरवर्णा एव स्वारः ಸ್ವರವರ़್ಣಗಳಂತಹವು ಸ್ವಾರಗಳು. ಸ್ವರವನ್ನು ಅನುಸರಿಸಿದುದು – ಅನುಸ್ವಾರ - ನಡುನೆಲೆಯ ಮೂಗುಲಿ. अनुनासिकात्परोनुस्वारः ಅನುನಾಸಿಕೋತ್ಪರೋನುಸ್ವಾರಃ ಪಾಣಿನಿ ಅ:೮, ಪಾ:೩, ಸೂ.೪. ಅಂದರೆ, ಪೂರ़್ವವರ़್ತೀ ವರ़್ಣ(ಸ್ವರ)ದ ಬೞಿಕ ಉಸಿರ್ ಅಕ್ಕರ(ಸ್ವರ)ದ ಬೞಿಕ (ಸ್ವರದ ಉತ್ತರಾವಯರೂಪದಲ್ಲಿ) ಮೂಗುಲಿಯ ತೋಱಿಕೆ (ಅನುಸ್ವಾರದ ಆಗಮ) ಆಗಿಬಿಡುತ್ತದೆ. ದೇವನಾಗರಿ ಲಿಪಿಯಲ್ಲಿ ಈ ಮೂಗುಲಿಯನ್ನು ಕಾರಿರುಳ ಕಪ್ಪುಬಿಂದುವಿನ ಗುಱುತಿನಿಂದ ತೋಱಿಸಲಾಗುತ್ತದೆ.

ಎತ್ತುಗಾಣ್ಕೆ : संयत, संरक्षण, संवित्ति, अंश, दंष्ट्र, कंस, अंहति ಸಂಯತ , ಸಂರಕ್ಷಣ, ಸಂವಿತ್ತಿ, ಅಂಶ, ದಂಷ್ಟ್ರ, ಕಂಸ, ಅಂಹತಿ

ಈ ಸೊನ್ನೆ, ಸಂಸ್ಕೃತಶಬ್ದಗಳ ಒಡಲಲ್ಲೂ ರಚನೆಯಲ್ಲೂ ಗುಂಪುಗೂಡದ यಯ रರ लಲ वವ शಶ षಷ सಸ हಹ-ಗಳ ಮೊದಲು ನಿಂತ, ತಡೆ ಇಲ್ಲದ ಮಾರ़್ಪಾಟಾಗದ ಅನುಸ್ವಾರವ-(ಮೂಗುಲಿ ಬೆಱಕೆಯಉಸಿರುಲಿಯ)-ನ್ನು, ಅದಱ ಹಿಂದಣ ಸ್ವರದಲ್ಲಿ (स्वरमनु संलीनं शब्द्यते) ಮುೞುಗಿ ಕರಗಿಬೆಱತಂತೆ ಮೂಗುಲಿಯನ್ನು ಕೂಡಿಸಿ ಹೇೞಿ ಪೞಗಬೇಕು. ಹಾಗೆ ಹೇೞುವಲ್ಲಿ ಆ ಅನುಸ್ವಾರವನ್ನು ಸ್ವರ (ಉಸಿರ್, ಕೊರಲ್-ಉಲಿ) ಎಂದು ಲೆಕ್ಕಿಸಸಲಾಗುತ್ತದೆ. ಹಾಗಲ್ಲದೆ ಅದನ್ನು ಅದಱ ಹುಟ್ಟಿಗೆ ಸೇರಿದ ಒಡಲ (ವ್ಯಂಜನ) कಕ चಚ टಟ तತ पಪ-ಗಳು ಹಿಂತೊಡರುವಲ್ಲಿ ಆಯಾ ಬಗೆಯ ಕೊನೆಯ ಅಕ್ಕರ ङಙ ञಞ णಣ नನ मಮ-ಗಳಿಗೆ ಮಾರ़್ಪಾಟಾದ ಅನುಸ್ವಾರ, ಅನುನಾಸಿಕ ಎಂದ್ ಎನಿಸಸುವುದಲ್ಲದೆ ಮೆಯ್ಯ್ (ವ್ಯಞ್ಜನ) ಎಂದು ಎಣಿಸಿಕೊಳ್ಳುತ್ತದೆ. ಎತ್ತುಗಾಣ್ಕೆ : सङ्गः ; सञ्जयः ; मण्डपः ; नन्द ; अम्बरः ಎನ್ನುವಂತಹುಗಳನ್ನು

                संगः   ; संजयः   ;  मंडपः    ; नंदः   ; अंबरः  ಎನ್ನುವಂತೆ ಸೊಲ್ಲುಗಳ ನಡುವೆ ಇವುಗಳಿಗೆ ಮಾರ़್ಪಾಗಿ ಅನುಸ್ವಾರದ ಗುಱುತಾದ ಬಿಂದುವನ್ನು ಬರೆಯಬಾರದು ಎಂಬುದು ಸಂಸ್ಕೃತದ ಸಾಧಾರಣ ಲಕ್ಷಣ. ಕನ್ನಡಬರಹಗಾರರು ಓಲೆಗಱಿಗಳಲ್ಲಿ ಅನುಸ್ವಾರ ಅನುನಾಸಿಕಗಳನ್ನು ಸಣ್ಣ ದಪ್ಪ ಬಿಂದುಗಳಾಗಿ ಬರೆಯುವ ವಾಡಿಕೆ ಇದ್ದು ಅಚ್ಚುಕೂಟಗಳಲ್ಲೂ ಆಯಂತೆ ಬೞಕೆ ಇದ್ದುದು ಇಂದಿನ ಮಂದಿಗೆ ತಿಳಿಯದು.

ಈಯಂತೆ ಅನುಸ್ವಾರವೂ ಅನುನಾಸಿಕವೂ ಆಗದೆ ಸಂಸ್ಕೃತದ ಋಕ್ಯಜುರ़್ಶಾಲೆಗಳಲ್ಲಿನ ग्ं ಗ಼್ಎನ್ನುವಂತೆ ಬಱಿ ಗ್-ಅನ್ನುವದಱ ಬಱಿ ನ್ –ಮೂಗುಲಿಯಾಗಿ ಉೞಿಯಬಹುದು.

ಆಗ ಶಬ್ದಮಣಿದರ್ಪಣಮ್ ಎನ್ನುವುದಱ ಮ್-ಅಕಾರವನ್ನು ಶಬ್ದಮಣಿದರ್ಪಣಂ ಎಂದು ಸೊನ್ನೆ ಇಟ್ಟು ಅನುಸ್ವಾರವಾಗಿ ಬರೆದುದಾದರೆ ಕಡೆಯ ಬಿಂದು ಮೇಲಿನಂತೆ ಮೂಱೂತೆಱನಾದ ಬಿಂದು ಹಾಗೂ ಸೊಲ್ಲಿಗೆ ಮೊದಲಲ್ಲಿ ನಿಲ್ಲುವ ನ್-ಅಕಾರವಾಗದೆ ಸೊಲ್ಲ ನಡುವೆ ಹಾಗೂ ಕೊನೆಯಲ್ಲಿ ನಿಲ್ಲುವ -- (-ன ಅಕಾರ ಪುಲ್ಲಿ) ಆಗಿ ಸಲ್ಲುತ್ತದೆ. ಆಗ ಶಬ್ದಮಣಿದರ್ಪಣಮ್ ಎನ್ನುವುದು ಕೇಶಿರಾಜರು ಬರೆದ ಹೊತ್ತಗೆಯನ್ನೂ ಶಬ್ದಮಣಿದರ್ಪಣ ன்ಹೊತ್ತಗೆಯ ಓಜ ಕೇಶಿರಾಜರನ್ನು ಗುಱುತಿಸುತ್ತದೆ.

ಈ ಕನ್ನಡ ಬರಹದ ಶಬ್ದಮಣಿದರ್ಪಣಂ ಹೆಸರಿನ ಸಂಸ್ಕೃತ ದರ್ಪಣ ಎಂಬ ಶಬ್ದದಲ್ಲಿ ಸಂಸ್ಕೃತದ ದರ್ಪವೊಂದು ಅಡಗಿದೆ. ಅದೇ ‘ಅರ್ಕಾವೊತ್ತು’ ಎಂಬ ತಪ್ಪುಹೆಸರು. ಇದಱ ಮೆಯ್ (ನಿಜನಾಮ ; ನನ್ನಿಯ) ಹೆಸರು ಅಱ್-ಕಾರ ಒತ್ತು < ஒற்று consonant व्यञजन ಎನ್ನುವದನ್ನು ಕುಱಿತದು. ‘ಅರ್ಕಾವೊತ್ತು’ ಎನ್ನುವಲ್ಲಿ ಕಾವೊ(ಒ)ತ್ತು ಎಲ್ಲಿದೆ? ಇದನ್ನು ಆರಾಯ್ದು (ಆರ್-ಚೆನ್ನಾಗಿ ಆಯ್ದು-ಹೆಕ್ಕಿ) ತಿಳಿದುಕೊಳ್ಳಬೇಕಾದರೆ ಹಿಂದಿನ ಕಾಲದ ಅಕ್ಷರಶಿಕ್ಷಕರಲ್ಲಿಯೇ ಕೇಳಿ ಕೊಳ್ಳಬೇಕು. ಅವರು ಅಲ್ಪಪ್ರಾಣಿಗಳಾದ ಕನ್ನಡಮಕ್ಕಳಿಗೆ ಕನ್ನಡದ ಸ ಅನ್ನುವದಱ ಜೊತೆಗೆ ಸೆಸ್ಕೃತದ ಶ ಷ – ಗಳನ್ನು ಕಲಿಸುವಾಗ ಸಕ್ಕರೆ-ಸ, ಶಂಕರ-ಶ, ವಿಷ-ಷ ಎಂದು ಅವರಿಂದ ಹೇೞಿಸುತ್ತಲೂ, -ಅರ್ಕ ಎಂದು ಬರೆಯುವಾಗ ಬರುವ ಅರ್ಕ ಒತ್ತು, ಅಱ್>ð-- (ಅ)ಱ್(ಕಾರದ) ಒತ್ತು (ವ್ಯಂಜನ) ಕುಱಿತು ಬರೆಯಲು ಕಲಿಸುತ್ತಿದ್ದುದು ಈ ಅರ್ಕಾವೊತ್ತಿನ ಅವತಾರದಲ್ಲಿ ಕಾಣಬರುತ್ತದೆ ; ಆದರೂ ಅರ್ಕ ಒ(ವೊ)ತ್ತು ಅರ್ಕಾಒ(ವೊ)ತ್ತು ಅಂದರೆ, ಅð ಕವೊತ್ತು > ಅð ಕಾವೊತ್ತು ಹೇಗಾಯಿತು ಎನ್ನುವ ಗಲಿಬಿಲಿ ಇದ್ದೇ ಇದೆ. ಕನ್ನಡದಲ್ಲಿ ಒಂಟಿ ಕುಱಳ್-ಅಕ್ಕರ (ಹ್ರಸ್ವಾಕ್ಷರ) ಮಾತಿಗೆ ಮೊದಲಲ್ಲಿ ನಿಲ್ಲುವುದಿಲ್ಲ. ಹಾಗಾಗಿ ಕ (+ವ್)ಒತ್ತಿನ ಮಾತಿನ ಕ, ತನ್ನನ್ನು ತಾನು ಚೆನ್ನಾಗಿ ತೋಱಲು ಕಾ ಎಂದು ನಿಡಿದಾ(ದೀರ್ಘವಾ)ಗಿ ಕ ಒತ್ತು ಕಾ(ವ್)ಒತ್ತಾಯಿತೆಂಬ ತಿಳಿವು ತಿಳಿಯಾಗುತ್ತದೆ. Ì ä å ಈ ಒತ್ತು (consonant-ಕಾಸ್ವ ಅತ್) ಗಳನ್ನು ಹೆಸರಿಸಿ ಹೇೞುವಲ್ಲಿ ºÉ¸Àj¹ ºÉÿĪÀ°è ಕಾ ಒತ್ತು, ಮಾ ಒತ್ತು, ಯಾ ಒತ್ತು ಎಂದು ಹೇೞಲಾಗುತ್ತಿದೆಯೆ ಹೊಱತು ಕ ಒತ್ತು, ಮ ಒತ್ತು, ಯ ಒತ್ತು ಎಂದು ಯಾರೂ ಹೆಸರಿಸಿ ಕರೆಯುವುದಿಲ್ಲ.

ಮೈದುನ ಅರ್ಜುನನ ಮಗ್ಗುಲಲ್ಲೇ ಭಾವ ಕೃಷ್ಣ ಯಾವಾಗಲು ಇದ್ದರೂ ಕೃಷ್ಣ ತನ್ನನ್ನು ತೆನ್ನಾಗಿ ತೋಱಲು ವಿಶ್ವಂಭರ ಆದಂತೆ. ಅದೇ ಕೃಷ್ಣಗೆ ತಾಯಿ ತುತ್ತು ಕೊಡುವಾಗ ಅ ಅನ್ನು ಎಂದಾಗ ತುತ್ತು ಹಿಡಿಸದ ಆಗ ಆ ಅನ್ನು ಅಂದಾಗ ಅ ಅನ್ನುವದು ಆ ಆಗಿ, ತಾಯಿ ಮಗನ ಬಾಯಲ್ಲಿ ಜಗವ ಕಂಡಂತೆ,ಕಡಿದು ನಿಡಿದಾಗುವುದು.

ಈ ಅಱ್-ಕಾರ ಒತ್ತು ಅಲಿಯಾಸ್, ಬಿ

ಮುಂದುವರಿಸಲಾಗುತ್ತದೆ.

Authored by: C.Nataraj Member, wikipedia A/c.: Nataraj.Leela Script saved on:02-12-2014

 Translating Orientals’ Edition By natarajchannabasavappa@gmail.com on cnataraj.wordpress.com.