ಯದು ಋಗ್ವೇದದಲ್ಲಿ ಉಲ್ಲೇಖಿಸಲಾಗಿರುವ ಐದು ಇಂಡೋ ಆರ್ಯನ್ ಬುಡಕಟ್ಟುಗಳಲ್ಲಿ (ಪಂಚಜನ, ಪಂಚಕೃಷ್ಟ್ಯ, ಪಂಚಮಾನುಷ) ಒಂದು. ಹಿಂದೂ ಮಹಾಕಾವ್ಯ ಮಹಾಭಾರತ, ಹರಿವಂಶ, ಮತ್ತು ಪುರಾಣಗಳು ಯದುವನ್ನು ರಾಜ ಯಯಾತಿ ಮತ್ತು ಅವನ ರಾಣಿ ದೇವಯಾನಿಯ ಹಿರಿಯ ಮಗನೆಂದು ಉಲ್ಲೇಖಿಸುತ್ತವೆ. ರಾಜ ಯಯಾತಿಯ ರಾಜಕುಮಾರ ಯದುವು ಆತ್ಮಗೌರವವಿರುವ ಮತ್ತು ಬಹಳ ದೃಢ ಆಡಳಿತಗಾರನಾಗಿದ್ದನು.

"https://kn.wikipedia.org/w/index.php?title=ಯದು&oldid=541162" ಇಂದ ಪಡೆಯಲ್ಪಟ್ಟಿದೆ