ಸಂಸ್ಕಾರ (ಚಲನಚಿತ್ರ)

ಕನ್ನಡ ಚಲನಚಿತ್ರ

ಈ ಚಿತ್ರ ನಾಯಕ ಗಿರೀಶ್ ಕಾರ್ನಾಡ್ ಹಾಗು ನಾಯಕಿ ಸ್ನೇಹಲತಾ ರೆಡ್ಡಿ.ಪಟ್ಟಾಭಿರಾಮ ರೆಡ್ಡಿಯವರು ಈ ಚಿತ್ರದ ನಿರ್ದೇಶನ ಹಾಗು ನಿರ್ಮಾಣ ಮಾಡಿರುವರು.

ಸಂಸ್ಕಾರ (ಚಲನಚಿತ್ರ)
ಸಂಸ್ಕಾರ
ನಿರ್ದೇಶನಪಟ್ಟಾಭಿರಾಮ ರೆಡ್ಡಿ
ನಿರ್ಮಾಪಕಪಟ್ಟಾಭಿರಾಮ ರೆಡ್ಡಿ
ಚಿತ್ರಕಥೆಗಿರೀಶ್ ಕಾರ್ನಾಡ್
ಕಥೆಯು. ಆರ್. ಅನಂತಮೂರ್ತಿ
ಸಂಭಾಷಣೆಗಿರೀಶ್ ಕಾರ್ನಾಡ್
ಪಾತ್ರವರ್ಗಗಿರೀಶ್ ಕಾರ್ನಾಡ್ ಸ್ನೇಹಲತಾ ರೆಡ್ಡಿ ಪಿ.ಲಂಕೇಶ್
ಜಯರಾಮ್
ಬಿ.ಎಸ್.ರಾಮರಾವ್
ಲಕ್ಷ್ಮಣರಾವ್
ಸಂಗೀತರಾಜೀವ್ ತಾರಾನಾಥ್
ಛಾಯಾಗ್ರಹಣಟಾಮ್ ಕೋವನ್
ಬಿಡುಗಡೆಯಾಗಿದ್ದು೧೯೭೦
ಚಿತ್ರ ನಿರ್ಮಾಣ ಸಂಸ್ಥೆರಾಮಮನೋಹರ ಚಿತ್ರ
ಇತರೆ ಮಾಹಿತಿಯು.ಆರ್.ಅನಂತಮೂರ್ತಿ ಅವರ 'ಸಂಸ್ಕಾರ' ಕಾದಂಬರಿಯನ್ನು ಆಧರಿಸಿರುವ ಚಿತ್ರ.ಕನ್ನಡಕ್ಕೆ ಮೊತ್ತ ಮೊದಲ ಸ್ವರ್ಣ ಕಮಲ ಪ್ರಶಸ್ತಿ ಗಳಿಸಿಕೊಟ್ಟ ಚಿತ್ರ."ನಮನ"