ಸದಸ್ಯ:Radhatanaya/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
'''ತಿರುಮಲೈ ಕೃಷ್ಣಮಾಚಾರ್ಯ ವೆಂಕಟ ದೇಶಿಕಾಚಾರ್''' <ref> [https://yogastudies.org/wp-content/uploads/My_Fathers_Yoga.pdf, My_Fathers_Yoga.pdf] </ref> (೨೧ ಜೂನ್, ೧೯೩೮-೮ ಆಗಸ್ಟ್, ೨೦೧೬) ಗೆಳೆಯರಿಗೆ ಶಿಷ್ಯರಿಗೆ ಟಿ.ಕೆ.ವಿ.ದೇಶಿಕಾಚಾರ್ ಎಂದೇ ಪ್ರಸಿದ್ಧರು. <ref> Shearer, Alistair (2020). The Story of Yoga from Ancient India to the Modern West. London: Hurst. pp. 161–165. ISBN 978-1787381926.] </ref> ಅವರೊಬ್ಬ ಯೋಗ ಗುರುಗಳು ಸುಪ್ರಸಿದ್ಧ ಯೋಗಾಚಾರ್ಯ; 'ವಿನಿಯೋಗ' ಪದ್ದತಿಯನ್ನು ಪ್ರಸಿದ್ಧಿಪಡಿಸಿದರು.
==ಜನನ ಹಾಗೂ ವಿದ್ಯಾಭ್ಯಾಸ==
ಮೈಸೂರಿನಲ್ಲಿ ಜನಿಸಿದರು. ಆದರೆ ಯೋಗಶಾಲೆಯನ್ನು ಮಹಾರಾಜರು ಮುಚ್ಚಿದ ಸ್ವಲ್ಪದಿನ ಬೆಂಗಳೂರಿಗೆ ಹೋಗಿ ನೆಲೆಸಿದರು. ಮುಂದೆ ೧೯೬೦ ರಲ್ಲಿ ಮದ್ರಾಸ್ ನಗರಕ್ಕೆ ಹೋಗಬೇಕಾಗಿಬಂತು. ಅವರಿಗೆ ಬಾಲ್ಯದಲ್ಲಿ ಯೋಗದಬಗ್ಗೆ ಆಸಕ್ತಿಯಿರಲಿಲ್ಲ. ಮೂಲತಃ ಅವರು ಸಿವಿಲ್ ಇಂಜಿನಿಯರ್ ತಂದೆಯವರ ಯೋಗಶಿಕ್ಷಣದ ತರಬೇತಿಯ ಕಾರ್ಯಕ್ರಮಗಳ ಬಗ್ಗೆ ತಿಳಿದಿದ್ದರು.ಆದರೂ ಮಗನಿಗೆ ಆಧುನಿಕ ಪದ್ಧತಿಯಲ್ಲಿ ವಿದ್ಯಾಭ್ಯಾಸ ಕೊಡುವ ಮನಸ್ಸು. ಅದರಂತೆ ಸಿವಿಲ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿಗಳಿಸಿದನು. ೧೯೬೧ ಉತ್ತರ ಭಾರತದಿಂದ ರಲ್ಲಿ ತನ್ನ ಊರಿಗೆ ವಾಪಸ್ ಬರುತ್ತಿದ್ದ.
==ಗುರುಗಳಬಗ್ಗೆ ಅಪಾರ ನಿಷ್ಠೆ ಗೌರವ==
ಒಂದುದಿನ ಬೆಳಿಗ್ಯೆ ೬ ಗಂಟೆಗೆ ಒಬ್ಬ ವಿದೇಶಿ ಮಹಿಳೆ ತಮ್ಮ ಮನೆಯ ಬಾಗಿಲು ತಟ್ಟಿದಾಗ ಪ್ರೊಫೆಸರ್ ನೋಡಬೇಕೆಂದು. ಮನೆಯೊಳಗೇ ಓಡಿ ತಂದೆಯವರ ಕೈಹಿಡಿದು ಪ್ರೀತಿ, ಗೌರವಗಳಿಂದ ಮಾತನಾಡಿಸಿದರು. ತಾನು ಪಾಶಿಮಾತ್ಯ ಪದ್ಧತಿಯಲ್ಲಿ ಓದಿಕೊಂಡವನಾದರೂ, ಇಳಿವಯಸ್ಸಿನ, ಹಳೆಯ ಸಂಪ್ರದಾಯದ ತಮ್ಮ ತಂದೆಯವರನ್ನು ತಬ್ಬಿಕೊಂಡು ಮಾತಾಡಿಸುವ ದೃಶ್ಯ, ಅವರಿಗೆ ತನ್ನ ಜೀವನದ ಅಸಾಧಾರಣ ಕಂಡರು.ಯೋಗವಿದ್ಯೆಯ ಪ್ರಭಾವವನ್ನು ಕಣ್ಣಾರೆ ಕಂಡುಹಿಡಿಯುವ ಪ್ರಯತ್ನಮಾಡಿದರು. ಅವರ ಜೊತೆಯಲ್ಲೇ ಇದ್ದು ಕಲಿತರು.
==ಯೋಗಮಂದಿರದ ಸ್ಥಾಪನೆ==
೩ ದಶಕಗಳ ಮದ್ರಾಸ್ ನಲ್ಲಿ The Krishnamacharya Yoga Mandiram was founded in 1976 ಯೋಗವಿದ್ಯೆಯನ್ನು ಕ್ರಮವಾಗಿ ಕಲಿಸುವ ಮಂತ್ರೋಚ್ಚಾರಣೆ ತಾವು ಅದರ ಜೊತೆ ಸೆಕೊಂಡರು. ದೇಶವಿದೇಶಗಳಿಂದ ಬಂದ ವಿದ್ಯಾರ್ಥಿಗಳ ವಿಚಾರಿಸಿ recognised by the Health and Family Welfare Department of the Government of Tamil Nadu ೧೯೬೦ -೭೦ ರ ವರೆಗೆ ವಿದೇಶಗಳಿಗೂ ಹೋಗಿ ಅಲ್ಲಿ ಯೋಗ ವಿದ್ಯೆಯ ಪ್ರಚಾರ ಮಾಡಿದರು. ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ ೧೯೯೫ ರಲ್ಲಿ The Heart of Yoga ತಮ್ಮಅನುಸಂಧಾನ ಮಾಡಿದರು. ೩೦ ವರ್ಷಗಳಲ್ಲಿ ಯೋಗವನ್ನು ಮೈಗೂಡಿಸಿಕೊಂಡರು. ಹಲವಾರು ಕಾಯಿಲೆಗಳಿಗೆ ಅದನ್ನು ಹೇಗೆ ಬಳಸಬಹುದೆಂದು 'ವಿನಿಯೋಗ' ಅವರು ಕಂಡುಕೊಂಡ ಪದ್ಧತಿ. ಇದು ಪತಂಜಲಿ ಮಹರ್ಷಿಯವರ ಯೋಗಸೂತ್ರದ ಒಂಫ಼ಿ ಭಾಗ. ಸಂಪೂರ್ಣ ಯೋಗದ ಪರಿಧಿಯಲ್ಲಿ ಎಲ್ಲಾ ತತ್ವಗಳನ್ನು ಒಳಗೊಂಡಿದೆ. ೧೯೭೬ ರಲ್ಲಿ ಇ. ಮೋಹನ್ ಜೊತೆಗೂಡಿ ಯೋಗ ಮಂದಿರವನ್ನು ಸ್ಥಾಪಿಸಿದರು (KYM),ಯೋಗದಿಂದ ಗುಣಪಡಿಸುವ ವಿಧಾನ ಶಾಲೆ ಮದ್ರಾಸ್ ನಲ್ಲಿ a yoga therapy clinic and yoga center in Madras, India, as a non-profit public charitable trust. Under Desikachar’s leadership, it offered teacher training and individual instruction in asana, pranayama, meditation, yoga philosophy, and Vedic chanting. It conducted research into the impact of yoga on people suffering from schizophrenia, diabetes, asthma, and depression. It has been recognised by the Scientific and Industrial Research Organisation of the Department for Scientific and Industrial Research, Government of India. The institution is a public registered charity, identified by the Department of Family Health and Welfare of the Government of Tamil Nadu.[6]
 
==ಮೇನಕ ಅವರ ಯೋಗದಾನ==