ಹೆಚ್.ಆರ್.ನಾಗೇಶರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೭೪ ನೇ ಸಾಲು:
*ಸಮಾನ ಅಭಿರುಚಿಯನ್ನು ಎಳವೆಯಿಂದ ಬೆಳೆಸಿಕೊಂಡಿದ್ದಕ್ಕೆ, ಮುಂದೆ ಸಾಹಸ-ಸಾಧನೆ-ಸಿದ್ಧಿ ತೋರಿದುದಕ್ಕೆ ಸಾಂಕೇತಿಕ ಸಾಕ್ಷಿ. ‘ಇನ್ನೇನು’, ‘ಕರವಾಳ’ ಸಂಚಿಕೆಗಳು ಅಲಭ್ಯ. ಆದರೂ ನಾಗೇಶರಯರು ಈ ಕುರಿತಂತೆ ಹಾಗೂ ‘ಕರವಾಳ’ದ ಕೆಲ ಸಂಚಿಕೆಗಳನ್ನು ಕಳಿಸಿಕೊಡುತ್ತಾ, ‘ಸಂಕ’ದ ಸಾರಥಿ ರಂಗನಾಥ ದಿವಾಕರರಿಗೆ ಬರೆದ ಪತ್ರದಿಂದ ವಿಷಯ ವಿವರಗಳು ಲಭ್ಯ.
 
==='''ತಾಯಿನಾಡು'''===
[[ಚಿತ್ರ:TainaduHRN.jpg|thumb|[[ತಾಯಿನಾಡು]] ಉಪಸಂಪಾದಕ]]
*ಆ ವರ್ಷದ ಅಡ್ಮಿಶನ್ ಮುಗಿದಿದ್ದರಿಂದ ಮುಂದಿನ ಅಕ್ಯಾಡೆಮಿಕ್ ವರ್ಷದ ತನಕ ಸುಮ್ಮನೆ ಇರುವ ಬದಲು [[ವೈಟ್‌ಫೀಲ್ಡ್]]ನಲ್ಲಿದ್ದ ಮಿಲಿಟರಿ ಆರ್ಡ್‌ನೆನ್ಸ್ ಡಿಪೋದಲ್ಲಿ ಲೆಕ್ಕಪತ್ರ ನೋಡಿಕೊಳ್ಳುವ ತಿಂಗಳಿಗೆ ೭೦ ರುಪಾಯಿ ಸಂಬಳದ ಕೆಲಸಕ್ಕೆ ಸೇರಿದರು (11-05-[[1945]]). ಈ ಬಗ್ಗೆ ತಿಳಿದಿದ್ದ ತುಮಕೂರಿನ ಪ್ರೌಢಶಾಲೆಯ ಉಪಾಧ್ಯಾಯ [[ಏ.ಟಿ.ಶಾಮಾಚಾರ್]] ಹೀಗೊಂದು ದಿನ ಬೆಂಗಳೂರಿನಲ್ಲಿ ನಾಗೇಶರಾವ್ ಅವರನ್ನು ಭೇಟಿ ಮಾಡಿದರು.