ಯೋಗರಾಜ ಭಟ್

ಭಾರತೀಯ ಸಿನೆಮಾ ನಿರ್ದೇಶಕ

ಯೋಗರಾಜ ಭಟ್ ಮೂಲತ: ಕುಂದಾಪುರ ತಾಲೂಕಿನ ಮಂದಾರ್ತಿಯವರು. ಅಲ್ಲಿ ಬಾಲ್ಯವನ್ನು ಕಳೆದು ಮುಂದೆ ಅವರ ಕುಟುಂಬ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿತು. ಭಟ್ಟರು ಕಾಲೇಜು ಶಿಕ್ಷಣವನ್ನು ಮ್ಯಸೂರಿನಲ್ಲಿ ಮುಗಿಸಿದರು. ನಿರ್ದೇಶಕ ಸುನಿಲ್ ಕುಮರ್ ದೇಸಾಯಿಯವರ ಜೊತೆಯಲ್ಲಿ ಸಹಾಯಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದರು. ದೊರದರ್ಶನದಲ್ಲಿ ಧಾರವಾಹಿಗಳನ್ನು ನಿರ್ದೇಶಿಸಿದರು. "ಮಣಿ" ಅವರ ಮೊದಲ ನಿರ್ದೇಶನದ ಚಿತ್ತ್ರವಗಿದ್ದು, ಮುಂಗಾರು ಮಳೆ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಇವರ ನ೦ತರದ ಚಲನಚಿತ್ರಗಳು, ಗಾಳಿಪಟ, ಮನಸಾರೆ, ಪಂಚರಂಗಿ, ಪರಮಾತ್ಮ, ಡ್ರಾಮಾ, ಇತ್ಯಾದಿ. ಅವರ ವಾಸ್ತು ಪ್ರಕಾರ ಚಲನಚಿತ್ರ ತೆರೆಗೆ ಸಿದ್ಧವಾಗಿದೆ.

ಯೋಗರಾಜ ಭಟ್
೨೦೧೨ ರಲ್ಲಿ ಭಟ್
ಜನನ (1972-10-08) ೮ ಅಕ್ಟೋಬರ್ ೧೯೭೨ (ವಯಸ್ಸು ೫೧)
ರಾಷ್ಟ್ರೀಯತೆಭಾರತೀಯ
ಉದ್ಯೋಗನಿರ್ದೇಶಕ, ಗೀತರಚನೆಕಾರ, ನಿರ್ಮಾಪಕ, ಚಿತ್ರಕಥೆಗಾರ ಮತ್ತು ನಟ
ಸಕ್ರಿಯ ವರ್ಷಗಳು೨೦೦೧ ರಲ್ಲಿ ಪ್ರಸ್ತುತ
ಜೀವನ ಸಂಗಾತಿರೇಣುಕಾ ಭಟ್

ಇವರ ಗೀತರಚನಾ ಶೈಲಿಯು ಪ್ರೇಕ್ಷಕರಿಗೆ ಬಹಳ ಮೆಚ್ಚುಗೆಯಾಗಿದೆ.


ವರ್ಷ ಚಿತ್ರ 2001 ಚಕ್ರ (ಧಾರವಾಹಿ) 2003 ಮಣಿ 2004 ರಂಗ ಎಸ್ಸೆಸ್ಸೆಲ್ಸಿ 2006 ಮುಂಗಾರುಮಳೆ

2008 ಗಾಳಿಪ

ವರ್ಷ ಚಿತ್ರ
2001 ಚಕ್ರ (ಧಾರವಾಹಿ)
2003 ಮಣಿ
2004 ರಂಗ ಎಸೆಸೆಲ್ಸಿ
2006 ಮುಂಗಾರುಮಳೆ
2008 ಗಾಳಿಪಟ
2008 ಇಂತಿ ನಿನ್ನ ಪ್ರೀತಿಯ
2009 ಮನಸಾರೆ
2010 ಪಂಚರಂಗಿ
2011 ಪರಮಾತ್ಮ
2011 ಲೈಫು ಇಷ್ಟೇನೆ
2012 ಡ್ರಾಮ
2014 ವಾಸ್ತು ಪ್ರಕಾರ
2015 ದನ ಕಾಯೋನು( ಚಿತ್ರೀಕರಣದಲ್ಲಿದೆ)
2016 ನನ್ನ ಹೆಸರು ಅನುರಾಗಿ (ಘೋಷಿತ ಚಿತ್ರ)

ಟ 2008 ಇಂತಿ ನಿನ್ನ ಪ್ರೀತಿಯ 2009 ಮನಸಾರೆ 2010 ಪಂಚರಂಗಿ 2011 ಪರಮಾತ್ಮ 2012 ಡ್ರಾಮ 2014 ವಾಸ್ತು ಪ್ರಕಾರ 2015 ದನ ಕಾಯೋನು( ಚಿತ್ರೀಕರಣದಲ್ಲಿದೆ) 2017. ಮುಗುಳುನಗೆ 2018. ಪಂಚತಂತ್ರ 2021. ಗಾಳಿಪಟ 2


ಉಲ್ಲೇಖಗಳು ಬದಲಾಯಿಸಿ