ನಾಡಿನ ಭಾಗ್ಯ

ಕನ್ನಡದ ಒಂದು ಚಲನಚಿತ್ರ

ನಾಡಿನ ಭಾಗ್ಯ ಚಿತ್ರವು ೧ ಏಪ್ರಿಲ್ ೧೯೭೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಆರ್.ನಾಗೇಂದ್ರರಾಯನವರು ನಿರ್ದೇಶಿಸಿದ್ದಾರೆ. ಎಸ್.ನಾರಾಯಣಪ್ಪರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.

ನಾಡಿನ ಭಾಗ್ಯ
ನಾಡಿನ ಭಾಗ್ಯ
ನಿರ್ದೇಶನಆರ್.ನಾಗೇಂದ್ರರಾಯ
ನಿರ್ಮಾಪಕಎಸ್.ನಾರಾಯಣಪ್ಪ
ಪಾತ್ರವರ್ಗಸುದರ್ಶನ್ ಶ್ರೀಲಲಿತ ಸುರೇಖ, ಆರ್.ನಾಗೇಂದ್ರರಾವ್, ರಾಜಕುಮಾರ್
ಸಂಗೀತಆರ್.ರತ್ನ
ಛಾಯಾಗ್ರಹಣಆರ್.ಚಿಟ್ಟಿಬಾಬು
ಬಿಡುಗಡೆಯಾಗಿದ್ದು೧೯೭೦
ಚಿತ್ರ ನಿರ್ಮಾಣ ಸಂಸ್ಥೆನಾರಾಯಣ್ ಫಿಲಂಸ್
ಇತರೆ ಮಾಹಿತಿಈ ಚಿತ್ರದಲ್ಲಿ ರಾಜಕುಮಾರ್ ಗೌರವ ನಟರಾಗಿ ಅಭಿನಯಿಸಿದ್ದಾರೆ

ಚಿತ್ರದ ನಟ ನಟಿಯರು ಬದಲಾಯಿಸಿ

  • ರಾಜ್ ಕುಮಾರ್
  • ಆರ್.ನಾಗೇಂದ್ರ ರಾವ್
  • ಆರ್.ಎನ್.ಸುದರ್ಶನ್
  • ಟಿ.ಆರ್.ನರಸಿಂಹ ರಾಜು
  • ಕು.ರಾ.ಸೀತಾರಾಮ ಶಾಸ್ತ್ರಿ
  • ಬಿ.ಎಂ.ವೆಂಕಟೇಶ್
  • ಶ್ರಿಲಲಿತ
  • ಸುರೇಖ
  • ಚಂದ್ರ
  • ಶಾಂತಮ್ಮ
  • ವಿಜಯ್ ಕುಮಾರ್
  • ಪುಷ್ಪವತಿ
  • ಜಯರಾಮ್
  • ದೇವ್‌ದಾಸ್