ಕೈಫಿ ಅಜ್ಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Sangappadyamani ಕೈಫ಼ಿ ಆಜ಼್ಮಿ ಪುಟವನ್ನು ಕೈಫಿ ಅಜ್ಮಿ ಕ್ಕೆ ಸರಿಸಿದ್ದಾರೆ: ಅನುವಾದ
ಚು clnup
೧ ನೇ ಸಾಲು:
'''ಕೈಫ಼ಿಕೈಫಿ ಆಜ಼್ಮಿಅಜ್ಮಿ''' (೧೪ ಜನವರಿ ೧೯೧೯ - ೧೦ ಮೇ ೨೦೦೨), ಎಂಬ ಕಾವ್ಯನಾಮದಿಂದ ಖ್ಯಾತರಾದ '''ಅತ್ತಾರ್ ಹುಸೇನ್ ರಿಜ಼್ವಿ,''' ಭಾರತದ ಉತ್ಕೃಷ್ಟ ಉರ್ದು ಕವಿಗಳಲ್ಲಿ ಒಬ್ಬರು. ಭಾರತದ ಚಿತ್ರರಂಗದಲ್ಲಿ ಉರ್ದು ಸಾಹಿತ್ಯವನ್ನು ಮೊತ್ತಮೊದಲಮೊಟ್ಟ ಮೊದಲ ಬಾರಿಗೆ ಪರಿ‍ಚಯಿಸಿದ ಹೆಗ್ಗಳಿಕೆ ಕೈಫ಼ಿಯವರಿಗೆ ಸಲ್ಲುತದೆ. ಪೀರ್ಜ಼ಾದ ಕಾಸಿಮ್, ಜಾಉನ್ಜಾನ್ ಇಲಿಯಎಲಿಯಾ ಹಾಗು ಇತರರೊಂದಿಗೆ ಸೇರಿ ೨೦ನೇ ಶತಮಾನದ ಅತ್ಯಂತ ಸ್ಮರಣೀಯ ಉರ್ದು ಕವಿಗೋಷ್ಠಿಗಳನ್ನು ನೆಡೆಸಿದ್ದಾರೆ.
 
===== ಆರಂಭಿಕ ಜೀವನ ಹಾಗು ಕುಟುಂಬ =====
ಉತ್ತರ ಪ್ರದೇಶದ ಆಜ಼ಮ್ಗಡ ಜಿಲ್ಲೆಯ ಮಿಜ಼್ವಾನ್ ಗ್ರಾಮದಲ್ಲಿ ಓರ್ವ ಶಿಯಾ ಮುಸ್ಲಿಮ್ ಕುಟುಂಬದಲ್ಲಿ ಆಜ಼್ಮಿಯವರು ಜನಿಸಿದರು.
 
೧೫ ನೇ ಸಾಲು:
ಇದಲ್ಲದೇ, ತಮ್ಮ '''ಆವಾರ ಸಜ್ದೆ''' ಸಂಕಲನಕ್ಕೆ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ.
 
ರ್ದುಉತ್ತರಪ್ರದೇಶ ಉರ್ದು ಅಕಾಡೆಮಿ ಪ್ರಶಸ್ತಿ, ಮಹಾರಾಷ್ಟ್ರ ಉರ್ದು ಅಕಾಡೆಮಿಯ ವಿಶೇಷ ಪುರಸ್ಕಾರ, ಸೋವಿಯತ್ ಲ್ಯಾಂಡ್ ನೆಹರು ಪುರಸ್ಕಾರ, ಆಫ಼್ರೋ-ಏಷಿಯನ್ ಬರಹಗಾರರ ಸಂಘದ ವತಿಯಿಂದ ಲೋಟಸ್ ಪುರಸ್ಕಾರ ಹಾಗು ರಾಷ್ಟ್ರೀಯ ಏಕೀಕರಣಕ್ಕಾಗಿ ರಾಷ್ಟ್ರಪತಿ ಪುರಸ್ಕಾರವನ್ನು ಪಡೆದಿರುತ್ತಾರೆ.ಉ
ಉತ್ತರಪ್ರದೇಶ
 
ರ್ದು ಅಕಾಡೆಮಿ ಪ್ರಶಸ್ತಿ, ಮಹಾರಾಷ್ಟ್ರ ಉರ್ದು ಅಕಾಡೆಮಿಯ ವಿಶೇಷ ಪುರಸ್ಕಾರ, ಸೋವಿಯತ್ ಲ್ಯಾಂಡ್ ನೆಹರು ಪುರಸ್ಕಾರ, ಆಫ಼್ರೋ-ಏಷಿಯನ್ ಬರಹಗಾರರ ಸಂಘದ ವತಿಯಿಂದ ಲೋಟಸ್ ಪುರಸ್ಕಾರ ಹಾಗು ರಾಷ್ಟ್ರೀಯ ಏಕೀಕರಣಕ್ಕಾಗಿ ರಾಷ್ಟ್ರಪತಿ ಪುರಸ್ಕಾರವನ್ನು ಪಡೆದಿರುತ್ತಾರೆ.ಉ
 
೧೯೯೮ರಲ್ಲಿ ಮಹಾರಾಷ್ಟ್ರ ಸರ್ಕಾರವು ಕೈಫ಼ಿಯವರಿಗೆ ಜ್ಞಾನೇಶ್ವರ ಪುರಸ್ಕಾರವನ್ನು ನೀಡಿದೆ.
"https://kn.wikipedia.org/wiki/ಕೈಫಿ_ಅಜ್ಮಿ" ಇಂದ ಪಡೆಯಲ್ಪಟ್ಟಿದೆ