ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ನಲೆಗೊಳ್ಲಬೇಕು-ನೆಲೆಗೊಳ್ಳಬೇಕು ಟ್ಯಾಗ್ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ |
ಖಂಡಿಸಿದರು- ಖಚಿಸಿದರು ಟ್ಯಾಗ್ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ |
||
೧೯೮ ನೇ ಸಾಲು:
:ಅದ್ವೈತವು ವಿಶೇಷವಾಗಿ ಅನುಭವ ಸಿದ್ಧಾಂತವನ್ನು ಅನುಸರಿಸುವುದು . ಅದರಿಂದ ಶ್ರೀ ಶಂಕರರು ಪ್ರಮಾಣ ಮೀಮಾಂಸೆಯನ್ನು ಮಾಡಲಿಲ್ಲವೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.
== ಅದ್ವೈತ ಮತ್ತು ಬೌದ್ಧ ದರ್ಶನ ==
ಭಾರತೀಯ ಸಂಪ್ರದಾಯದಂತೆ, ಶಂಕರರು ವೈದಿಕ ಧರ್ಮವನ್ನು ಮೇಲೆತ್ತುವ ಸಲುವಾಗಿ ಬೌದ್ಧರನ್ನು
=== ಬೌದ್ಧ ದರ್ಶನದ ಪ್ರಭಾವ ===
ಬೌದ್ಧ ದರ್ಶನಕ್ಕೂ , ಶಾಂಕರ ಅದ್ವೈತ ದರ್ಶನಕ್ಕೂ ಬಹಳ ಸಾಮ್ಯಗಳಿವೆ. ಶಂಕರರು ಬೌದ್ಧರ ತಾರ್ಕಿಕ ಯುಕ್ತಿಗಳನ್ನು ಬಳಸಿಕೊಂಡಿದ್ದಾರೆಂದು ಹೇಳುತ್ತಾರೆ. ತಮ್ಮ ಸಿದ್ಧಾಂತದ ಸಾಧನೆಗೆ ಅವುಗಳನ್ನು ಬಳಸಿದರೆ ತಪ್ಪಲ್ಲವೆನ್ನುವ ಅಭಿಪ್ರಾಯ ಅವರದು. ಆದರೆ ಶಂಕರರು ಬೌದ್ಧರ ಯುಕ್ತಿ -ತರ್ಕಗಳನ್ನು ಇನ್ನೂ ಉತ್ತಮ ಪಡಿಸಿದರು.
|