ಶಾಂತಾರಾಮ ನಾಯಕ ಹಿಚಕಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Clean up
೧೪ ನೇ ಸಾಲು:
==ಪ್ರಶಸ್ತಿಗಳು==
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ , ರಾಜ್ಯ ಶಿಕ್ಷಕ ಪ್ರಶಸ್ತಿ , ಡಾ ॥ ಸೈಯ್ಯದ್ ಝಮೀರುಲ್ಲಾ ಫರೀಫ್ ಕಾವ್ಯ ಪ್ರಶಸ್ತಿ , ಸಾಹಿತ್ಯ ಮತ್ತು ಸಮಾಜ ಸೇವೆಗಾಗಿ ಹೊಯ್ಸಳ ಪ್ರಶಸ್ತಿ . ( ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ಮೈಸೂರು ) ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಸುಸ್ತು ಮಾಸ್ತರ ಪ್ರಶಸ್ತಿ , ಸಾಹಿತ್ಯ ಸೇವೆಗಾಗಿ 2019ರ ಶ್ರೀ ಆರ್ . ಎನ್ . ನಾಯಕರ ಪ್ರಶಸ್ತಿ .
 
==ಸನ್ಮಾನಗಳು==
ವಿಶ್ವದರ್ಶನ ನರ್ಸಿಂಗ್ ಸ್ಕೂಲ್ ಅಂಕೋಲಾ - ಸನ್ಮಾನ ಕರಾವಳಿ ಜೂನಿಯರ್ ಚೇಂಬರ್ ಅಂಕೋಲಾ ಇವರ ಸನ್ಮಾನ , ರೋಟರಿ ಕ್ಲಬ್ ಇವರ ಸನ್ಮಾನ ' ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡರವರ ಸನ್ಮಾನ - ಉ . ಕ . ಜಿಲ್ಲಾ ಸಾಹಿತ್ಯ ಪರಿಷತ್ತಿನ ಸನ್ಮಾನ .
 
ಸಾಂಸ್ಕೃತಿಕ - ಸಾಮಾಜಿಕ ರಂಗದಲ್ಲಿ : 1984ರಲ್ಲಿ ಜಿನದೇವ ಪ್ರಕಾಶನ ಸ್ಥಾಪನೆ . ಹಿಚಕಡದಲ್ಲಿ 1983ರಲ್ಲಿ ಯಕ್ಷಗಾನ ತರಬೇತಿ ಕೇಂದ್ರ ಸ್ಥಾಪನೆ .
 
ಅಂಕೋಲಾ ತಾಲೂಕು ಎರಡನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ , ದಿ . ಆರ್ . ವಿ . ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರದ ಸಹಿಯಾನದ ಅಧ್ಯಕ್ಷತೆಯ ಗೌರವ , ಎಂ . ಎಚ್ . ನಾಯಕ ಶಿಕ್ಷಣ ಪ್ರತಿಷ್ಠಾನ ಕೊಗ್ರೆಯ ಉಪಾಧ್ಯಕ್ಷ , ರಾಷ್ಟ್ರೀಯ ಸತ್ಯಾಗ್ರಹ ಸ್ಮಾರಕ ಶಿಕ್ಷಣ ಸಮಿತಿ ಶೆಟಗೇರಿ - ಗೌರವಾಧ್ಯಕ್ಷತೆಯ ಗೌರವ ಜಿಲ್ಲೆಯ ಹಾಗೂ ವಿವಿಧ ಸಾಂಸ್ಕೃತಿಕ , ಸಾಮಾಜಿಕ ಸಂಸ್ಥೆಗಳ ಅಧ್ಯಕ್ಷ , ನಿರ್ದೆಶಕರಾಗಿ ಸಕ್ರೀಯ ಪಾತ್ರ , ಅಂಕೋಲಾ ಲಾಯನ್ಸ್ ಕ್ಲಬ್ ಅಧ್ಯಕ್ಷ , ಕೃಷಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ .
 
ಕನ್ನಡ ಪ್ರಾಥಮಿಕ ಮೂರನೇ ವರ್ಗದ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯ , ಜಿಲ್ಲಾ ಸಾಕ್ಷರತಾ ಜ್ಞಾನವಾಹಿನಿ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯ , ಅಂಕೋಲಾ ಕರ್ನಾಟಕ ಸಂಘದ ಅಧ್ಯಕ್ಷ , ಸುಮಾರು ಹತ್ತಕ್ಕಿಂತ ಹೆಚ್ಚು ವಿವಿಧ ಸ್ಮರಣ ಸಂಚಿಕೆಗಳ ಸಂಪಾದಕ ಹಾಗೂ ಸಂಪಾದಕ ಮಂಡಳಿಯ ಅಧ್ಯಕ್ಷ , ದಿನಕರ ದೇಸಾಯಿ ಪ್ರತಿಷ್ಠಾನ ಅಂಕೋಲಾ ಇದರ ಉಪಾಧ್ಯಕ್ಷ , ಕೆ . ಡಿ . ಸಿ . ಸಿ . ಬ್ಯಾಂಕಿನ ಅಂಕೋಲಾ ಶಾಖೆಯ ಸಲಹಾ ಸಮಿತಿ ಸದಸ್ಯ .
 
ಮೈಸೂರು ದಸರಾ ಕವಿಗೋಷ್ಠಿ , ಅಂತರ ಭಾರತಿ ಕವಿಗೋಷ್ಠಿ , ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿ , ತಾಲ್ಲೂಕು , ಜಿಲ್ಲೆ , ರಾಜ್ಯ ಮಟ್ಟದ ಕವಿಗೋಷ್ಠಿ , ಸಾಹಿತ್ಯ ಗೋಷ್ಠಿಗಳಲ್ಲಿ ಕಾವ್ಯವಾಚನ ಹಾಗೂ ಪ್ರಬಂಧ ಮಂಡನೆ , ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ , ಆಕಾಶವಾಣಿ ಚಿಂತನ ಹಾಗೂ ಕವಿಗೋಷ್ಠಿಗಳಲ್ಲಿ ಕಾವ್ಯವಾಚನೆ .
 
ಬಡ ಮಕ್ಕಳ ಶಿಕ್ಷಣ ನಿಧಿ ಸ್ಥಾಪನೆ , ಹಿಚಕಡದಲ್ಲಿ ಮಕ್ಕಳ ಓದುಮನೆ ಸ್ಥಾಪನೆ , ನಾಟಕ , ಬೀದಿನಾಟಕ , ಯಕ್ಷಗಾನಗಳಲ್ಲಿ ಹವ್ಯಾಸಿ ಕಲಾವಿದರಾಗಿ , ನಾಟಕ , ಯಕ್ಷಗಾನ , ಬೀದಿನಾಟಕಗಳಲ್ಲಿ ಅಭಿನಯ .
 
 
==ಲೇಖಕರ ಪ್ರಕಟಿತ ಕೃತಿಗಳು==