ಸದಸ್ಯ:Kumar Sharath/ನನ್ನ ಪ್ರಯೋಗಪುಟ02: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ==ನೆಲ್ಲಿಕಾರು== ಕರಾವಳಿ ತೀರದ ಪ್ರಮುಖ ಜಿನ ಕ್ಶೇತ್ರಗಳಲ್ಲಿ ಒಂದು .ದಕ್ಷಿಣ ಣ...
 
೧ ನೇ ಸಾಲು:
==ನೆಲ್ಲಿಕಾರು==
ಕರಾವಳಿ ತೀರದ ಪ್ರಮುಖ ಜಿನ ಕ್ಶೇತ್ರಗಳಲ್ಲಿಕ್ಷೇತ್ರಗಳಲ್ಲಿ ಒಂದು .ದಕ್ಷಿಣ ಕನ್ನಡ ಣಕನ್ನಡಜಿಲ್ಲೆಯಜಿಲ್ಲೆಯ ಮೂಡಬಿದಿರೆತಾಲ್ಲೂಕಿನಮೂಡಬಿದಿರೆ ತಾಲೂಕಿನಪುಟ್ಟಗ್ರಾಮಕ್ಕೆಪುಟ್ಟ ಗ್ರಾಮಕ್ಕೆ ಕಾರ್ಕಳ-ಮೂಡಬಿದ್ರೆತೀರಮೂಡಬಿದ್ರೆ ಪಟ್ಟಣಗಳುಹತ್ತಿರದ ಪಟ್ಟಣಗಳು. ಕಾರ್ಕಳ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಡಿರುವಹೊಂದಿಕೊಂಡಿರುವ ಈ ಪ್ರದೇಶ ಮೂಡಬಿದಿರೆ - ಮೂಲ್ಕಿ ವಿಧಾನಸಭೆ ಕ್ಶೇತ್ರಕೊಳಪಟ್ಟರೆಕ್ಷೇತ್ರಕ್ಕೊಳಪಡುತ್ತದೆ.ಲೋಕಸಭಾ , ಲೋಕಸಭಾಚುಣಾವಣೆಗೆಚುಣಾವಣೆಗೆ ಮಂಗಳೂರು ಕ್ಶೆತ್ರಕ್ಕೆಕ್ಷೇತ್ರಕ್ಕೆ ಒಳಪಡುತ್ತದೆ . ಗ್ರಾಮದ ಪಿನ್ಕೊಡ್ಪಿನ್ ೫೭೪೧೦೭ಕೋಡ್ ೫೭೪೧೦೭. ಮಂಗಳೂರು ತಾಲೂಕಿನ ನೆಲ್ಲಿಕಾರುಒಂದುನೆಲ್ಲಿಕಾರು ಕುದುರೆಮುಖ ಪರ್ವತ ಶ್ರೇಣಿಯ ಹತ್ತಿರದ ಸಾಧಾರಣಹಳ್ಳಿಹಳ್ಳಿ.ಅದರ ಆದರೂಅದರಹೆಸರು ಹೆಸರುಜಿಲ್ಲೆಯಜಿಲ್ಲೆಯ ಒಳಗೂ ಹೊರಗೂ ಹರಡಿದೆ.ಇದಕ್ಕೆ ಮುಖ್ಯಕಾರಣ ಸಮೀಪದ ಗುಡ್ಡೆಗಳಲ್ಲಿಗುಡ್ಡಗಳಲ್ಲಿ ದೊರೆಯುವಒಂದುದೊರೆಯುವ ಒಂದು ವಿಶಿಷ್ಠ ರೀತಿಯ ಕಪ್ಪುಶಿಲೆ .ಇದು ನೆಲ್ಲಿಕಾರು ಶಿಲೆಯೆಂದೆ ಪ್ರಸಿದ್ಧಿ. ಮಲೆನಾಡ ಸೆರಗಲ್ಲಿದ್ದುಯಾವಗೌಜುಸೆರಗಲ್ಲಿದ್ದು ಗೌಜು ಗದ್ದಲಗಳಿಗೆ ಹೋಗದೆ ಪ್ರಶಾಂತವಾಗಿರುವಊರುಪ್ರಶಾಂತವಾಗಿರುವ ಊರು, ಆದ್ದರಿಂದಲೇಇದುಆದ್ದರಿಂದಲೇ ಇದು ಮುನಿಗಳಿಗೆ ವಾಸಸ್ಥಾನವಾಗಿತ್ತು.
=== ಕಲ್ಯಾಣಕೀರ್ತಿ===
ಕಲ್ಯಾಣಕೀರ್ತಿ ಎಂಬ ಯತಿವರ್ಯರುಇಲ್ಲಿಕೈಂಕರ್ಯಯತಿವರ್ಯರು ಇಲ್ಲಿ ಕೈಂಕರ್ಯ ನಡೆಸಿದ್ದರು.ಎಲೆಮರೆಯ ಕಾಯಿಯಂತೆಇದ್ದುಕಾವ್ಯಗಂಗೆಯನ್ನುಕಾಯಿಯಂತೆ ಇದ್ದು ಕಾವ್ಯಗಂಗೆಯನ್ನು ಹರಿಸಿದ ಕವಿ ಕಲ್ಯಾಣಕೀರ್ತಿ ನೆಲ್ಲಿಕಾರಿನವರು. ನೆಲ್ಲಿಕಾರಿನ ಬಸದಿ ಇವರಕೊಡುಗೆಇವರ ಕೊಡುಗೆ. ಕಲ್ಪನಾ ಲೋಕದ ವಿಶೇಷವೆಂದು ಭಾಸವಾಗುವ ಈ ಸಂಗತಿ ಐತಿಹಾಸಿಕ ಸತ್ಯ.ಇದಕ್ಕೆ ಶಾಸನಾಧಾರಗಳು ಇವೆ. ತಾಲೂಕಿಗೆ ಮಾತ್ರಅಲ್ಲಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಪ್ರಥಮಕನ್ನಡಪ್ರಪ್ರಥಮ ಕನ್ನಡ ಕವಿ ಕಲ್ಯಾಣಕೀರ್ತಿ.ಈತನ ಮೊದಲ ಕಾವ್ಯ ಜಿನಯಜ್ಞಫಲೋದಯಜಿನಯಜ್ಞ ಫಲೋದಯ.ಈಕಾವ್ಯಕ್ರಿಈ ಕಾವ್ಯ ಕ್ರಿ.ಶ ೧೪೨೮ರಲ್ಲಿ ಪೂರ್ಣವಾಗಿತ್ತು ಹಾಗೆಂದುಕವಿಯೇತನ್ನಕಾವ್ಯದಕೊನೆಯಲ್ಲಿಹಾಗೆಂದು ಕವಿಯೇ ತನ್ನ ಕಾವ್ಯದ ಕೊನೆಯಲ್ಲಿ ತಿಳಿಸಿದ್ದಾರೆ. ನೆಲ್ಲಿಕಾರಿನ ಹಿಂದಿನ ಹೆಸರುಅಮಲಕಪುರಹೆಸರು ಅಮಲಕಪುರ.ಊರ ಮಧ್ಯ ವಿಶಾಲ ಪ್ರಾಂಗಣದಲ್ಲಿ ಭ.ಭಗವಾನ್ ಅನಂತನಾಥ ಸ್ವಾಮಿಯ ದಿವ್ಯ ಬಸದಿಯಿದೆ.ಇದುಕ್ರಿಇದು ಕ್ರಿ.ಶ ೧೪೨೫ರ ವೇಳೆಗೆ ಸ್ಥಾಪಿತವಾದ ಬಸದಿಯೆಂದುಇತಿಹಾಸಕಾರರುಬಸದಿಯೆಂದು ಇತಿಹಾಸಕಾರರು ಹೇಳುತ್ತಾರೆ.ಮುಖ್ಯವಾಗಿ ವಿಜಯನಗರ ವಾಸ್ತು ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ.ಈ ಶಿಲಾ ಬಸದಿಯುಎರಡುಬಸದಿಯು ಎರಡು ಅಂತಸ್ತಿನ ಸುಂದರವಾದಕಟ್ಟಡಸುಂದರವಾದ ಕಟ್ಟಡ . ಗರ್ಭಗೃಹದಲ್ಲಿ ವಿರಾಜಮಾನರಾದ ಭ.ಅನಂತನಾಥಭಗವಾನ್ ಸ್ವಾಮಿಯ ಮೂಲವಿಗ್ರಹವು ಹೊಯ್ಸಳ ಶೈಲಿಯಗಂಭೀರರಚನೆಶೈಲಿಯ ಗಂಭೀರ ರಚನೆ .ಮೇಗಿನ ನೆಲೆಯಲ್ಲಿಅತಿಸುಂದರನೆಲೆಯಲ್ಲಿ ಅತಿಸುಂದರ ಭಗವಾನ್ ಸ್ವಾಮಿಯ ವಿಗ್ರಹವೂ ಭ.ಚಂದ್ರನಾಥರ ವಿಗ್ರಹವೂಇದೆಇದೆ.
ನೆಲ್ಲಿಕಾರುರಥೋತ್ಸವವುತನ್ನದೇಆದನೆಲ್ಲಿಕಾರು ರಥೋತ್ಸವವು ತನ್ನದೇ ಆದ ವೈಶಿಷ್ಟ್ಯತೆಯಿಂದ ಕೂಡಿದೆ .ಹಾಗೂ ಅನೂಚಾನವಾಗಿ ನಡೆದುಕೊಂಡು ಬಂದಿದೆ.ನಾಡಿನಜೈನಜೈನೇತರರೂಇದರಲ್ಲಿನಾಡಿನ ಜೈನಜೈನೇತರರೂ ಇದರಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ .ಪ್ರತೀ ಸಂವತ್ಸರದಆದಿಯಸಂವತ್ಸರದ ಆದಿಯ ಪಾಡ್ಯದ ದಿನ ಧ್ವಜಾರೋಹಣವಾಗಿ ಷಷ್ಠಿಯತನಕ ವಿದ್ಯುಕ್ತವಾಗಿಧಾರ್ಮಿಕವಿದ್ಯುಕ್ತವಾಗಿ ಧಾರ್ಮಿಕ ಕಾರ್ಯಕ್ರಮಗಳು ಜರಗುತ್ತವೆಜರುಗುತ್ತವೆ.ರಥೋತ್ಸವದ ಮೊದಲ ದಿನ ಅಂದರೆ ಪಂಚಮಿಯಂದು ಭ.ಭಗವಾನ್ ಚಂದ್ರಪ್ರಭ ಸ್ವಾಮಿಗೆ ಅಟ್ಟಳಿಗೆಯ ಮೇಲೆ ಅಭಿಷೇಕಅಭಿಷೇಕದ ಹಾಗೂ ನಿರ್ದಿಷ್ಟವಾದಕೆಲವುನಿರ್ದಿಷ್ಟವಾದ ಕೆಲವು ಕಟ್ಟೆಗಳಲ್ಲಿ ಕಟ್ಟೆಗಳಲ್ಲಿಕಟ್ಟೆಪೂಜೆಕಟ್ಟೆಪೂಜೆ ಉತ್ಸವವು ನಡೆಯುತ್ತದೆ. ಬಸದಿಯ ಒಳಾಂಗಣದಲ್ಲಿ ಕ್ಷೇತ್ರಪಾಲರ ಸ್ಥಂಭವಿದೆ .ಹೊರಗಿನ ವಿಶಾಲ ಪ್ರಾಂಗಣದ ನಾಲ್ಕೂ ಕಡೆಯೂ ಬಸದಿಗೆ ರಕ್ಷಣೆಯಕೋಟೆಯಂತೆರಕ್ಷಣೆಯ ಕೋಟೆಯಂತೆ ಶ್ರಾವಕರ ಮನೆಗಳಿವೆ. ಶಾಸ್ತ್ರಸಾರ ಸಮುಚ್ಚಯ ಕನ್ನಡಟೀಕು ಬರೆದ ಮುನಿ ಮಾಘನಂದ್ಯಾಚಾರ್ಯರುಇಲ್ಲಿಯಮಾಘನಂದ್ಯಾಚಾರ್ಯರು ಇಲ್ಲಿಯ ಚೈತ್ಯವಾಸಿಗಳು.ಈ ಗ್ರಂಥದಲ್ಲಿತಮ್ಮಗ್ರಂಥದಲ್ಲಿ ತಮ್ಮ ಪೂರ್ವವಿಚಾರವನ್ನು ತಿಳಿಸಿರುವುದಿಲ್ಲ. ಆದರೆಗ್ರಂಥವನ್ನುಆದರೆ ಗ್ರಂಥವನ್ನು ನೆಲ್ಲಿಕಾರಿನ ಬಸದಿಯಲ್ಲಿ ಬರೆದದ್ದಾಗಿ ತಿಳಿಸುತ್ತಾರೆ.ಹೊಂಬುಜ ಕ್ಷೇತ್ರದ ಹಿಂದಿನ ಗುರುಗಳಾದ ದೇವೇಂದ್ರಕೀರ್ತಿ ಸ್ವಾಮಿಗಳು, ಶ್ರೀ ಕ್ಷೇತ್ರ ಶ್ರವಣಬೆಳ್ಗೊಳದ ಗುರು ಶ್ರೀ ಚಾರುಕೀರ್ತಿ ಸ್ವಾಮಿಗಳವರು ನೆಲ್ಲಿಕಾರಿನವರು. ನೆಲ್ಲಿಕಾರಿನಗಣ್ಯರಲ್ಲಿನೆಲ್ಲಿಕಾರಿನ ದಿವಂಗತಎನ್.ಗಣ್ಯರಲ್ಲಿ ಎಸ್‌ಜೈನಿದಿವಂಗತ ಎನ್.ಎಸ್‌.ಜೈನಿ ಒಬ್ಬರು ಶಾಲೆಯ ಶಿಕ್ಷಕ ವೃತ್ತಿಯನ್ನು ನಡೆಸುತ್ತಿದ್ದಇವರು ಹಿಂದಿ ಮರಾಠಿ ಸಂಸ್ಕೃತಭಾಷೆಗಳಲ್ಲಿಸಂಸ್ಕೃತ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದವರು,.ದಿ.ರಾಧಮ್ಮನವರು ದಿ. ಎನ್‌ಎಸ್‌ಜೈನಿಯವರಧರ್ಮಪತ್ನಿಎನ್‌ ಎಸ್‌ ಜೈನಿಯವರ ಧರ್ಮಪತ್ನಿ .ಜೈನಮಹಿಳೆ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ರಾಧಮ್ಮನವರು ಹಲವಾರು ಭಜನೆ ಕೀರ್ತನೆಗಳನ್ನು ಬರೆದವರು,. ವರ್ಧಮಾನಚರಿತ್ರೆಯನ್ನು ಸಾಂಗತ್ಯದಲ್ಲಿ ಬರೆದಿದ್ದಾರೆ. ಚಂದಯ್ಯ ಶಾಸ್ತ್ರಿಯವರು ನೆಲ್ಲಿಕಾರಿನ ಬಸ್ತಿಯಲ್ಲಿ ಪ್ರತಿನಿತ್ಯ ಶಾಸ್ತ್ರ ಪಠಣವನ್ನುಮಾಡಿಜನರಲ್ಲಿಧಾರ್ಮಿಕಪಠಣವನ್ನು ಮಾಡಿ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿದವರು ಭಜನೆಕೀರ್ತನೆಭಜನೆ ಕೀರ್ತನೆ ಗಳನ್ನು ರಚಿಸಿದವರು.ಇನ್ನು ಯಾದವರು ಪ್ರಖಾಂಡ ಪಂಡಿತರಾಗಿದ್ದು ಧವಳ ಗ್ರಂಥದಅನುವಾದಕಾರ್ಯದಲ್ಲಿಗ್ರಂಥದ ಅನುವಾದ ಕಾರ್ಯದಲ್ಲಿ ತೊಡಗಿಸಿಕೊಂಡವರು,.ಹಲವಾರು ಭಕ್ತಿಗೀತೆಗಳನ್ನು ರಚಿಸಿ ಹಾಡುವುದು ಮಾತ್ರವಲ್ಲ ಮಕ್ಕಳಿಗೆ ಸಂಗೀತ ಪಾಠವನ್ನುಕೂಡ ಹೇಳಿಕೊಟ್ಟು ಮಕ್ಕಳಲ್ಲಿ ಜಿನಭಕ್ತಿಉಂಟು ಮಾಡಿದವರು. ಹೀಗೆ ಒಟ್ಟಿನಲ್ಲಿ ನೆಲ್ಲಿಕಾರುಒಂದುನೆಲ್ಲಿಕಾರು ಒಂದು ಸುಸಂಸ್ಕ್ರತ ಸ್ಥಳವಾಗಿದ್ದು ಧರ್ಮ ಮತ್ತುಜ್ಞಾನಮತ್ತು ಪ್ರಸಾರಕಾರ್ಯಇಲ್ಲಿಅವಿಚ್ಛಿನ್ನವಾಗಿಜ್ಞಾನ ಪ್ರಸಾರಕಾರ್ಯ ಇಲ್ಲಿ ಅವಿಚ್ಛಿನ್ನವಾಗಿ ನಡೆದಿತ್ತು.ಈಗಲುಅದು ನಡೆಯುತ್ತಾಇದೆಈಗಲೂ ನಡೆಯುತ್ತಿದೆ..ನೆಲ್ಲಿಕಾರು ಶಿಲೆಗಷ್ಟೆ ಅಲ್ಲದೆಜೈನಅಲ್ಲದೆ ಜೈನ ಸಂಸ್ಕೃತಿ ಹಾಗೂ ಸಾಹಿತ್ಯ ಬೆಳವಣಿಗೆಗೂ ಸುಂದರ ಪ್ರಶಾಂತತಾಣವಾಗಿಪ್ರಶಾಂತ ತಾಣವಾಗಿ ಬೆಳೆದು ನಿಂತಿದೆ.
==ಉಲ್ಲೇಖ==
==ಉಲ್ಲೇಖ== ಎಸ್.ಡಿ ಶೆಟ್ಟಿ ಮತ್ತುಡಾ|ಪಿ.ಎನ್ ನರಸಿಂಹಮೂರ್ತಿರವರ ಲೇಖನಗಳು ಮತ್ತು ಅಜಿತ್‌ಜೈನ್ ನಾರಾವಿ