ಹೇಮಾವತಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ದಲಿತ ಕವಿ ಸಿದ್ದಲಿ೦ಗಯ್ಯ ಅವರ ನಿರ್ದೇಶನದಲ್ಲಿ ಮೂಡಿ ಬ೦ದ ಸಾಮಾಜಿಕ ಚಿತ್ರ.ಜಾತಿ ಕಟ್ಟು ಪಾಡುಗಳನ್ನು ಎದುರು ಹಾಕಿಕೊ೦ಡು, ಅದಕ್ಕೊಸ್ಕರ ಎದುರಿಸಿಬೇಕಾದ ಸ೦ಘರ್ಷಗಳು, ಕೆಲ ಸಮಾಜ ಹುಡುಗಿಯೊಬ್ಬಳು ದೊಡ್ಡ ಗಾಯಕಿಯಾಗುವ ಕಥೆಯನ್ನು ಒಳಗೊ೦ಡಿದೆ.

ಹೇಮಾವತಿ (ಚಲನಚಿತ್ರ)
ಹೇಮಾವತಿ
ನಿರ್ದೇಶನಸಿದ್ದಲಿಂಗಯ್ಯ
ನಿರ್ಮಾಪಕಎನ್.ವೀರಾಸ್ವಾಮಿ
ಕಥೆಗೊರೂರು ರಾಮಸ್ವಾಮಿ ಅಯ್ಯಂಗಾರ್
ಪಾತ್ರವರ್ಗಉದಯಕುಮಾರ್ ಅಶ್ವಿನಿ ಜಿ.ವಿ.ಅಯ್ಯರ್, ಲೋಕನಾಥ್,ಶ್ರೀನಿವಾಸ ಮೂರ್ತಿ
ಸಂಗೀತಎಲ್.ವೈದ್ಯನಾಥನ್
ಛಾಯಾಗ್ರಹಣಶ್ರೀಕಾಂತ್
ಬಿಡುಗಡೆಯಾಗಿದ್ದು೧೯೭೭
ಚಿತ್ರ ನಿರ್ಮಾಣ ಸಂಸ್ಥೆಜೈನ್ ಕಂಬೈನ್ಸ್
ಹಿನ್ನೆಲೆ ಗಾಯನಎಸ್.ಜಾನಕಿ

ಎಸ್ ಜಾನಕಿ ಹಾಡಿದ "ಶಿವ ಶಿವ ಎನ್ನದ ನಾಲಿಗೆ ಏಕೆ" ಎ೦ಬ ಶಾಸ್ತ್ರೀಯ ಸ೦ಗೀತ ಆಧಾರಿತವಾದ ಜನಪ್ರಿಯ ಹಾಡು.

ಈ ಚಿತ್ರದ ನಿರ್ದೇಶಕರು ಕನ್ನಡದ ಹೆಸರಾಂತ ನಿರ್ದೇಶಕ ಸಿದ್ದಲಿಂಗಯ್ಯ. ದಲಿತ ಕವಿ ಮತ್ತು ಮಾಜಿ ಶಾಸಕ ಸಿದ್ದಲಿಂಗಯ್ಯ ರವರೇ ಬೇರೆ.ಅವರು ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾದವರು.ಕೆಲವು ಕನ್ನಡ ಚಲನ ಚಿತ್ರಗಳಿಗೆ ಗೀತೆಗಳನ್ನೂ ರಚಿಸಿದ್ದಾರೆ,ಕೂಡ.