ನಾನು ಆದರ್ಶ ಕೆ.ಜಿ .ಮಲೆನಾಡಿನ ಕುವರನಾದ ನಾನು ಶಿವಮೊಗ್ಗ ಜಿಲ್ಲೆಯವನು. ನಾನೀಗ ಪ್ರಸ್ತುತ ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಬರವಣಿಗೆಯಲ್ಲಿ ಆಸಕ್ತಿ ಹೊಂದಿರುವ ನಾನು 'ಮಳೆ ಮಾಲೆ' ಎನ್ನುವ ಕವನ ಸಂಕಲನವನ್ನು ಬರೆದಿದ್ದೇನೆ.