ರಾಹುಲ್ ಗಾಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೪೮ ನೇ ಸಾಲು:
ಮಾರ್ಚ್ ೨೦೦೪ರಲ್ಲಿ ರಾಹುಲ್ ಗಾಂಧಿಯವರು ರಾಜಕೀಯ ಪ್ರವೇಶ ಮಾಡಿದರು. ಇದು ಅವರ ಜೀವನದಲ್ಲಿ ಒಂದು ಹೊಸದಾದ ಘಟ್ಟ.. ರಾಹುಲ್ ಅವರು ತಮ್ಮ ತಂದೆಯ ಮಾಜಿ ಕ್ಷೇತ್ರವಾದ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಚುನಾವಣೆಯಲ್ಲಿ ವಿಜೇತರಾಗಿ [[ಲೋಕ ಸಭೆ]]ಯನ್ನು ಪ್ರವೇಶ ಮಾಡಿದರು. ಭಾರತದ ಅತ್ಯಂತ ಪ್ರಸಿದ್ಧವಾದ [[ರಾಜಕೀಯ]] ಕುಟುಂಬದಿಂದ ಬಂದ ಯುವ ಸದಸ್ಯನಾಗಿ ರಾಹುಲ್ ಅವರು ವಿದೇಶಿ ಮಾಧ್ಯಮದೊಂದಿಗೆ ಪ್ರಥಮ ಸಂದರ್ಶನದಲ್ಲಿ ಭಾರತದ ಯುವ ಜನರನ್ನು ಕಾಂಗ್ರೆಸ್ ಪಕ್ಶದ ನಡುವೆ ರಾಜಕೀಯ ಅದೃಷ್ಟ ಹೆಚ್ಚಾಗುವುದೆಂದು ಭಾವಿಸಿದರು.
 
<big>ರಾಹುಲ್ ಗಾಂಧಿಯವರು ಹೆಚ್ಚಾಗಿ ದೇಶದ ರಾಜಕೀಯಯವನ್ನು ಖಂಡಿಸುತ್ತಾರೆ. ಭಾರತವನ್ನು ಜಾತಿ, ಧರ್ಮ ಮತ್ತು ಹಣದ ಸಹಾಯದಿಂದ ನಡೆಸುತ್ತಿರುವ ರಾಜಕಾರಣಿಗಳ ಬಗ್ಗೆ ರಾಹುಲ್ ಅವರು ಅಸಮಧಾನ ವ್ಯಕ್ತ ಪಡಿಸಿದ್ದಾರೆ. ಇಂತಹ ಶಕ್ತಿಗಳ ವಿರುದ್ಧ ಹೋರಾಡುವುದಾಗಿ ರಾಹುಲ್ ಗಾಂಧಿಯವರು ಅಭಿಪ್ರಾಯ ಪಟ್ಟಿದ್ದಾರೆ. ರಾಹುಲ್ ಗಾಂಧಿ ಮತ್ತು ಅವರ ಸಹೋದರಿಯಾದ ಪ್ರಿಯಾಂಕಾ ಗಾಂಧಿಯವರು ೨೦೦೭ರಲ್ಲಿ ರಾಯ್ ಬರೇಲೀ ಕ್ಶೇತ್ರದ ಮರು ಚುನಾವಣೆಯಲ್ಲಿ ತಮ್ಮ ತಾಯಿಯಾದ [[ಸೋನಿಯಾ ಗಾಂಧಿ]] ಯವರ ಪರವಾಗಿ ಪ್ರಚಾರ ಪ್ರಾರಂಭಿಸಿದರು. ಇದರ ಪರಿಣಾಮದಿಂದಾಗಿ ೪೦೦೦೦೦ ಹೇಚ್ಚಿನ ಮತಗಳಿಂದ ಸೋನಿಯಾ ಗಾಂಧಿಯವರು ಚುನಾವಣೆಯನ್ನು ಗೆದ್ದರು.
 
<big>೨೦೦೭ರ ಉತ್ತರ ಪ್ರದೇಶದ ಚುನಾವಣೆಯಲ್ಲಿ ರಾಹುಲ್ ಅವರು ಪಕ್ಷದ ಮುಖ್ಯ ವ್ಯಕ್ತಿಯಾದರು. ಕಾಂಗ್ರೆಸ್ ಪಕ್ಶವು ಆ ಚುನಾವಣೆಯಲ್ಲಿ ೨೨ ಸ್ಥಾನಗಳನ್ನು ಪಡೆದುಕೊಂಡಿತು. ರಾಹುಲ್ ಗಾಂಧಿಯವರು ೨೪ ಸೆಪ್ಟೆಂಬರ್ ೨೦೦೭ರಲ್ಲಿ ನಡೆದ ಪಕ್ಶದ ಆಡಳಿತ ಪುನರ್ ರಚನೆಯಲ್ಲಿ ಆಲ್ ಇಂಡಿಯಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದರು. ಅದೇ ಸಂದರ್ಭದಲ್ಲಿ ಭಾರತೀಯ ಯುವ ಕಾಂಗ್ರೆಸ್ ಮತ್ತು ಭಾರತದ ರಾಷ್ತ್ರೀಯ ವಿಧ್ಯಾರ್ಥಿಗಳ ಯೂನಿಯನ್ ಒಕ್ಕೂಟದ ಉಸ್ತುವಾರಿಯಾಗಿ ಅವರನ್ನು ಮಾಡಲಾಯಿತು.
 
<big>೨೦೦೮ರಲ್ಲಿ ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೋಯ್ಲಿಯವರು ಪ್ರಧಾನಿ ಮನ್ಮೋಹನ್ ಸಿಂಗ್ ಅವರು ವಿದೇಶದ ಪ್ರವಾಸದಲ್ಲಿದ್ದಾಗ ರಾಹುಲ್ ಅವರು ದೇಶದ ಮುಂದಿನ ಪ್ರಧಾನಿಯಾಗುವರು ಎಂದು ಘೋಷಣೆ ಮಾಡಿದ್ದರು. ೧೯ ಜನವರಿ ೨೦೧೩ರಂದು AICC ಪಕ್ಶದ ಸಭೆಯಲ್ಲಿ ರಾಹುಲ್ ಗಾಂಧಿಯವರ ನ್ನು ಕಾಂಗ್ರೆಸ್ ಪಕ್ಶದ ಉಪಾಧ್ಯಕ್ಶರನ್ನಾಗಿ ಮಾಡಲಾಯಿತು. ಪಕ್ಶದಲ್ಲಿ ಅವರ ಏರಿಕೆಯ ವಿವಾದ ಇಲ್ಲದೆ ಇರಲಿಲ್ಲ. ನೆಹೆರೂ-ಗಾಂಧಿ ಕುಟುಂಬದ ಸದಸ್ಯರಾಗಿರುವ ರಾಹುಲ್ ಅವರನ್ನು ಈ ಸ್ಥ್ಹಾನಕ್ಕೆ ಏರಿಸುವುದು ವಂಶೀಯ ರಾಜಕಾರಣದ ಸಂಕೇತವೆಂದು ಭಾರತೀಯ ಜನತ ಪಾರ್ಟಿ ಮತ್ತು ಆಮ್ ಆದ್ಮಿ ಪಕ್ಶದ ಸದಸ್ಯರು ಅಭಿಪ್ರಾಯ ಪಟ್ಟರು.
 
==ಯುವ ಜನಾಂಗದ ರಾಜಕೀಯ==
"https://kn.wikipedia.org/wiki/ರಾಹುಲ್_ಗಾಂಧಿ" ಇಂದ ಪಡೆಯಲ್ಪಟ್ಟಿದೆ