ಪ್ರೊ.ಕೆ.ಅಭಯ್ ಕುಮಾರ್ ಕವಿ, ವಿಮರ್ಶಕ, ವೈಚಾರಿಕ ಚಿಂತಕ, ಸಂಶೋಧಕ, ಜಾನಪದ ವಿದ್ವಾಂಸ .

ಕೆ.ಆಭಯ್ ಕುಮಾರ್
[[File:
|frameless|center=yes|alt=]]
ಕೆ.ಆಭಯ್ ಕುಮಾರ್
ಜನನ7.6.1961
ಕೌಕ್ರಾಡಿ
ವೃತ್ತಿಪ್ರಾಧ್ಯಾಪಕ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಜಾನಪದ ವಿಜ್ಞಾನ/ಬುಡಕಟ್ಟು ಅಧ್ಯಯನ
ವಿಷಯಭೂತಾರಾಧನೆ ಮತ್ತು ತುಳು ಜನಪದ

ಪರಿಚಯ ಬದಲಾಯಿಸಿ

ಇವರು ತುಳುವಿನ ವಿದ್ವಾಂಸರುಗಳಲ್ಲಿ ಒಬ್ಬರು[೧] ಮಾತ್ರವಲ್ಲ ಕನ್ನಡ ವಿದ್ವಾಂಸರು, ಜಾನಪದ ವಿದ್ವಾಂಸರು . ಪುತ್ತೂರು ತಾಲೂಕಿನ ಕೌಕ್ರಾಡಿಯಲ್ಲಿ ಜನಿಸಿದರು.

ಶಿಕ್ಷಣ ಬದಲಾಯಿಸಿ

ಪ್ರಾಥಮಿಕ ಶಿಕ್ಷಣವನ್ನುಸರಕಾರಿ ಹಿರಿಯ ಪ್ರಾಥಮಿಕ ನೆಲ್ಯಾಡಿಯಲ್ಲಿ, ಹೈಸ್ಕೂಲು ಶಿಕ್ಷಣ ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಸರಕಾರಿ ಕಾಲೇಜು ಮಂಗಳೂರು, ತನ್ನ ಸ್ಥಾತಕೋತ್ತರ ಪದವಿಯನ್ನು ಕನ್ನಡ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮುಗಿಸಿದರು.

ಪಿಎಚ್‍ಡಿ ಮಾರ್ಗದರ್ಶನ ಬದಲಾಯಿಸಿ

೮ ಮಂದಿಗೆ ಪಿಎಚ್‍ಡಿ ಮಾರ್ಗದರ್ಶನ ಮಾಡಿದ್ದಾರೆ.

ಸಂಶೋಧನೆಗಳು ಬದಲಾಯಿಸಿ

  1. ಮೋಗೆರರು ಜನಾಂಗ : ಜಾನಪದೀಯ ಅದ್ಯಯನ[೨]
  2. ಕುಡುಬಿಯರು

ವಿದೇಶ ಪ್ರವಾಸ ಬದಲಾಯಿಸಿ

೨೦೦೧ರಲ್ಲಿ ಕಾಮನ್‍ ವೇಲ್ತ‍್ ಪೇಲೋಶೀಪ್,ಲಂಡನ್ ವಿಶ್ವವಿದ್ಯಾನಿಲಯ ಸ್ಕೂಲ್‍ ಅಪ್‍ ಒರಿಯಂಟಲ್‍ ಎಂಡ್‍ ಅಫ್ರಿಕನ್‍ ಸ್ಟಡೀಸ್‍.

ಪ್ರಕಟಿತ ಕೃತಿಗಳು ಬದಲಾಯಿಸಿ

  1. ಮೋಗೆರ ಜಾನಪಧಿಯ ಅದ್ಯಯನ
  2. ಕುಡುಬಿಯರು

ಪ್ರಶಸ್ತಿಗಳು ಬದಲಾಯಿಸಿ

[ಸೂಕ್ತ ಉಲ್ಲೇಖನ ಬೇಕು]

  1. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ.

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2016-03-16. Retrieved 2017-09-13.
  2. http://www.mogeraworld.in/2017/08/mugerarau-jananga-janapada.html[ಶಾಶ್ವತವಾಗಿ ಮಡಿದ ಕೊಂಡಿ]