ಪೂರ್ಣಿಮಾ ಸುಧಾಕರ ಶೆಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{Infobox person | name = ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ | image = | image_size = | caption = | birth_name = ಪೂರ...
 
೨೨ ನೇ ಸಾಲು:
ಶಾಲಾ ಕಾಲೇಜಿನ ದಿನಗಲ್ಲೇ ಕವನಗಳು ಮತ್ತು ಲೇಖನಗಳನ್ನು ರಚಿಸಿ ಪತ್ರಿಕೆಗಳಲ್ಲಿ ಪ್ರಕಟಿಸುವ ಹವ್ಯಾಸವಿತ್ತು. ಉದಯವಾಣಿ, ಕರ್ನಾಟಕಮಲ್ಲ, ಸ್ನೇಹ ಸಂಬಂಧ, ಬಂಟರವಾಣಿ ಅಕ್ಷಯ, ಕರವೇ, ನೇಸರು, ಗಾಂಧಿಬಜಾರ್,ಸ್ಥಿತಿಗತಿ,ಮದಿಪು, ತುಳುವ, ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು.
==ವಿವಾಹ==
'''ಪೂರ್ಣಿಮಾ ಶೆಟ್ಟಿಯವರು''' ೩೦, ಏಪ್ರಿಲ್, ೧೯೯೮ ರಲ್ಲಿ ಗುಡ್ಡೆಯಂಗಡಿ ಪೆಲತ್ತೂರಿನ ಸುಧಾಕರ್ ಶೆಟ್ಟಿ ಯೆಂಬ ಬಿಸಿನೆಸ್ಮನ್ ಜೊತೆಗೆ ವಿವಾಹವಾದರು. ತದನಂತರ ಪತಿಯೊಂದಿಗೆ ಮುಂಬಯಿ ನಗರಕ್ಕೆ ಪಾದಾರ್ಪಣೆ ಮಾಡಿದರು. ಈ ದಂಪತಿಗಳಿಗೆ ಸ್ವೀಕೃತಿ ಎಂಬ ಮಗಳಿದ್ದಾಳೆ. ಆಕೆ ಕಾಲೇಜ್ ನಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾಳೆ. 
===ಕಾಲೇಜ್ ಶಿಕ್ಷಣ ಮುಂದುವರೆಸಿದರು===
* ಪೂರ್ಣಿಮಾ ಶೆಟ್ಟಿಯವರು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಎಂ.ಎ ಪದವಿಯನ್ನು ಪ್ರಥಮದರ್ಜೆಯಲ್ಲಿ ಗಳಿಸಿದರು.
* ಜನಪ್ರಿಯ ಸಾಹಿತಿ ಶಿಮುಂಜೆ ಪರಾರಿಯವರ ಬದುಕು ಬರಹ ಸಂಶೋಧನಾ ಲೇಖನ, ಡಾ.[[ಜಿ. ಎನ್. ಉಪಾಧ್ಯ]] ಅವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿ 'ಎಂ.ಫಿಲ್ ಪದವಿ' ಪಡೆದರು. <ref> [http://mu.ac.in/department-of-kannada#1549013984595-98483dec-ad30, Mumbai university, kannada division] </ref> ಇದು ಕೃತಿ ರೂಪದಲ್ಲಿ ಕನ್ನಡ ಸಂಸ್ಕೃತಿ ವಿಭಾಗದ ವತಿಯಿಂದ ಪ್ರಕಟಗೊಂಡು ಪುರಸ್ಕಾರ ಪಡೆಯಿತು.
* 'ಮುಂಬಯಿ ಕನ್ನಡಿಗರ ಸಾಧನೆಗಳು' ಎಂಬ ಸಂಶೋಧನೆಯ ಮಹಾಪ್ರಬಂಧ ಕೃತಿಗೆ ಪಿ.ಎಚ್.ಡಿ ಪದವಿ ದೊರೆಯಿತು.<ref> [https://www.bantwaltimes.com/news/mumbai-news/733-2018-04-08-13-15-35 Bantwal times.com, Mumbai News, ಮುಂಬಯಿ ವಿಶ್ವವಿದ್ಯಾಲಯದಲ್ಲಿ ಮಹಾಕವಿ ಕುವೆಂಪು ದತ್ತಿನಿಧಿ ಸ್ಥಾಪನೆ, ಪೂರ್ಣಿಮಾ ಸುಧಾಕರ ಶೆಟ್ಟಿ ಅವರ ಮಹಾಪ್ರಬಂಧ ಕೃತಿ ಬಿಡುಗಡೆ-ಪದವಿ ಪ್ರದಾನ,೮,ಏಪ್ರಿಲ್,೨೦೧೮-ಚಿತ್ರ ವರದಿ-ರೋನ್ಸ್ ಬಂಟ್ವಾಳ್] </ref>
 
==ಮಹಾಕವಿ ಕುವೆಂಪು ದತ್ತಿನಿಧಿ ಸ್ಥಾಪನೆ==
ಮುಂಬಯಿ ವಿಶ್ವವಿದ್ಯಾಲಯದಲ್ಲಿ ಮಹಾಕವಿ ಕುವೆಂಪು ದತ್ತಿನಿಧಿ ಆಯೋಜನೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. <ref> [https://www.udayavani.com/news-section/nri-news/mumbai-university-kannada-division-establishment-of-kuvempu-charitable-trust ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ: ಕುವೆಂಪು ದತ್ತಿನಿಧಿ ಸ್ಥಾಪನೆ april, 10, 2018, udayawani]