ಸದಸ್ಯ:Swathi m poojary/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
೧೮ ನೇ ಸಾಲು:
 
ಹೀಗೆ ಹಳೆಗನ್ನಡದ ಹಾಡುಗಳಲ್ಲಿ ಆಧುನಿಕ ಲಯಗಳನ್ನು ಸಮ್ಮಿಲಿತಗೊಳಿಸಿ ಯಾವುದೇ ರೀತಿಯಲ್ಲಿ ಅದರ ಆಶಯಕ್ಕೆ ಧಕ್ಕೆ ಬರದಂತೆ ಎಚ್ಚರ ವಹಿಸಲಾಗುತ್ತದೆ. ಹೊಸಗನ್ನಡದ ವಚನಗಳನ್ನು ರಂಗಸಂಗೀತದ ಆಗಿ ಪರಿವರ್ತಿಸಲಾಗಿದೆ. ಅಲ್ಲದೆ ಕೆಲವು ಸಣ್ಣಪುಟ್ಟ ಹಾಡುಗಳಿಗೆ ದೃಶ್ಯಗಳ ಬದಲಾವಣೆಗೆ ಕಂಜರ, ತಾಳಗಳನ್ನು ಉಪಯೋಗಿಸುತ್ತಾರೆ.
 
 
ಈ ಎಲ್ಲಾ ಹಿನ್ನೆಲೆಯಲ್ಲಿ ಕಾವ್ಯರಂಗ ರಂಗಪ್ರಯೋಗವನ್ನು ರೂಪಿಸಲಾಗಿದೆ. ಇದು ನಾಡಿನೆಲ್ಲೆಡೆ ಹತ್ತು ಜನ ನಟರನ್ನು ಒಳಗೊಂಡು ತಿರುಗಾಟ ಮಾಡುತ್ತಾರೆ.
 
ಕನ್ನಡತನವನ್ನುತುಂಬುವಕಲಸವನಮಾಡುತದೆ.
 
ಕಾವ್ಯರಂಗ ರಂಗಪ್ರಯೋಗದ ಮೂಲ ಉದ್ದೇಶ ಎಲ್ಲಾ ಕನ್ನಡ ಸಾಹಿತ್ಯ ಅಭಿರಚಿ ಜೊತೆಗೆ ನಮ ಸಾಹತ್ಯ ಪ್ರಚೀನತೆ ನಡೆದು ಬಂದ ದಾರಿಯನ್ನು ತಳಿಸಿಕೊಡುವುದಾಗಿದೆ. ಊರಿನಿಂದ ಊರಿಗೆ ತಿರುಗಾಟ ಮಾಡಲು ಅನುವಾಗುವಂತೆ ಅತ್ಯಂತ ಸರಳವಾದ ರಂಗ ಸಜಕೆಯನ್ನ ಹದಿಸಲಾಗುವುದು. ಒಂದು ಹಿಂಪರದೆ ಇಲ್ಲಿ ಹೊತ್ತಿಗೆಯ ಮಧ್ಯದಿಂದ ಜ್ಞಾನ ಎಂಬ ಜತಿ ಪ್ರಕಾರವದ ಬೆಳಗ ಅದರಲ್ಲನ ವಿಚಾರಗಳನ್ನ ಪತಂಗಗಳಾಗ ಎಲ್ಡೆ ಪಸರಿಸುತ್ತದ ಎಂಬ ಉದಾತ ದೇಹದ ಚಿತ್ರ ಬರೆಯಲಾಗುವದು. ಇನ್ನುಳಿದಂತೆ ಕಲಾವಿದರು ವೇದಿಕೆಯಲ್ಲಿ ಕುಳಿತುಕೊಳ್ಳಲು ಅನುವಾಗುವ ತೆಕರ‍್ಚಿ ಉಪಯೋಗಿಸಲಾಗುವುದು. ಕಲಾವಿದರು ಎಲ್ಲರೂ ಒಂದೇ ವಿಧವಾದ ವಸ್ತ್ರವನ್ನು ಧರಿಸುತ್ತಾರೆ. ಆಯಾ ಪಾತ್ರಗಳಿಗೆ ತಕ್ಕಂತೆ ಶಾಲುಗಳನ್ನು ಮತ್ತು ಕಲಾವಿದರು ತಮ್ಮ ದೇಹ, ಭಾವ, ಭಾಷೆಗಳನ್ನು ಬಳಸಿಕೊಳ್ಳುತ್ತಾರೆ. ಇಲ್ಲಿ ಹೊಸತರನಾದ ಬೆಳಕಿನ ವಿನ್ಯಾಸವಿರುವುದಿಲ್ಲ. ಇದು ಕಾಲೇಜು ಕೊಠಡಿ ಹೀಗೆ ಎಲ್ಲಾ ಕಡೆಗೂ ಬೆಳಗಿನ ಹೊತ್ತಲ್ಲಿ ಪ್ರಸ್ತತ ಪಡಿಸವುದರದ ಕಾವ್ಕ ಥೆ ನಾಟಕಗಳು ಬಳಕಿನ ಹಾಗೆ ಇರುವುದರಿದ ಕೃತಕ ಬೆಳಕನ್ನು ಬಳಸವುದಿಲ್ಲ. ಯಾವುದೇ ಮುಖ ರ‍್ಣಿಕೆ ಸಾಧನಗಳನ್ನು ಉಪಯೋಗಿಸುವುದಿಲ್ಲ. ಕೆಲವು ಪಾತ್ರಗಳ ಗಾಂಭರ‍್ಯತೆ ಮುಖವಾಡಗಳನ್ನು ಬಳಸುತ್ತಾರೆ.
 
ಇಲ್ಲಿ ನಿರೂಪಣೆಗೆ ಪೂರಕವಾದ ಸಂಗೀತವನ್ನು ಅಳವಡಿಸಲಾಗುವುದು. ಹಳೆಗನ್ನಡ ಬಹಳಕಷ್ಟ ಎನ್ನುವವರಿಗೆ ಹಳೆಗನ್ನಡದ ಹಾಡುಗಳಿಗೆ ಆಧುನಕ ಲಯಗಳನ್ಸೇರಿಸಿ ಹಾಡನ್ಹಾಡುವುದರಿದ ಮನಸ್ಸಿನಲ ಅಚ್ಚಳಯದೆ ಉಳಿಯುತ್ತದ.
 
ಹೀಗೆ ಹಳೆಗನ್ನಡದ ಹಾಡುಗಳಲ್ಲಿ ಆಧುನಿಕ ಲಯಗಳನ್ನು ಸಮ್ಮಿಲಿತಗೊಳಿಸಿ ಯಾವುದೇ ರೀತಿಯ ಲ ಅದರ ಆಶಯಕ್ಕೆ ಧಕ್ಕ ಬರದಂತೆ ಎಚ್ಚರ ವಹಿಸಲಾಗುತದೆ. ಹೊಸಗನ್ನಡದ ವಚನಗಳನ್ನು ರಂಗಸಂಗೀತದ ಆಗಿ ಪರಿರ‍್ತಿಸಲಾಗಿದೆ. ಅಲ್ಲದೆ ಕೆಲವು ಸಣ್ಣಪುಟ್ಟ ಹಾಡುಗಳಿಗೆ ದೃಶ್ಯಗಳ ಬದಲಾವಣೆಗೆ ಕಜರ, ತಾಳಗಳನ್ನು ಉಪಯೋಗಿಸುತ್ತಾರೆ.