ಈ ಲೇಖನವು ಮಹಾಭಾರತದಲ್ಲಿ ಬರುವ ಅರ್ಜುನನ ಮಗ ಬಭ್ರುವಾಹನನ ಬಗ್ಗೆ.
ಡಾ.ರಾಜ್‍ಕುಮಾರ್ ಅಭಿನಯದ ಕನ್ನಡ ಚಲನಚಿತ್ರ
ಬಭ್ರುವಾಹನದ ಕುರಿತ ಮಾಹಿತಿಗೆ ಈ ಲೇಖನ ನೋಡಿ.

ಬಭ್ರುವಾಹನ - ಹಿಂದೂ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಬರುವ ಅರ್ಜುನನ ಮಗ. ಇವನ ತಾಯಿ ಚಿತ್ರಾಂಗದೆ. ಋಷಿಯಿಂದ ಶಾಪಗ್ರಸ್ಥನಾಗಿದ್ದ ಅರ್ಜುನನು ಚಿತ್ರಾಗಂದೆ ಮತ್ತು ಬಭ್ರುವಾಹನನನ್ನು ತಿರಸ್ಕರಿಸಿ ಚಿತ್ರಾಂಗದೆಯನ್ನು ಜಾರಿಣಿ ಎಂದು ಮೂದಲಿಸುತ್ತಾನೆ. ಇದರಿಂದ ಕೋಪಗೊಂಡ ಬಭ್ರುವಾಹನ ತನ್ನ ತಾಯಿಯನ್ನು ಸಮರ್ಥಿಸಿಕೊಳ್ಳಲು, ಆಕೆಗೆ ನ್ಯಾಯ ದೊರಕಿಸಿ ಕೊಡಲು ತಂದೆಯಾದ ಅರ್ಜುನನ ವಿರುದ್ಧ ಯುದ್ಧಮಾಡಿ, ತಂದೆಯನ್ನೇ ಸೋಲಿಸಿ, ಉಳಿಸಿ ಪರಾಕ್ರಮಿ ಎಂದು ಬಭ್ರುವಾಹನನು ಖ್ಯಾತಿ ಪಡೆದಿದ್ದಾನೆ.ಅವರು ರಾಜಕುಮಾರಿ ಕಿಮ್ವೆಕಾ, ಅವಂತಿ ರಾಜಕುಮಾರಿಯನ್ನು ವಿವಾಹವಾದರು.

ಅರ್ಜುನ ಮತ್ತು ಬಬ್ರುವಾಹನ ನಡುವಿನ ಯುದ್ಧದ ದೃಶ್ಯ( Razmnama, c. 1598)

ಬಾಹ್ಯ ಸಂಪರ್ಕ ಬದಲಾಯಿಸಿ

  • Mazumdar, Subash (1988). Who is Who in the Mahabharata. Bharatiya Vidya Bhavan. p. 32.