ಶಕುಂತಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೫೦ ನೇ ಸಾಲು:
==ಆಸ್ಥಾನದಲ್ಲಿನ ಕಥೆ==
ಶಾಕುಂತಲಾ ದುಷ್ಯಂತನ ಆಸ್ಥಾನಕ್ಕೆ ಬಂದಾಗ, ಅವಳ ಪತಿ ತನ್ನನ್ನು ಗುರುತಿಸದೆ ಇರುವುದನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು. ಅವಳ ಬಗ್ಗೆ ಏನನ್ನು ನೆನಪಿಸಿಕೊಳ್ಳಲು ಆತನಿಗೆ ಸಾಧ್ಯವಾಗಲಿಲ್ಲ. ಆಕೆಗೆ ಮುನಿಗಳು ಕೊಟ್ಟಂತಹ ಶಾಪದ ನೆನಪಾಯಿತು ಆದರೆ ಆಕೆಯ [[ಕೈ]]ಯಲ್ಲಿ ಅವನು ಕೊಟ್ಟಂತಹ ಉಂಗುರ ಇರಲಿಲ್ಲ. ಆದರೂ ಅವಳು ಉಂಗುರ ಇಲ್ಲದೆಯೇ ನೆನಪಿಸಲು ಪ್ರಯತ್ನಿಸಿದಳು. ಆದರೂ ದುಷ್ಯಂತ ಅವಳನ್ನು ಗುರುತಿಸಲಿಲ್ಲ. ಅವಮಾನಕ್ಕೊಳಗಾದ ಅವಳು ತನ್ನ ಮಗನನ್ನು ಕರೆದುಕೊಂಡು ಅರಣ್ಯಕ್ಕೆ ಮರಳಿ ಕಾಡಿನ ಮಧ್ಯ ಭಾಗದಲ್ಲಿ ಸ್ವತಃ ನೆಲೆಸುತ್ತಾಳೆ.
==ಭರತ ಮತ್ತು ಶಾಕುಂತಲೆ==
|