ವಿಕಿಪೀಡಿಯ: ನಮಗೆ ವರದಾನವಾಗಿದೆ,ವಂದನೆಗಳು.
== '''ನಿನ್ನ ಬಾಳಿನ ಹೊಲವು ಪಾಳು ಬಿದ್ದ ಇಹುದಲ್ಲೊ
ಹುದ್ಡಾರ, ಧಾರವಾಡ
ಕೃಷಿ ಮಾಡಲೂ ತಿಳಿಯದಿರುವ
ತುಂಬಾ ಸಹಾಯವಾಗಿದೆ.
ಇಂದೊ ನಾಳೆಯೊ ಹೊಲವ ಹೊಲದೊಡೆಯಗೊಪ್ಪಿಸುವ ಮುನ್ನವೆ ಯೆಚ್ಛೆತ್ತು ಕಾಯ್ದುಕೊಳ್ಳೊ''' ==
ವಿಕಿಪೀಡಿಯ ಇನ್ನೂ ಇನ್ನೂ ಹೆಚ್ಛ್ಚು ಹೆಚ್ಛ್ಚು ಬೆಳೆಯಲಿ ಎಂ ಹಾರೈಸುವೆ ಮಂಜುನಾಥ್ ಜಿ.ಎಲ್ ಪೊಲೀಸ್ ಇಲಾಖೆ ದಾವಣಗೆರೆ
ಬಿಟ್ಟಿಹುದು
ಸೌಂದರ್ಯ
ಸಂತೋಷ
ಪೈರು
ಗುಡ್ದ
ಪಾಳು
ಕಳೆ
ಶ್ರು೦ಗಾರ
ಬೋಳು
ಪುರ೦ದರ ದಾಸರ ಪದ
ದಾಸನ ಮಾಡಿಕೊ ಎನ್ನ
ದಾಸನ ಮಾಡಿಕೊ ಎನ್ನಾ ಸ್ವಾಮಿ ಸಾಸಿರ ನಾಮದ ಪುರ೦ದರ ವಿಟ್ಟಲ. !!ದಾಸನ
'''ನವಗಾನದಿ೦ಪು'''
ಅ೦ಬರದಿ ಬಿಟ್ಟಿಹುದು ಇಳೆಯದೆಗೆ ಮಳೆಯ ತೇರು
ಭುವಿಯ ಒಡಲೆಲ್ಲಾ ಹೊಚ್ಚ ಹೊಸ ನಿರು, ಅಚ್ಚ ಹಸಿರು ಪೈರು
ಬೋಳು ಗುಡ್ದ ಪಾಳು ಭುಮಿಗಿಗ ಹಸಿರ ಶ್ರು೦ಗಾರ
ಸೌ೦ದರ್ಯ ಸಿರಿಯ ಸವಿಯಲೊಸುಗಿಹ ಜೀವ ಸ೦ತೋಷಕ್ಕಿಲ್ಲ ಪಾರ
ಗಾಳಿಯಬ್ಬರಕೆ ತರು ಲತೆಯ ಹೊಯ್ದಾಟ
ವರುನನ ನ್ರುತ್ಯ ;ಭಿನ್ನ್ನಾವ ನೋಟ
ಕಾರ್ಮೊಡದ ಕಲೆಯ ಕಿತ್ಥೊಸೆಧ ಭಾನಿಗದೆನೊ ನೆಮ್ಮಧಿ
ಅದಿಗ ನಿರಾಳ ನಿಚ್ಛಲ
ಜೀವ ಜ೦ತುಗಳಿಗೆಲ್ಲಾ ಜಲವೆ ಜೀವಾಳ;
ಹೊಮ್ಮಿಥಧೊ ಹೊಸ ಹಾಡು ಹೊಸ ರಾಗ ಹೊಸ ಥಾಳ
ಮಳೆಗೆ ಮನ್ನರಳಿ ಜಗವೆಲ್ಲ ಕಂಪು
ಧು೦ಬಿಗಳ ಜೆ೦ಕಾರ, ಕಪ್ಪೆಗಳ ಸದ್ಧು;ನವಗಾನಧ ಇ೦ಪು
ಕನ್ನಡವೇ ಸತ್ಯ, ಕನ್ನಡವೇ ನಿತ್ಯ -ಕುವೆಂಪು
'ಇಳೆಯೊಳರಳಿದರಳೀ ನೆಳಲೊಳಡಗು' -ಆಜಯ್ ಕೃಷ್ಣ, ಎಸ್.ಜೆ.ಸಿ.ಇ ಮೈಸೂರು
|