ಪ್ರತಿಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು added Category:ಸಾಹಿತ್ಯ ವಿಮರ್ಶೆ using HotCat |
ಚು ಪರಿವಿಡಿ ತಯಾರಿ |
||
೧ ನೇ ಸಾಲು:
ಭಾರತೀಯ ಕಾವ್ಯಮೀಮಾಂಸೆಯ ಪ್ರಕಾರ ಪ್ರತಿಭೆ ಕಾವ್ಯಕ್ಕೆ ಕಾರಣ; [[ವ್ಯುತ್ಪತ್ತಿಶಾಸ್ತ್ರ|ವ್ಯುತ್ಪತ್ತಿ]]. ಸತತಾಭ್ಯಾಸ ಮುಂತಾದವು ಕಾರಣಗಳು. ಕಾವ್ಯಕ್ಕೆ ಮಾತ್ರವಲ್ಲ, ಎಲ್ಲ ಶಕ್ತಿ ಎಂದೂ ಕರೆದಿರುವುಂಟು. (ಪಾಶ್ಚಾತ್ಯರ ಜೀನಿಯಸ್ ಅಥವಾ ಇಮ್ಯಾಜಿನೇಷನ್ಗೆ ಪ್ರತಿಭೆ ಸಂವಾದಿ ಎನ್ನಬಹುದು). ವಾಮನ -'ಕವಿತ್ವಬೀಜಂ ಪ್ರತಿಭಾನಂ' ಎಂದಿದ್ದಾನೆ .▼
▲ಭಾರತೀಯ ಕಾವ್ಯಮೀಮಾಂಸೆಯ ಪ್ರಕಾರ ಪ್ರತಿಭೆ ಕಾವ್ಯಕ್ಕೆ ಕಾರಣ; ವ್ಯುತ್ಪತ್ತಿ. ಸತತಾಭ್ಯಾಸ ಮುಂತಾದವು ಕಾರಣಗಳು. ಕಾವ್ಯಕ್ಕೆ ಮಾತ್ರವಲ್ಲ, ಎಲ್ಲ ಶಕ್ತಿ ಎಂದೂ ಕರೆದಿರುವುಂಟು. (ಪಾಶ್ಚಾತ್ಯರ ಜೀನಿಯಸ್ ಅಥವಾ ಇಮ್ಯಾಜಿನೇಷನ್ಗೆ ಪ್ರತಿಭೆ ಸಂವಾದಿ ಎನ್ನಬಹುದು). ವಾಮನ -'ಕವಿತ್ವಬೀಜಂ ಪ್ರತಿಭಾನಂ' ಎಂದಿದ್ದಾನೆ .
== ಲಕ್ಷಣ ಮತ್ತು ಅರ್ಥ ==
'''ಹೊಳಹು''' ಎಂಬುದು ಪ್ರತಿಭಾ ಶಬ್ದದ ಅಕ್ಷರಾರ್ಥ. ಆದ್ದರಿಂದ ಪ್ರತಿಭೆಯೆಂದರೆ ಹೊಳೆದದ್ದು, ತಿಳಿದದ್ದಲ್ಲ. ಎಂದರೆ, ತರ್ಕಶಕ್ತಿಗೆ ಮೀರಿದ್ದು ಪ್ರತಿಭೆ. '''ಪ್ರಜ್ಞಾ ನವನವೋನ್ಮೇಷಶಾಲಿನೀ''' (ಹೊಸ ಹೊಸ ಭಾವಗಳನ್ನು ಕಾಣುವ ಪ್ರಜ್ಞೆ) ಎಂದು ಪ್ರತಿಭೆಯನ್ನು ಭಟ್ಟತೌತ ಲಕ್ಷಣೀಕರಿಸಿದ್ದಾನೆ. '''ನವನವೋನ್ಮೇಷಶಾಲಿನೀ''' ಎಂಬುದಕ್ಕೆ '''ನವನವೋಲ್ಲೇಖಶಾಲಿನೀ''' ಎಂಬ ಪಾಠಾಂತರವುಂಟು. ಉನ್ಮೇಷ ಎಂದರೆ ಹೊಳಹು; ಉಲ್ಲೇಖ ಎಂದರೆ ವರ್ಣನೆ. ಪ್ರತಿಭೆ ಎರಡೂ ಹೌದು. ಅದು ಕಾಣುವ ಶಕ್ತಿಯೆಂತೊ ಅಂತೆ ಕಟ್ಟುವ ಶಕ್ತಿ, ದೃಷ್ಟಿಯೆಂತೊ ಅಂತೆ ಸೃಷ್ಟಿ. ಯಾವುದು ಶಬ್ದ ಸಮೂಹವನ್ನು ಅರ್ಥಪುಂಜವನ್ನೂ
ಋಷಿಯಲ್ಲದ ಕವಿಯಿಲ್ಲ. ದರ್ಶನದಿಂದ ತಾನೆ ಋಷಿ ! ಎಂದಿದ್ದಾನೆ ಭಟ್ಟತೌತ. ಈ ದರ್ಶನ ಪ್ರತಿಭೆಯ ಕೆಲಸ ದರ್ಶನದ ಜೊತೆಗೆ ವರ್ಣನವೂ ಬೇಕು. ಅದೂ ಪ್ರತಿಭಾ ವ್ಯಾಪಾರವೇ. ಪ್ರತಿಭೆಯೆಂಬುದೊಂದು ಒಳಗಣ್ಣು. ಕವಿಯ ಈ ಒಳಗಣ್ಣು ತೆರೆದಾಗ ವಿಶ್ವದ ಹೃದಯವೇ ಅವನಿಗೆ ತೆರೆಯುತ್ತದೆ. ಸಾಮಾನ್ಯರು ಒಂದು ವಸ್ತುವಿನ ಬಾಹ್ಯ ಸತ್ಯವನ್ನಷ್ಟೇ ಗ್ರಹಿಸಿದರೆ, ಕವಿ ಅದರ ಅಂತಸ್ಸತ್ಯವನ್ನು ಗ್ರಹಿಸುತ್ತಾನೆ. ಇತರರಿಗೆ ಖಂಡಸತ್ಯ ಮಾತ್ರ ಗೋಚರಿಸಿದರೆ ಕವಿಗೆ ಪೂರ್ಣ ಸತ್ಯ ಗೋಚರಿಸುತ್ತದೆ. ನಾವು ಒಳಹೊಕ್ಕು ವಸ್ತುಗಳ ಜೀವಾಳವನ್ನು ದರ್ಶಿಸುತ್ತೇವೆ ಎನ್ನುತ್ತಾನೆ ವಡ್ರ್ಸ್ವರ್ತ್. ಇತರರು ಇಳಿಯಲಾರದ ಆಳಗಳಿಗೆ ಕವಿ ಇಳಿಯುತ್ತಾನೆ. ಏರಲಾರದ ಎತ್ತರಗಳಿಗೆ ಏರುತ್ತಾನೆ. ಇತರರಿಗೆ ವಿಭಿನ್ನವಾಗಿ ತೋರುವ ವಸ್ತುಗಳಲ್ಲಿ ಸಾದೃಶ್ಯವನ್ನು ಗುರುತಿಸುತ್ತಾನೆ. ಇದೆಲ್ಲ ಪ್ರತಿಭಾಬಲದಿಂದ ಸಾಧ್ಯ.▼
== ಪ್ರತಿಭಾ ದೃಷ್ಟಿ ==
▲ಋಷಿಯಲ್ಲದ ಕವಿಯಿಲ್ಲ. ದರ್ಶನದಿಂದ ತಾನೆ ಋಷಿ ! ಎಂದಿದ್ದಾನೆ [[ಭಟ್ಟತೌತ]]. ಈ ದರ್ಶನ ಪ್ರತಿಭೆಯ ಕೆಲಸ ದರ್ಶನದ ಜೊತೆಗೆ ವರ್ಣನವೂ ಬೇಕು. ಅದೂ ಪ್ರತಿಭಾ ವ್ಯಾಪಾರವೇ. ಪ್ರತಿಭೆಯೆಂಬುದೊಂದು ಒಳಗಣ್ಣು. ಕವಿಯ ಈ ಒಳಗಣ್ಣು ತೆರೆದಾಗ ವಿಶ್ವದ ಹೃದಯವೇ ಅವನಿಗೆ ತೆರೆಯುತ್ತದೆ. ಸಾಮಾನ್ಯರು ಒಂದು ವಸ್ತುವಿನ ಬಾಹ್ಯ ಸತ್ಯವನ್ನಷ್ಟೇ ಗ್ರಹಿಸಿದರೆ, ಕವಿ ಅದರ ಅಂತಸ್ಸತ್ಯವನ್ನು ಗ್ರಹಿಸುತ್ತಾನೆ. ಇತರರಿಗೆ ಖಂಡಸತ್ಯ ಮಾತ್ರ ಗೋಚರಿಸಿದರೆ ಕವಿಗೆ ಪೂರ್ಣ ಸತ್ಯ ಗೋಚರಿಸುತ್ತದೆ. ನಾವು ಒಳಹೊಕ್ಕು ವಸ್ತುಗಳ ಜೀವಾಳವನ್ನು ದರ್ಶಿಸುತ್ತೇವೆ ಎನ್ನುತ್ತಾನೆ
== ಪ್ರತಿಭಾ ಸೃಷ್ಟಿ ==
ಅಪಾರವಾದ ಕಾವ್ಯ ಜಗತ್ತಿನಲ್ಲಿ ಕವಿಯೇ ಸೃಷ್ಟಿಕರ್ತ. ತನಗೆ ಹೇಗೆ ರುಚಿಸುವುದೋ ಹಾಗೆ ವಿಶ್ವವನ್ನು ಪರಿವರ್ತಿಸುತ್ತಾನೆ ಎಂಬುದು ಆನಂದವರ್ಧನನ ಹೇಳಿಕೆ. ಈ ಪರಿವರ್ತನಶಕ್ತಿಯೇ ಪ್ರತಿಭೆ. ಅದೇ ಪದಸಮೂಹ, ಅದೇ ಅರ್ಥಸಂಪತ್ತು. ಆದರೂ ಕಟ್ಟುವ ಕೌಶಲದಿಂದ ಕಾವ್ಯ ಹೊಸದಾಗುತ್ತದೆ ಎಂಬ ಮಾತನ್ನೂ ನೆನೆಯಬಹುದು. ಜಡವಾದ ತಾಮ್ರದ ತಂತಿ ವಿದ್ಯುತ್ಪ್ರವಾಹದಿಂದ ಸಜೀವವಾಗುವಂತೆ, ಚಿರಪರಿಚಿತವಾದ ಶಬ್ದಾರ್ಥಗಳು ಪ್ರತಿಭಾಸಂಚಾರದಿಂದ ಲೋಕೋತ್ತರವಾಗಿ ಪರಿಣಮಿಸುತ್ತವೆ. ಪ್ರತಿಭೆ ಒಂದು ರೀತಿಯಲ್ಲಿ ವಿದ್ಯುತ್ತು; ಬರಿಯ ವಿದ್ವತ್ತಲ್ಲ.
== ಪ್ರತಿಭೆಗೆ ಭಾವ ಸಂಬಂಧಿ-ಬುದ್ಧಿಸಂಬಂಧಿ ವಿಚಾರ ==
ಪ್ರತಿಭೆಗೆ ನಿಯಮಕವಾದ ತತ್ತ್ವ ರಸಾವೇಶ ಎಂದು [[ಅಭಿನವಗುಪ್ತ]] ಸೂಚಿಸಿದ್ದಾನೆ. ಆದರೆ ಎಲ್ಲಕ್ಕೂ ಮುಖ್ಯವಾದದ್ದು [[ಔಚಿತ್ಯ]]. ಅದು ಪ್ರತಿಭೆಯನ್ನು ನಿಯಂತ್ರಿಸಿ ಸರಿದಾರಿಯಲ್ಲಿ ನಡೆಸಬೇಕು. ಪ್ರತಿಭಾಶಾಲಿಗಳಾದ ದೊಡ್ಡ ದೊಡ್ಡ ಕವಿಗಳೂ ಆಗಾಗ ಔಚಿತ್ಯ ಪ್ರಜ್ಞೆಯನ್ನು ಕಳೆದುಕೊಂಡಿರುವುದುಂಟು. ಪ್ರತಿಭೆ ಭಾವಸಂಬಂಧಿಯಾದರೆ ಔಚಿತ್ಯ ಬುದ್ಧಿಸಂಬಂಧಿ. "ಬುದ್ಧಿ-ಭಾವಗಳ ವಿದ್ಯುದಾಲಿಂಗವೇ ಪ್ರತಿಭೆ" ಎಂಬ [[ಕುವೆಂಪು]] ಅವರ ನುಡಿ ಅರ್ಥವತ್ತಾಗಿದೆ.▼
== ಪ್ರತಿಭೆಯ ಪ್ರಕಾರ ==
▲ಪ್ರತಿಭೆಗೆ ನಿಯಮಕವಾದ ತತ್ತ್ವ ರಸಾವೇಶ ಎಂದು ಅಭಿನವಗುಪ್ತ ಸೂಚಿಸಿದ್ದಾನೆ. ಆದರೆ ಎಲ್ಲಕ್ಕೂ ಮುಖ್ಯವಾದದ್ದು ಔಚಿತ್ಯ. ಅದು ಪ್ರತಿಭೆಯನ್ನು ನಿಯಂತ್ರಿಸಿ ಸರಿದಾರಿಯಲ್ಲಿ ನಡೆಸಬೇಕು. ಪ್ರತಿಭಾಶಾಲಿಗಳಾದ ದೊಡ್ಡ ದೊಡ್ಡ ಕವಿಗಳೂ ಆಗಾಗ ಔಚಿತ್ಯ ಪ್ರಜ್ಞೆಯನ್ನು ಕಳೆದುಕೊಂಡಿರುವುದುಂಟು. ಪ್ರತಿಭೆ ಭಾವಸಂಬಂಧಿಯಾದರೆ ಔಚಿತ್ಯ ಬುದ್ಧಿಸಂಬಂಧಿ. "ಬುದ್ಧಿ-ಭಾವಗಳ ವಿದ್ಯುದಾಲಿಂಗವೇ ಪ್ರತಿಭೆ" ಎಂಬ [[ಕುವೆಂಪು]] ಅವರ ನುಡಿ ಅರ್ಥವತ್ತಾಗಿದೆ.
# ಕಾರಯಿತ್ರಿ
# ಭಾವಯಿತ್ರಿ
ಪ್ರತಿಭೆಯಲ್ಲಿ ಕಾರಯಿತ್ರಿ ಮತ್ತು ಭಾವಯಿತ್ರಿ ಎಂದು ಎರಡು ಪ್ರಕಾರಗಳನ್ನು [[ರಾಜಶೇಖರ]] ಅಲಂಕಾರಿಕ ಕಲ್ಪಿಸಿದ್ದಾರೆ. ಕಾವ್ಯನಿರ್ಮಾಣಕ್ಕೆ ಅವಶ್ಯವಾದ ಕವಿಯ ಪ್ರತಿಭೆಯನ್ನು ಕಾರಯಿತ್ರೀ ಎಂದೂ ಕಾವ್ಯಾಸ್ವಾದನಕ್ಕೆ ಅವಶ್ಯವಾದ
== ಪ್ರತಿಭೆ ಬಗೆಗೆ ಪಾಶ್ಚಿಮಾತ್ಯರ ಚಿಂತನೆ ==
ಭಾರತೀಯರ ದೃಷ್ಟಿಯಲ್ಲಿ ಪ್ರತಿಯೊಂದು ನಿಗೂಢ ಅಲೌಕಿಕ ಶಕ್ತಿ
ಒಟ್ಟಿನಲ್ಲಿ ಪ್ರತಿಯೊಂದು ಅಸಾಧಾರಣ ಶಕ್ತಿ; ಎಲ್ಲರಲ್ಲೂ ಇರುವಂಥದಲ್ಲ. ಕಲಾಪ್ರಪಂಚವೆಲ್ಲ ಪ್ರಾತಿಭ ಪ್ರಪಂಚ; ಪ್ರತಿಭಾತಾರತಮ್ಯದಿಂದ ಕಲಾವಿದರ ಪದವಿ ಬೇರೆ ಬೇರೆಯಾಗುತ್ತದೆ.
== ಭಾರತೀಯರ ಚಿಂತನೆ ==
ಭಾರತೀಯ ಕಾವ್ಯ ಮೀಮಾಂಸೆ ಮತ್ತು ಪಾಶ್ಚಾತ್ಯ ಕಾವ್ಯ ಮೀಮಾಂಸೆಗಳ ಸಮಾನ ಪದಗಳ ನಿಷ್ಕರ್ಷೆ ಬಹು ಕಷ್ಟದ ಕಾರ್ಯ ಪ್ರೊ. [[ತೀ
== ಪ್ರತಿಭೆ ಮತ್ತು ಇಮ್ಯಾಜಿನೇಶನ್ ==
ಪಾಶ್ಚಾತ್ಯ ಸಾಹಿತ್ಯ ಮೀಮಾಂಸೆಯಲ್ಲಿ
`ಇಮ್ಯಾಜಿನೇಷನ್ `ಜೀನಿಯಸ್ಕ್ಕಿಂತ ಭಿನ್ನ. `ಇಮ್ಯಾಜಿನೇಷನ್ ಪರಿಕಲ್ಪನೆಗೆ ಇಂಗ್ಲಿಷ್ ಸಾಹಿತ್ಯ ಮೀಮಾಂಸೆಯಲ್ಲಿ ಪ್ರಾಧಾನ್ಯ ಬಂದವೂ ರೋಮ್ಯಾಂಟಿಕ್ ಕವಿಗಳಿಂದ `ಫ್ರಾನ್ಸಿ, `ಇಮ್ಯಾಜಿನೇಷನ್ ಎರಡು ಪರಿಕಲ್ಪನೆಗಳಿಗೂ ದೀರ್ಘ ವಿವರಣೆ ಕೊಟ್ಟವನು . ಕೋಲ್ರಿಜ್ (ಅವನ `ಬಯಗ್ರಾಫಿಯ ಲಿಟರೇರಿಯ ಗ್ರಂಥದಲ್ಲಿ) ವರ್ಡ್ವರ್ತ್ ಷೆಲಿ, ಕೀಟ್ಟಿದೂ ಈ ಪರಿಕಲ್ಪನೆಯನ್ನು ಕುರಿತು ಬರೆದಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಪಾಶ್ಚಾತ್ಯ ಸಾಹಿತ್ಯ, ಮೀಮಾಂಸೆಯ ಪ್ರಕಾರ `ಇಮ್ಯಾಜಿನೇಷನ್ (ಪ್ರತಿಭೆ) ಸೃಜನಾತ್ಮಕವಾದುದು, ಬದುಕಿನ ಅನುಭವವನ್ನು ಅರ್ಥವತ್ತಾಗಿ, ಅದರಲ್ಲಿ ಒಂದು ವಿನ್ಯಾಸ ಒಂದು ದರ್ಶನ (ವಿಷನ್) ಮಾಡುವಂತೆ ಪುನರ್ ಸೃಷ್ಠಿ ಮಾಡುವ ಶಕ್ತಿ. ಫ್ರಾನ್ಸಿಗೆ `ಇಮ್ಯಾಜಿನೇಷನ್ನ ಗಾಢತೆಯಾಗಲಿ ಸೃಜನಶಕ್ತಿಯಾಗಲಿ ಇಲ್ಲ.
|