ರಾಜಧಾನಿ.      ಕಾಂಚಿಪುರಂ

ಭಾಷೆ                  ಪ್ರಾಕೃತ,ಸಂಸ್ಕೃತ,

                                  ತಮಿಳು,ತೆಲಗು

ಧರ್ಮ.                  ಹಿಂದೂ ಧರ್ಮ

ಸರರ್ಕಾರ.              ರಾಜ್ಯವಂಶ

.275-300              ಸಿಂಹವರ್ಮನ್ ೧

.882-897          ಅಪರಾಜಿತವರ್ಮನ್

ಐತಿಹಾಸಿಕ ಯುಗ. ಸಾಂಸ್ಕೃತಿಕಭಾರತ

ಸ್ಥಾಪನೆ ಆರಂಭ.            275 ಕ್ರಿ.ಶಕ

ಸ್ಥಾಪನೆ ಅಂತ್ಯ.              897 ಕ್ರಿ.ಶಕ


ಇದಕ್ಕಿಂತ ಮೊದಲು            ಇದರ ನಂತರ

ಕಲಭರ ರಾಜವಂಶ.          ಚೋಳ

ಶಾತವಾಹನ ರಾಜವಂಶ.      ಪೊರ್ವ್ ದ   

                                              ಚಾಳುಕ್ಯರು

ಇಂದು ಇವುಗಳ ಭಾಗ

ಭಾರತ

ಶ್ರೀಲಂಕಾ

          ಪಲ್ಲವರ ಅರಸರು 200s-800s

ವೀರಕುರಚಾ

ವಿಷ್ಣುಗೋಪಾ 2

ಸಿಂಹವರ್ಮನ್ 3

ಸಿಂಹ ವಿಷ್ಣು

ಮಹೇಂದ್ರವರ್ಮನ್ 1   (600-630)

ನರಸಿಂಹವರ್ಮನ್ 1     (630-668)

ಮಹೇಂದ್ರವರ್ಮನ್ 2   (668-670)

ಪರಮೇಶ್ವರವರ್ಮನ್ 1  (670-695)

ನರಸಿಂಹ ನಾರ್ಮನ್ 2    (700-728)

ಪರಮೇಶ್ವರವರ್ಮನ್ 2    (728-731)

ನಂದಿವರ್ಮನ್ 2.              (731-795)

ದಂತಿವರ್ಮನ್                   (795-846)

ನಂದಿವರ್ಮನ್ 3.               (846-869)

ನೃಪತುಂಗ ವರ್ಮನ್          (869-880)

ಅಪರಾಜಿತವರ್ಮನ್.        (880-897)

ರು ಸ್ಥಾಪಿಸಿದ ಹಲವಾರು ಸಾಮ್ರಾಜ್ಯಗಳ ಪೈಕೆ ಪಲ್ಲವ ಸಾಮ್ರಾಜ್ಯವು ಒಂದು. ಇವರು ಇಂದಿನ ತಮಿಳು ನಾಡನ್ನು ೩ನೆ ಶತಮಾನದಿಂದ ೯ನೆ ಶತಮಾನದವರೆಗೆ ಆಳಿದರು. ಇವರ ರಾಜಧಾನಿ ಕಂಚಿಪುರುಂ ಅಥವಾ ಕಂಚಿ ಪಟ್ಟಣವಾಗಿತ್ತು. ಪಲ್ಲವರು ಮೊದಲು ಕದಂಬರ ಜೊತೆ ಮತ್ತು ನಂತರ ಚಾಲುಕ್ಯರ ಜೊತೆಯಲ್ಲಿ ಸೆಣೆಸುತ್ತ ಬಂದರು. ಪಲ್ಲವ ಸಾಮ್ರಾಜ್ಯ ಪತನವಾದ ನಂತರ ಪಲ್ಲವರು ತಮ್ಮ ವೈರಿಗಳಿಂದ ತಪ್ಪಿಸಿಕೊಳ್ಳಲು ಕಾಡನ್ನು ಸೇರಿದರು, ಇಂದಿನ ಪಶು ಪಾಲನೆ ಹಾಗು ವ್ಯವಸಾಯ ಮಾಡಿಕೊಂಡು ಪಲ್ಲವ ವಂಶಸ್ಥರು ಎಂದು ಹೇಳಲಾಗುತ್ತೆ. ಇಂದು ಪಲ್ಲವರು ಒಕ್ಕಲಿಗರಾಗಿ ಬದುಕುತ್ತಿದ್ದಾರೆ. ಪಲ್ಲವರು ಕಟ್ಟಿದ ಮಹಾಬಲಿಪುರದ ದೇವಸ್ಥಾನಗಳು ವಿಶ್ವ ಪ್ರಸಿದ್ದವಾಗಿವೆ.

ಪಲ್ಲವರ ಸಾಮ್ರಾಜ್ಯ ವು ಮಹೇಂದ್ರವರ್ಮ 1 (571 - 630 ce) ಮತ್ತು  ನರಸಿಂಹ ವರ್ಮನ್ 1 (630-668 ce) ಇವರು ಆಳ್ವಿಕೆಯಲ್ಲಿ ಶಕ್ತಿಶಾಲಿ ಸಾಮ್ರಾಜ್ಯ ವಾಗಿ ಹೊರಹೊಮ್ಮಿತು. ಮತ್ತು  ತೆಲುಗು, ಉತ್ತರದ ತಮಿಳು ಸಾಮ್ರಾಜ್ಯಗಳ  ಮೇಲೆ ತಮ್ಮ ಪ್ರಾಬಲ್ಯವನ್ನು ಸಾಧಿಸಿದ್ದರು. ಸುಮಾರು 600 ವರ್ಷಗಳ ಸುದೀರ್ಘ ಆಳ್ವಿಕೆಯ ನಂತರ 9 ನೇ ಶತಮಾನದ ಆರಂಭದಲ್ಲಿ ಈ ಸಾಮ್ರಾಜ್ಯದ ಅಂತ್ಯವಾಯಿತ್ತು. ಇವರು ಆಳ್ವಿಕೆಯ ಉದ್ದಕ್ಕೂ ಉತ್ತರದಲ್ಲಿ ಬಾದಾಮಿ  ಚಾಳುಕ್ಯ ಮತ್ತು  ದಕ್ಷಿಣದಲ್ಲಿ ತಮಿಳು ಸಾಮ್ರಾಜ್ಯಗಳಾದ ಚೋಳರು ಮತ್ತು ಪಾಂಡ್ಯರು ರಿಂದ ಸಂಘಷರ್ಷ ನನ್ನು ಎದುರಿಸುತ್ತಲೆ ಸಾಗಬೇಕಾಯಿತು. ಕೊನೆಗೆ ಚೋಳ ರಾಜ ಆದಿತ್ಯ ನಿಂದ ಸೋತು 9 ನೇ ಶತಮಾನದ ಆರಂಭದಲ್ಲಿ ಈ ಸಾಮ್ರಾಜ್ಯ ಪತನ ಗೊಂಡಿತ್ತು.

ಪಲ್ಲವರ ವಾಸ್ತುಶಿಲ್ಪ ಕುಕ್ಕೆ ಒಂದು ಗಮನಾರ್ಹ ವಾದ ಉದಾಹರಣೆ ಎಂದರೆ ಶೋರೆ ದೇವಸ್ಥಾನ ಇದು ಯುನೆಸ್ಕೊ ದ ವಿಶ್ವ ಪರಂಪರೆಯತಾಣ ವಗಿದೆ ಇದು ಮಾಮಲಪುರದಲ್ಲಿದೆ. ಪಲ್ಲವರ ವಾಸ್ತುಶಿಲ್ಪ ದ ಹಿಂದೆ ಭವ್ಯವಾದ ಶಿಲ್ಪ, ದೇವಸ್ಥಾನ ಗಳ ಸ್ಥಾಪನೆಯ ಅಡಿಪಾಯ ಮಧ್ಯಯುಗದ ದಕ್ಷಿಣ ಭಾರತದ ವಾಸ್ತುಶಿಲ್ಪ ದಿಂದ ಪ್ರೇರಿತವಾಗಿತ್ತು. ಪಲ್ಲವರ ವಂಶಸ್ಥರು ತಮ್ಮದೆ ಆದ ಗ್ರಂಥವನ್ನು  ರಚಿಸಿದರು. ಈ ಗ್ರಂಥ ಹಲವಾರು ಆಗ್ನೇಯ ಏಷ್ಯಾದ ಲಿಪಿಗಳಿಗೆ ಕಾರಣವಾಯಿತು. ಚೀನಾದ ಪ್ರವಾಸಿಗ ಹ್ಯುಯನತ್ಸಾಂಗ್ ಪಲ್ಲವರ ಆಡಳಿತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಗಿದ್ದಾನೆ.

ಉತ್ಪತ್ತಿ

ಪಲ್ಲವ ಪದದ ಮೂಲ ಸಂಸ್ಕೃತದಲ್ಲಿ ಬೆಳ್ಳಿ ಅಥವಾ ಶಾಖೆ ಎಂದಾಗುತ್ತದೆ.ಪಲ್ಲವರು ತಮ್ಮನ್ನು  ತೊಂಡೈಯಾರ್ ಎಂದು ಕರೆಯಲಾಗುತ್ತದೆ. ತೊಂಡೈ ಎಂದರೆ  ತಮಿಳಿ ನಲ್ಲಿ ಬಳ್ಳಿ ಎಂದಾಗುತ್ತದೆ


ಮೂಲ

ಪಲ್ಲವ ಸಾಮ್ರಾಜ್ಯದ ಮೂಲದ ಬಗ್ಗೆ  ವಿದ್ವಾಂಸರಲ್ಲಿ ಬಹಳ ಚರ್ಚೆ ಸಲಪಟಿದ್ದೆ ಲಭ್ಯವಿರುವ ಇತಿಹಾಸದ  ಪ್ರಕಾರ ಶೀವಸ್ಕಂದವರ್ಮನ್ನು ಮೂರು ತಾಮ್ರದ ಪಾತ್ರೆಗಳನ್ನು ಕಾಂಚಿಪುರಂ ಗೆ ಕ್ರಿ.ಶಕ 4 ರೈ ತ್ರೈಮಾಸಿಕದಲ್ಲಿ ಅನುದಾನ ಮಾಡಿದನ್ನು.ಆದರೆ ಇದು ಆಂಧ್ರಪ್ರದೇಶ ದ ವಿವಿಧ ಭಾಗಗಳಲ್ಲಿ ಕಂಡುಬಂದಿದೆ . ಮತ್ತು ಮತ್ತೊಂದು ಶಾಸನ ಸಿಂಹವರ್ಮನ ದೊರೆತ್ತಿದೆ.ಹಿಂದಿನ ಪಲನಾಡು ಈಗೀನ ಪಶ್ಚಿಮ ಗುಂಟೊರು ಆರಂಭಿಕವಾಗಿ ದೊರೆತ ಎಲ್ಲಾ ದಾಖಲೆಗಳು ಪ್ರಾಕೃತ ಭಾಷೆಯಲ್ಲಿದೆ.ವಿಧ್ವಾಂಸರು ಭಾಷೆಗಳಲ್ಲಿನ ಸಾಮ್ಯತೆಯನ್ನು ಕಂಡುಕೊಳ್ಳುತ್ತಿದ್ದಾರೆ ಶಾತವಾಹನರು, ಮತ್ತು ಮೌಲ್ಯ ರೊಂದಿಗೆ.ಪಲ್ಲವರ ಆರಂಭಿಕ ನಾಣ್ಯಗಳು ಶಾತವಾಹನರೊಂದಿಗೆ ಹೋಲಿಕೆ ಕಂಡುಬರುತ್ತದೆ.ಮತ್ತು ಎರಡು ಪ್ರಮುಖ ಸಿದ್ದಾಂತಗಳು ಇವರು ಮೂಲಗಳು ಬಗ್ಗೆ ತಿಳಿಯಲು ಈ ಮಾಹಿತಿ ಗಳು ಮೂಲಕ ಹೊರ ಹೊಮ್ಮುತ್ತದೆ. ಅದ್ದೆಂದರೆ ಪಲ್ಲವರು ಆಂಧ್ರಪ್ರದೇಶ ದಲ್ಲಿಶಾತವಾಹನರು ಮಾಜಿ ಅಂಗಸಂಸ್ಥೆ ಮಾಡಿರಬೇಕು.( ಉತ್ತರದ ಪೆನಾಸಮುದ್ರ ಆಧುನಿಕ ಆಂಧ್ರದ ಭಾಗ) ನಂತರ ಸಾಮ್ರಾಜ್ಯ ನನ್ನು ದಕ್ಷಿಣ ದ ಕಡೆಗೆ ವಿಸ್ತರಿಸಿದರು. ಮತ್ತು ಇತರೆ ಪ್ರದೇಶಗಳನ್ನು ಆರಂಭದಲ್ಲಿ ಅವರು ಕಂಚಿ ಯಿಂದ ಅಧಿಕಾರಕ್ಕೆ ಬಂದು ಉತ್ತರದ ಕೃಷ್ಣಾ ನದಿಯ ವರೆಗೆ ತಮ್ಮ ಸಾಮ್ರಾಜ್ಯ ನನ್ನು ವಿಸ್ತರಿಸಿದ್ದರು.

ಈ ಸಿದ್ಧಾಂತದಲ್ಲಿ ಆಂಧ್ರಪ್ರದೇಶ ಮೂಲದ ಪ್ರತಿಪಾದಕರು ಸೇರಿದ್ದಾರೆ ಅವರೆಂದರೆ ಕೃಷ್ಣಮೂರ್ತಿ ಅಂಯ್ಯಗಾರ್, ಮತ್ತು ಕೆ.ಎ ನಿಲಕಂಠ ಶಾಸ್ತ್ರಿ ಇವರು ಪ್ರಕಾರ ಪಲ್ಲವರು ಶಾತವಿಹನರ ದಕ್ಷಿಣಪೊರ್ವ ಸಾಮ್ರಾಜ್ಯದ ಸಾಮಂತರಾಗಿದ್ದರು.ಶಾತವಾಹನರ ಪ್ರಾಬಲ್ಯ ಕೊನೆಗೊಂಡತೆ ಪಲ್ಲವರು ಸ್ವತಂತ್ರ ರಾದರು. ಅವರು ತಮಿಳು ಸಾಮ್ರಾಜ್ಯ ಗಳಿಗೆ ಅಪರಿಚಿತರಂತೆ ಕಂಡುಬರುತ್ತದೆ. ಪ್ರಾಚೀನ ಸಾಲುಗಳು ಸಾಮ್ರಾಜ್ಯ ಗಳಾದ ಪಾಂಡ್ಯರು,ಚೋಳರು,ಚೇಳರು ಸಂಬಂಧವಿಲ್ಲದಂತೆ ಕಂಡುಬರುತ್ತದೆ. ಸಿಂಹವರ್ಮನ್ನು  ಅವರು ಯಾವುದೆ ಅಧಿಕೃತ ಚಿನ್ಹೆ ಅಥವಾ ಲಾಂಛನವನ್ನು ಹೊಂದಿರದಿದ್ದರು ಇವರು ಪ್ರಕಾರ  ಆಗ ಆಳ್ವಿಕೆಯಲ್ಲಿದ ಆಂಧ್ರ ಇಸ್ಕವಾಕುಸ್ ರಿಗೆ ಅಂಗಸಂಸ್ಥೆ ಮಾಡಿರಬೇಕು ಎಂದು ನಂಬುತ್ತಾರೆ.

ಮತ್ತೊಂದು ಸಿದ್ಧಾಂತವನ್ನು ಇತಿಹಾಸಕಾರ ಆರ್. ಸಾಥಿನಾಥೈರ್ ಮತ್ತು ಡಿ.ಸಿ ಸರರ್ಕಾರ ಜೊತೆ ಒಂಡಬಂಡಿಕೆಗಳ ಮೂಲಕ ಹರಮನ್ ಕುಲಕೆ, ಡೈಟಮರ್ ರೊದರಮುಂಡೆ, ಮತ್ತು ಬರಟೋನ್ ಸ್ಟೈನ್, ಪಟೋಲೆಮಯ ಪ್ರಕಾರ ಅರುವನಾಡು ಪ್ರದೇಶವು ಉತ್ತರ ಹಾಗೊ ದಕ್ಷಿಣ ಕ್ಕೆ ಮಧ್ಯದಲ್ಲಿರುವ ಪನ್ನೇರ ಸಮುದ್ರ ದಿಲ್ಲಿ ಬರುತ್ತದೆ. (ಪೆನ್ನಾ ಅಥವಾ ಪೊನೈಯಾರ್) ಕ್ರಿ.ಶಕ 140 ce ಯಲ್ಲಿ ಈ ಪ್ರದೇಶದ ನಾಗಾ ರಾಣಿಯನ್ನು ರಾಜ ಬಸರೋನಾಗ ಮದುವೆಯಾದನ್ನು. ಮುಂದೆ ಪಲ್ಲವರು ಈ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ನಿಯಂತ್ರಣಕ್ಕೆ ತೆಗೆದುಕೊಂಡರು ಇದು ಕಂಚಿ ಗೆ ಹತ್ತಿರದಲ್ಲಿತ್ತು.ಪಲ್ಲವರು ಶಾತವಾಹನರು ಪ್ರಾಂತಿಯ ಆಡಳಿತಗಾರರಾಗಿ ರಬಹುದು ಎಂದು ಅಭಿಪ್ರಾಯ.ಭಾಗಶಃ ಉತ್ತರ ವಂಶಾವಳಿಯೊಂದಿಗೆ, ಶಾತವಾಹನರು ಅವರನ್ನು ತೊಂಡೈಮನದಲಮ ಸ್ಥಳೀಯರಂತೆ ನೋಡಿರಬೇಕು.ನಂತರ ಪಲ್ಲವರು ಅಶೋಕನ ನಿಯಮಗಳಿಂದ ಉತ್ತರ ಭಾರತದ ಆಚರಣೆಗಳನ್ನು ಅಳವಡಿಸಿಕೊಂಡರು.

ಕೀಲಿಕೈ ಆಕಾರದ ಆನೆಯ ನೆತ್ತಿಯ ಕೆಲವು ಶಿಲ್ಪಗಳನ್ನು ಚಿತ್ರಿಸಲಾಗಿದೆ ಇದು ಡೆಮಿಟ್ರಿಯಸ್ ರಾಜನ ಕೀರಿಟವನ್ನು ಹೋಲುತ್ತದೆ.



"https://kn.wikipedia.org/w/index.php?title=ಪಲ್ಲವ&oldid=1165654" ಇಂದ ಪಡೆಯಲ್ಪಟ್ಟಿದೆ