೪,೭೭೮
edits
ಚು (2405:204:578B:F644:A760:89D0:1228:2606 (ಚರ್ಚೆ) ರ 928875 ಪರಿಷ್ಕರಣೆಯನ್ನು ವಜಾ ಮಾಡಿ) ಟ್ಯಾಗ್: ರದ್ದುಗೊಳಿಸಿ |
|||
}}
ಡಾ.''' ಉಬರಡ್ಕ ಬೆಳ್ಳಿಪ್ಪಾಡಿ ಪವನಜ''',<ref>[http://www.census2011.co.in/data/village/617767-ubaradka-mittur-karnataka.html Overview, Ubaradka Mittur is small village located in Sulya Taluka of Dakshina Kannada district, Karnataka]</ref> ಒಬ್ಬ ವಿಜ್ಞಾನಿ, ಸಾಫ್ಟವೇರ್ ತಂತ್ರಜ್ಞ. ಕನ್ನಡ ಮತ್ತು [[ಕಂಪ್ಯೂಟರ್]] ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ಮಾಹಿತಿಸಾಹಿತ್ಯ ಲೇಖಕರಾಗಿದ್ದಾರೆ
==ಜನನ/ವಿದ್ಯಾಭ್ಯಾಸ/ವೃತ್ತಿಜೀವನ==
==ಅಂಕಣ ಬರವಣಿಗೆ==
ಡಾ.ಪವನಜರವರು ಕನ್ನಡದಲ್ಲಿ 'eಳೆ' ಎಂಬ ಕಾಲಂನ್ನು [[ವಿಜಯ ಕರ್ನಾಟಕ]]ದಲ್ಲಿ ಬರೆಯುತ್ತಿದ್ದರು. ಆಮೇಲೆ [[ಹೊಸದಿಗಂತ]] ಪತ್ರಿಕೆಯಲ್ಲಿ "ಜಾಲಜಗತ್ತು" ಎಂಬ ಅಂಕಣ ಬರೆದರು. ಅನಂತರ ವರುಷಗಳ ಕಾಲ [[ಕನ್ನಡಪ್ರಭ]]ದಲ್ಲಿ 'ಗಣಕಿಂಡಿ' ಅಂಕಣ ಬರೆದರು.
==ಕನ್ನಡ ಗಣಕ ಪರಿಷತ್ತಿನಲ್ಲಿ==
*"ನುಡಿ" ತಂತ್ರಾಂಶದ ತಯಾರಿಕೆಯಲ್ಲಿ ತಾಂತ್ರಿಕವಾದ ಪ್ರಮುಖ ಪಾತ್ರ: ಗಣಕಗಳಲ್ಲಿ ಕನ್ನಡ ಬಾಷಾ ಬಳಕೆಯನ್ನು ಸುಗಮಗೊಳಿಸಲು, ಹಲವು ಶಿಷ್ಟತೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಕನ್ನಡದ ಉತ್ಸಾಹಿ ತಂತ್ರಜ್ಞರು ಮತ್ತು ವೃತ್ತಿಪರರು ಹಾಗೂ ಸಾಹಿತಿಗಳು ಸೇರಿ ಆರಂಭಿಸಿರುವ "ಕನ್ನಡ ಗಣಕ ಪರಿಷತ್ತಿನ"ಲ್ಲಿ (ಕ.ಗ.ಪ.)
==ಕನ್ನಡ ಮತ್ತು ಗಣಕ ಕ್ಷೇತ್ರದಲ್ಲಿ==
*ಎಚ್ಪಿ - ಜೊರ್ನಾಸಡಾಗಾಗಿ ಕನ್ನಡದ ಒಂದು ನೋಟ್ಪ್ಯಾಡನ್ನು ಪ್ರಥಮವಾಗಿ ಅಭಿವೃದ್ಧಿಪಡಿಸಲಾಗಿದೆ. ಇದೂ ಸಹ ವಿನ್ಸಿಇ ಸಾಧನದಲ್ಲಿನ ಭಾರತೀಯ ಭಾಷೆಗಳ ಪ್ರಥಮ ಆನ್ವಯಿಕವಾಗಿರಬಹುದು.
*ಐಐಐಟಿ-ಹೈದರಾಬಾದ್, ಐಐಎಸ್ಸಿ-ಬೆಂಗಳೂರು, ಐಐಐಟಿ-ಬೆಂಗಳೂರು, ಎಂ.ಸಿ. ವಿ.ವಿ.-ಭೋಪಾಲ, ಐಐಟಿ-ಮುಂಬಯಿ, ಐಐಟಿ-ದೆಹಲಿ-ಇತ್ಯಾದಿ ಸ್ಥಳಗಳಲ್ಲಿ ಗಣಕಗಳಲ್ಲಿ ಭಾರತೀಯ ಭಾಷೆಗಳು ಎಂಬ ವಿಷಯ ಕುರಿತು ಹಲವಾರು ಉಪನ್ಯಾಸಗಳು ಮತ್ತು ಭಾಷಣಗಳನ್ನು ನೀಡಲಾಗಿದೆ. ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲಾಗಿದೆ.
*ಮಾಹಿತಿ ತಂತ್ರಜ್ಞಾನವನ್ನು ಜನರಿಗೆ ಒಯ್ಯುವ ನಿಟ್ಟಿನಲ್ಲಿ ಈ ವಿಷಯದ ಬಗ್ಗೆ ಹಲವು ಭಾಷಣ, ಪ್ರಾತ್ಯಕ್ಷಿಕೆಗಳನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ನೀಡಲಾಗಿದೆ
*೨೦೦೩ ರ ಡಿಸೆಂಬರ್ ನಲ್ಲಿ, ಮೂಡುಬಿದಿರೆಯಲ್ಲಿ ಜರುಗಿದ ೭೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾಗತಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಸ್ಥಾನ-ಮಾನ ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ವಿಷಯ ಮಂಡನೆ.
|
edits