ಬಿ.ಸುರೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಬಿ. ಸುರೇಶ''' [[ಜನನ :೧೯೬೨]]ಅವರು [[ಕನ್ನಡ]] [[:ವರ್ಗ:ಕಿರುತೆರೆ ನಿರ್ದೇಶಕರು|ಕಿರುತೆರೆಯ ನಿರ್ದೇಶಕರಲ್ಲೊಬ್ಬರು]]. [[ದಾವಣಗೆರೆ]] ಇವರ ಹುಟ್ಟೂರು. [[೧೯೭೩]]ರಿಂದಲೇ ಬಾಲನಟನಾಗಿ ಹವ್ಯಾಸೀ ರಂಗಭೂಮಿಯಲ್ಲಿ ಕಾಣಿಸಿಕೊಂಡ ಇವರು ಈವರೆವಿಗೂ ಸಕ್ರಿಯ ರಂಗಕರ್ಮಿಯಾಗಿದ್ದಾರೆ. ಹದಿನೈದು ನಾಟಕಗಳನ್ನು ಈವರೆಗೆ ಬರೆದಿದ್ದಾರೆ. ಶೇಕ್ಸ್‍ಪಿಯರನ ಮ್ಯಾಕ್ಬೆತ್, ಕಿಂಗ್ಲಿಯರ್‍ ನಾಟಕಗಳನ್ನೂ ಒಳಗೊಂಡಂತೆ ೨೫ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬಿ.ಸುರೇಶ ಅವರು ಬರೆದ [[ಷಾಪುರದ ಸೀನಿಂಗಿ-ಸತ್ಯ]] ನಾಟಕವು [[೧೯೯೭]]ರಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.
[[Image:Bsuresh.jpg|frame|ಬಿ.ಸುರೇಶ]]
 
== ನಿರ್ದೇಶಕರಾಗಿ ಬಿ. ಸುರೇಶ್ ==
 
[[೧೯೭೬]]ರಲ್ಲಿ [[ಗಿರೀಶ್ ಕಾಸರವಳ್ಳಿ]] ನಿರ್ದೇಶಿಸಿದ [[ಘಟಶ್ರಾದ್ಧ]] ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುವ ಮೂಲಕ ಇವರ ಚಲನಚಿತ್ರ ಬದುಕು ಪ್ರಾರಂಭವಾಯಿತು. [[೧೯೮೮]]ರಲ್ಲಿ [[ಮಿಥಿಲೆಯ ಸೀತೆಯರು]] [ನಿರ್ದೇಶನ: [[ಕೆ.ಎಸ್.ಎಲ್. ಸ್ವಾಮಿ (ರವೀ)]] ಮೂಲಕ ಸ್ವತಂತ್ರ ಚಿತ್ರಕಥೆ/ ಸಂಭಾಷಣೆ ಲೇಖಕರಾದ ಬಿ.ಸುರೇಶ ಅಲ್ಲಿಂದಾಚೆಗೆ ೧೫ಕ್ಕೂ ಹೆಚ್ಚು ಚಿತ್ರಗಳಿಗೆ ಲೇಖಕರಾಗಿ ದುಡಿದಿದ್ದಾರೆ.
 
[[೨೦೦೨ರ]]ಲ್ಲಿ `ಠಪೋರಿ’ ಮತ್ತು `ಅರ್ಥ’ ಎಂಬ ಎರಡು ಚಿತ್ರಗಳನ್ನು ಸ್ವತಃ ನಿರ್ದೇಶಿಸಿದ್ದಾರೆ. `ಅರ್ಥ’ ಚಿತ್ರಕ್ಕಾಗಿ ಬಿ.ಸುರೇಶ ಅವರಿಗೆ ೨೦೦೨-೦೩ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆತಿದೆ.
 
==[[ಕಿರುತೆರೆ ನಿರ್ದೇಶಕರಾಗಿ ಸುರೇಶ್ ಸಾಧನೆ==
 
೧೯೯೨ರಿಂದ ಹಿರಿತೆರೆಯಲ್ಲದೆ ಕಿರುತೆರೆಗೂ ದುಡಿಯಲಾರಂಭಿಸಿದ ಬಿ.ಸುರೇಶ ಅವರ ದೈನಿಕ ಧಾರಾವಾಹಿ `ಸಾಧನೆ’ ಬೆಂಗಳೂರು ದೂರದರ್ಶನ ಕೇಂದ್ರದಿಂದ ಬಿತ್ತರವಾದ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿತ್ತು. [[೨೦೦೧]]ರ ಸಾಲಿನಲ್ಲಿ ಅತ್ಯುತ್ತಮ ಧಾರಾವಾಹಿ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಲೇಖಕ ಹೀಗೆ ಹಲವು ಪ್ರಶಸ್ತಿಗಳನ್ನು `ಸಾಧನೆ’ ಪಡೆದುಕೊಂಡಿತ್ತು.
೨೭ ನೇ ಸಾಲು:
==ಬಿ.ಸುರೇಶ ಅವರ ಚಿತ್ರಕಥೆ/ ಸಂಭಾಷಣೆಯಿರುವ ಚಿತ್ರಗಳು==
 
[[ಮಿಥಿಲೆಯ ಸೀತೆಯರು]] [ನಿ(ನಿರ್ದೇಶನ: ಕೆ.ಎಸ್.ಎಲ್.ಸ್ವಾಮಿ(ರವೀ)] )<br>
[[ಜಂಬೂಸವಾರಿ [ನಿ]] (ನಿರ್ದೇಶನ: ಕೆ.ಎಸ್.ಎಲ್.ಸ್ವಾಮಿ(ರವೀ) <br>
[[ಮನೆ [ನಿ]]ನಿರ್ದೇಶನ: [[ಗಿರೀಶ್ ಕಾಸರವಳ್ಳಿ]] <br>
[[ಹರಕೆಯಕುರಿ]] [ನಿನಿರ್ದೇಶನ: ಕೆ.ಎಸ್.ಎಲ್.ಸ್ವಾಮಿ(ರವೀ)]] <br>
[[ಹಸಿರು ಕೈ ಬೀಸಿ ಕರೆದಾವೋ [ನಿ]]: ನಿರ್ದೇಶನ:[[ಚಂದ್ರಶೇಖರ ಕಂಬಾರ]] <br>
[[ಸ್ವಾಮಿ ವಿವೇಕಾನಂದ]] [ನಿನಿರ್ದೇಶನ: [[ಜಿ.ವಿ.ಅಯ್ಯರ್]] <br>
[[ರಸಿಕ [ನಿ:]](ನಿರ್ದೇಶನ :[[ರವಿಚಂದ್ರನ್|ವಿ.ರವಿಚಂದ್ರನ್] ]]<br>
[[ಜಾಣ [ನಿ]](ನಿರ್ದೇಶನ: [[ರವಿಚಂದ್ರನ್ | ವಿ.ರವಿಚಂದ್ರನ್]] <br>
ಪುಟ್ನಂಜ [ನಿ[ಪುಟ್ನಂಜ]](ನಿರ್ದೇಶನ:[[ರವಿಚಂದ್ರನ್ | ವಿ.ರವಿಚಂದ್ರನ್] ]<br>
[[ಸಿಪಾಯಿ ]]([ನಿನಿರ್ದೇಶನ: [[ರವಿಚಂದ್ರನ್ | ವಿ.ರವಿಚಂದ್ರನ್] ]<br>
[[ಕಲಾವಿದ]](ನಿರ್ದೇಶನ: [ನಿ:[ರವಿಚಂದ್ರನ್ | ವಿ.ರವಿಚಂದ್ರನ್]] <br>
[[ಮೊಮ್ಮಗ [ನಿ]](ನಿರ್ದೇಶನ: [[ರವಿಚಂದ್ರನ್ | ವಿ.ರವಿಚಂದ್ರನ್]] <br>
[[ಚೆಲುವ [ನಿ]](ನಿರ್ದೇಶನ: [[ರವಿಚಂದ್ರನ್ | ವಿ.ರವಿಚಂದ್ರನ್] ]<br>
[[ಕರುಳಿನ ಕುಡಿ]] [ನಿ(ನಿರ್ದೇಶನ: [[ಸಾರಥಿ] ]<br>
[[ತಾಯವ್ವ [ನಿ]] (ನಿರ್ದೇಶನ: [[ಉಮಾಕಾಂತ್]]] <br>
[[ಠಪೋರಿ [ನಿ ]](ನಿರ್ದೇಶನ: ಬಿ.ಸುರೇಶ] )<br>
[[ಅರ್ಥ [ನಿ]](ನಿರ್ದೇಶನ: ಬಿ.ಸುರೇಶ]) <br>
ರಚಿಸಿ-ನಿರ್ದೇಶಿಸಿದ ಧಾರಾವಾಹಿಗಳು
 
ಕಂದನಕಾವ್ಯ
ಹೊಸಹೆಜ್ಜೆ
ಕನಸುಗಿತ್ತಿ
ಅನ್ನಪೂರ್ಣ
ಮುಸ್ಸಂಜೆ
ಚಿಗುರು
ಸಾಧನೆ
ಕನ್ನಡ-ಕನ್ನಡಿ
ಅಕ್ಷರದೀಪ
ಹತ್ತುಹೆಜ್ಜೆಗಳು
ಮಗು ನೀ ನಗು
ನಾಕುತಂತಿ
ತಕಧಿಮಿತಾ
ರಚಿಸಿರುವ ನಾಟಕಗಳು
 
==ರಚಿಸಿ-ನಿರ್ದೇಶಿಸಿದ ಧಾರಾವಾಹಿಗಳು==
ಕೋತಿಕತೆ
ವರದಿಯಾಗದ ಕಥೆ
ಅಪ್ಪಾಲೆತಿಪ್ಪಾಲೆ
ಅಹಲ್ಯೆ ನನ್ನ ತಾಯಿ
ಅಯ್ಯೋ ಅಪ್ಪಾ!
ಕಾಡುಮಲ್ಲಿಗೆ
ಕುಣಿಯೋಣು ಬಾರಾ
ಯವನ ಯಾಮಿನಿ ಕಥಾ ಚರಿತ್ರವು
ಅರ್ಥ
ಹಜಾಮ ಹೆಂಡತಿಯನ್ನು ಕೊಂದದ್ದು
ಕತೆ ಕಟ್ಟೋ ಆಟ
ಷಾಪುರದ ಸೀನಿಂಗಿ ಸತ್ಯ
ರೆಕ್ಕೆ ಕಟ್ಟುವಿರಾ?
ಕುರುಡಜ್ಜನ ಪೂರ್ಣಚಂದ್ರ
ನಿರ್ದೇಶಿಸಿದ ಸಿನಿಮಾಗಳು
 
ಕಂದನಕಾವ್ಯ <br>
ಠಪೋರಿ
ಹೊಸಹೆಜ್ಜೆ <br>
ಅರ್ಥ
ಕನಸುಗಿತ್ತಿ <br>
ನಿರ್ಮಿಸಿದ ಸಿನಿಮಾ
ಅನ್ನಪೂರ್ಣ <br>
ಮುಸ್ಸಂಜೆ <br>
ಚಿಗುರು <br>
ಸಾಧನೆ <br>
ಕನ್ನಡ-ಕನ್ನಡಿ <br>
ಅಕ್ಷರದೀಪ <br>
ಹತ್ತುಹೆಜ್ಜೆಗಳು <br>
ಮಗು ನೀ ನಗು <br>
ನಾಕುತಂತಿ <br>
ತಕಧಿಮಿತಾ <br>
 
==ರಚಿಸಿರುವ ನಾಟಕಗಳು==
ಗುಬ್ಬಚ್ಚಿಗಳು (ನಿ : ಅಭಯಸಿಂಹ)
 
ಕೋತಿಕತೆ <br>
ವರದಿಯಾಗದ ಕಥೆ <br>
ಅಪ್ಪಾಲೆತಿಪ್ಪಾಲೆ <br>
ಅಹಲ್ಯೆ ನನ್ನ ತಾಯಿ <br>
ಅಯ್ಯೋ ಅಪ್ಪಾ! <br>
ಕಾಡುಮಲ್ಲಿಗೆ <br>
ಕುಣಿಯೋಣು ಬಾರಾ <br>
ಯವನ ಯಾಮಿನಿ ಕಥಾ ಚರಿತ್ರವು <br>
ಅರ್ಥ <br>
ಹಜಾಮ ಹೆಂಡತಿಯನ್ನು ಕೊಂದದ್ದು <br>
ಕತೆ ಕಟ್ಟೋ ಆಟ <br>
ಷಾಪುರದ ಸೀನಿಂಗಿ ಸತ್ಯ <br>
ರೆಕ್ಕೆ ಕಟ್ಟುವಿರಾ? <br>
ಕುರುಡಜ್ಜನ ಪೂರ್ಣಚಂದ್ರ <br>
 
 
==ನಿರ್ದೇಶಿಸಿದ ಸಿನಿಮಾಗಳು==
 
ಠಪೋರಿ <br>
ಅರ್ಥ <br>
 
==ನಿರ್ಮಿಸಿದ ಸಿನಿಮಾ==
 
ಗುಬ್ಬಚ್ಚಿಗಳು (ನಿನಿರ್ದೇಶನ : ಅಭಯಸಿಂಹ)
 
 
Line ೯೧ ⟶ ೯೭:
 
[[Category:ಕಿರುತೆರೆ ನಿರ್ದೇಶಕರು]]
[[Category:ಚಿತ್ರ ನಿರ್ದೇಶಕರು ]]
"https://kn.wikipedia.org/wiki/ಬಿ.ಸುರೇಶ" ಇಂದ ಪಡೆಯಲ್ಪಟ್ಟಿದೆ