ಸಜ್ಜನ್ ರಾವ್ ದೇವಸ್ಥಾನ[೧] ದಕ್ಷಿಣ ಬೆಂಗಳೂರಿನ, ವಿಶ್ವೇಶ್ವರಪುರಂ ಸರ್ಕಲ್,' ವಿಶ್ವೇಶ್ವರ ಪುರಂ, ಸಜ್ಜನ್ ರಾವ್ ಸರ್ಕಲ್ ಇತ್ಯಾದಿ ಹತ್ತಿರ ಇದೆ. ಇದು ಬೆಂಗಳೂರಿನ ಪ್ರಮುಖ ದೇವಸ್ಥಾನಗಳಲ್ಲಿ ಒಂದು. ಆ ದೇವಸ್ಥಾನದ ಅಧಿದೈವ ಸುಬ್ರಹ್ಮಣ್ಯ ಸ್ವಾಮಿ ಯೆಂದು ತಿಳಿದು ಬರುತ್ತದೆ. ಸಜ್ಜನರಾವ್ [೨] ಎಂಬುವವರು ಕಟ್ಟಿಸಿದ್ದರಿಂದ ಎಲ್ಲರೂ ಅದನ್ನು ಸಜ್ಜನ್ ರಾವ್ ದೇವಸ್ಥಾನ ವೆಂದೇ ಕರೆಯುತ್ತಾರೆ. ಇಲ್ಲಿ ಅತ್ಯಂತ ವಿಧಿಪೂರ್ವಕವಾಗಿ ದೇವರ ಪೂಜೆ-ಪುನಸ್ಕಾರ, ಜಪ-ತಪಾದಿಗಳು ನಡೆಯುತ್ತವೆ.

ಉಲ್ಲೇಖಗಳು ಬದಲಾಯಿಸಿ

  1. ಸಜ್ಜನ್ ರಾವ್ ದೇವಸ್ಥಾನ
  2. Here lies Sajjan rao, Forgotten Forsaken, Bengaluru Mirror, Sept, 11, 2017