ವಜ್ರಾಯುಧ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ವಜ್ರಾಯುಧ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಬಿ.ರಾಮಮೂರ್ತಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಸ್.ಆರ್.ರಾಜೇಶ್ವರಿ. ಈ ಚಿತ್ರದಲ್ಲಿ ಬರುವ ಪಾತ್ರಗಳು ರಮೇಶ್ ಮಾಲಾಶ್ರೀ ಅನಂತನಾಗ್, ತಾರ, ದೊಡ್ಡಣ್ಣ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಛಾಯಾಗ್ರಹಕರು ವಿ.ಕೆ.ಕಣ್ಣನ್.

ವಜ್ರಾಯುಧ (ಚಲನಚಿತ್ರ)
ವಜ್ರಾಯುಧ
ನಿರ್ದೇಶನಬಿ.ರಾಮಮೂರ್ತಿ
ನಿರ್ಮಾಪಕಎಸ್.ಆರ್.ರಾಜೇಶ್ವರಿ
ಪಾತ್ರವರ್ಗರಮೇಶ್ ಮಾಲಾಶ್ರೀ ಅನಂತನಾಗ್, ತಾರ, ದೊಡ್ಡಣ್ಣ
ಸಂಗೀತಹಂಸಲೇಖ
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಸಮೃದ್ಧ ಎಂಟರ್‍ಪ್ರೈಸಸ್




ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.