ಪಲ್ಲವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಕೊಂಡಿಗಳು
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚುNo edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೮೭ ನೇ ಸಾಲು:
ಪಲ್ಲವರ ವಾಸ್ತುಶಿಲ್ಪ ಕುಕ್ಕೆ ಒಂದು ಗಮನಾರ್ಹ ವಾದ ಉದಾಹರಣೆ ಎಂದರೆ ಶೋರೂಂ ದೇವಸ್ಥಾನ ಇದು ಯುನೆಸ್ಕೊ ದ ವಿಶ್ವ ಪರಂಪರೆಯ ತಾಣವಗಿದೆ ಇದು ಮಾಮಲಪುರದಲ್ಲಿದೆ. ಪಲ್ಲವರ ವಾಸ್ತುಶಿಲ್ಪ ದ ಹಿಂದೆ ಭವ್ಯವಾದ ಶಿಲ್ಪ, ದೇವಸ್ಥಾನ ಗಳ ಸ್ಥಾಪನೆಯ ಅಡಿಪಾಯ ಮಧ್ಯಯುಗದ ದಕ್ಷಿಣ ಭಾರತದ ವಾಸ್ತುಶಿಲ್ಪ ದಿಂದ ಪ್ರೇರಿತವಾಗಿತ್ತು. ಪಲ್ಲವರ ವಂಶಸ್ಥರು ತಮ್ಮದೆ ಆದ ಗ್ರಂಥವನ್ನು  ರಚಿಸಿದರು. ಈ ಗ್ರಂಥ ಹಲವಾರು ಆಗ್ನೇಯ ಏಷ್ಯಾದ ಲಿಪಿಗಳಿಗೆ ಕಾರಣವಾಯಿತು. ಚೀನಾದ ಪ್ರವಾಸಿಗ ಷ್ಯುಯನಜ್ಯಾಂಗ್ ಪಲ್ಲವರ ಆಡಳಿತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಗಿದ್ದಾನೆ.
 
     <big>'''ಉತ್ಪತ್ತಿ'''</big>
 
ಪಲ್ಲವ ಪದದ ಮೂಲ ಸಂಸ್ಕೃತದಲ್ಲಿ ಬೆಳ್ಳಿ ಅಥವಾ ಶಾಖೆ ಎಂದಾಗುತ್ತದೆ.ಪಲ್ಲವರು ತಮ್ಮನ್ನು  ತೊಂಡೈಯಾರ್ ಎಂದು ಕರೆಯಲಾಗುತ್ತದೆ. ತೊಂಡೈ ಎಂದರೆ  ತಮಿಳಿ ನಲ್ಲಿ ಬಳ್ಳಿ ಎಂದಾಗುತ್ತದೆ
 
 
 
'''<big>ಮೂಲ</big>'''
 
ಪಲ್ಲವ ಸಾಮ್ರಾಜ್ಯದ ಮೂಲದ ಬಗ್ಗೆ  ವಿದ್ವಾಂಸರಲ್ಲಿ ಬಹಳ ಚರ್ಚೆ ಸಲಪಟಿದ್ದೆ ಲಭ್ಯವಿರುವ ಇತಿಹಾಸದ  ಪ್ರಕಾರ ಶೀವಸ್ಕಂದವರ್ಮನ್ನು ಮೂರು ತಾಮ್ರದ ಪಾತ್ರೆಗಳನ್ನು ಕಾಂಚಿಪುರಂ ಗೆ ಕ್ರಿ.ಶಕ 4 ರೈ ತ್ರೈಮಾಸಿಕದಲ್ಲಿ ಅನುದಾನ ಮಾಡಿದನ್ನು.ಆದರೆ ಇದು ಆಂಧ್ರಪ್ರದೇಶ ದ ವಿವಿಧ ಭಾಗಗಳಲ್ಲಿ ಕಂಡುಬಂದಿದೆ . ಮತ್ತು ಮತ್ತೊಂದು ಶಾಸನ ಸಿಂಹವರ್ಮನ ದೊರೆತ್ತಿದೆ.ಹಿಂದಿನ ಪಲನಾಡು ಈಗೀನ ಪಶ್ಚಿಮ ಗುಂಟೊರು ಆರಂಭಿಕವಾಗಿ ದೊರೆತ ಎಲ್ಲಾ ದಾಖಲೆಗಳು ಪ್ರಾಕೃತ ಭಾಷೆಯಲ್ಲಿದೆ.ವಿಧ್ವಾಂಸರು ಭಾಷೆಗಳಲ್ಲಿನ ಸಾಮ್ಯತೆಯನ್ನು ಕಂಡುಕೊಳ್ಳುತ್ತಿದ್ದಾರೆ ಶಾತವಾಹನರು, ಮತ್ತು ಮೌಲ್ಯ ರೊಂದಿಗೆ.ಪಲ್ಲವರ ಆರಂಭಿಕ ನಾಣ್ಯಗಳು ಶಾತವಾಹನರೊಂದಿಗೆ ಹೋಲಿಕೆ ಕಂಡುಬರುತ್ತದೆ.ಮತ್ತು ಎರಡು ಪ್ರಮುಖ ಸಿದ್ದಾಂತಗಳು ಇವರು ಮೂಲಗಳು ಬಗ್ಗೆ ತಿಳಿಯಲು ಈ ಮಾಹಿತಿ ಗಳು ಮೂಲಕ ಹೊರ ಹೊಮ್ಮುತ್ತದೆ. ಅದ್ದೆಂದರೆ ಪಲ್ಲವರು ಆಂಧ್ರಪ್ರದೇಶ ದಲ್ಲಿಶಾತವಾಹನರು ಮಾಜಿ ಅಂಗಸಂಸ್ಥೆ ಮಾಡಿರಬೇಕು.( ಉತ್ತರದ ಪೆನಾಸಮುದ್ರ ಆಧುನಿಕ ಆಂಧ್ರದ ಭಾಗ) ನಂತರ ಸಾಮ್ರಾಜ್ಯ ನನ್ನು ದಕ್ಷಿಣ ದ ಕಡೆಗೆ ವಿಸ್ತರಿಸಿದರು. ಮತ್ತು ಇತರೆ ಪ್ರದೇಶಗಳನ್ನು ಆರಂಭದಲ್ಲಿ ಅವರು ಕಂಚಿ ಯಿಂದ ಅಧಿಕಾರಕ್ಕೆ ಬಂದು ಉತ್ತರದ ಕೃಷ್ಣಾ ನದಿಯ ವರೆಗೆ ತಮ್ಮ ಸಾಮ್ರಾಜ್ಯ ನನ್ನು ವಿಸ್ತರಿಸಿದ್ದರು.
 
ಈ ಸಿದ್ಧಾಂತದಲ್ಲಿ ಆಂಧ್ರಪ್ರದೇಶ ಮೂಲದ ಪ್ರತಿಪಾದಕರು ಸೇರಿದ್ದಾರೆ ಅವರೆಂದರೆ ಕೃಷ್ಣಮೂರ್ತಿ ಅಂಯ್ಯಗಾರ್, ಮತ್ತು ಕೆ.ಎ ನಿಲಕಂಠ ಶಾಸ್ತ್ರಿ ಇವರು ಪ್ರಕಾರ ಪಲ್ಲವರು ಶಾತವಿಹನರ ದಕ್ಷಿಣಪೊರ್ವ ಸಾಮ್ರಾಜ್ಯದ ಸಾಮಂತರಾಗಿದ್ದರು.ಶಾತವಾಹನರ ಪ್ರಾಬಲ್ಯ ಕೊನೆಗೊಂಡತೆ ಪಲ್ಲವರು ಸ್ವತಂತ್ರ ರಾದರು. ಅವರು ತಮಿಳು ಸಾಮ್ರಾಜ್ಯ ಗಳಿಗೆ ಅಪರಿಚಿತರಂತೆ ಕಂಡುಬರುತ್ತದೆ. ಪ್ರಾಚೀನ ಸಾಲುಗಳು ಸಾಮ್ರಾಜ್ಯ ಗಳಾದ ಪಾಂಡ್ಯರು,ಚೋಳರು,ಚೇಳರು ಸಂಬಂಧವಿಲ್ಲದಂತೆ ಕಂಡುಬರುತ್ತದೆ. ಸಿಂಹವರ್ಮನ್ನು  ಅವರು ಯಾವುದೆ ಅಧಿಕೃತ ಚಿನ್ಹೆ ಅಥವಾ ಲಾಂಛನವನ್ನು ಹೊಂದಿರದಿದ್ದರು ಇವರು ಪ್ರಕಾರ  ಆಗ ಆಳ್ವಿಕೆಯಲ್ಲಿದ ಆಂಧ್ರ ಇಸ್ಕವಾಕುಸ್ ರಿಗೆ ಅಂಗಸಂಸ್ಥೆ ಮಾಡಿರಬೇಕು ಎಂದು ನಂಬುತ್ತಾರೆ.
 
ಮತ್ತೊಂದು ಸಿದ್ಧಾಂತವನ್ನು ಇತಿಹಾಸಕಾರ ಆರ್. ಸಾಥಿನಾಥೈರ್ ಮತ್ತು ಡಿ.ಸಿ ಸರರ್ಕಾರ ಜೊತೆ ಒಂಡಬಂಡಿಕೆಗಳ ಮೂಲಕ ಹರಮನ್ ಕುಲಕೆ, ಡೈಟಮರ್ ರೊದರಮುಂಡೆ, ಮತ್ತು ಬರಟೋನ್ ಸ್ಟೈನ್, ಪಟೋಲೆಮಯ ಪ್ರಕಾರ ಅರುವನಾಡು ಪ್ರದೇಶವು ಉತ್ತರ ಹಾಗೊ ದಕ್ಷಿಣ ಕ್ಕೆ ಮಧ್ಯದಲ್ಲಿರುವ ಪನ್ನೇರ ಸಮುದ್ರ ದಿಲ್ಲಿ ಬರುತ್ತದೆ. (ಪೆನ್ನಾ ಅಥವಾ ಪೊನೈಯಾರ್) ಕ್ರಿ.ಶಕ 140 ce ಯಲ್ಲಿ ಈ ಪ್ರದೇಶದ ನಾಗಾ ರಾಣಿಯನ್ನು ರಾಜ ಬಸರೋನಾಗ ಮದುವೆಯಾದನ್ನು. ಮುಂದೆ ಪಲ್ಲವರು ಈ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ನಿಯಂತ್ರಣಕ್ಕೆ ತೆಗೆದುಕೊಂಡರು ಇದು ಕಂಚಿ ಗೆ ಹತ್ತಿರದಲ್ಲಿತ್ತು.ಪಲ್ಲವರು ಶಾತವಾಹನರು ಪ್ರಾಂತಿಯ ಆಡಳಿತಗಾರರಾಗಿ ರಬಹುದು ಎಂದು ಅಭಿಪ್ರಾಯ.ಭಾಗಶಃ ಉತ್ತರ ವಂಶಾವಳಿಯೊಂದಿಗೆ, ಶಾತವಾಹನರು ಅವರನ್ನು ತೊಂಡೈಮನದಲಮ ಸ್ಥಳೀಯರಂತೆ ನೋಡಿರಬೇಕು.ನಂತರ ಪಲ್ಲವರು ಅಶೋಕನ ನಿಯಮಗಳಿಂದ ಉತ್ತರ ಭಾರತದ ಆಚರಣೆಗಳನ್ನು ಅಳವಡಿಸಿಕೊಂಡರು.
 
ಕೀಲಿಕೈ ಆಕಾರದ ಆನೆಯ ನೆತ್ತಿಯ ಕೆಲವು ಶಿಲ್ಪಗಳನ್ನು ಚಿತ್ರಿಸಲಾಗಿದೆ ಇದು ಡೆಮಿಟ್ರಿಯಸ್ ರಾಜನ ಕೀರಿಟವನ್ನು ಹೋಲುತ್ತದೆ.
 
 
 
<br />
"https://kn.wikipedia.org/wiki/ಪಲ್ಲವ" ಇಂದ ಪಡೆಯಲ್ಪಟ್ಟಿದೆ