ಸೋಮವಾರಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೧ ನೇ ಸಾಲು:
ಯೆರವರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂ ವ್ಯವಸಾಯಗಾರರು.
 
== ಪ್ರಮುಖ ಜಲಪಾತ ==
ಅಬ್ಬೆ ಜಲಪಾತ
 
ಇಪ್ಪು ಜಲಪಾತ
 
ಕೃಷ್ಣ ಜಲಪಾತ
<br />
== '''ಮಂಜುನಾಥನ ಕಥೆ ವ್ಯಥೆ''' ==
ಮಂಜುನಾಥ್ ಪಿ. ಸಿ ನನ್ನ ವಿದ್ಯಾಭ್ಯಾಸ ನಾನು ಹುಟ್ಟಿದು ಪುಟ್ಟ ಗ್ರಾಮ ನಮ್ಮಮನೆಯಲ್ಲಿ ತುಂಬಾಕಷ್ಟ ಇತ್ತು ಆದರೂ ನನಗೆ ವಿದ್ಯಾಭ್ಯಾಸ ಕೊಟ್ಟಿದರೆ ಅಪ್ಪ ಅಮ್ಮನಾನು ಹುಟ್ಟಿದ್ದು12/05/1993 ನಾನು1998ರಿಂದ2003ರ ವರೆಗೆ ನಂದಿಮೊಟ್ಟೆ ಶಾಲೆಯಲ್ಲಿಓದಿದೇನೆ ನಂತರ2003-2005ರ ವರೆಗೆ ಮಾದಪುರ ಹಿರಿಯ ಪ್ರಾಥಮಿಕ ಶಾಲೆ ಹಾಗೂ2005-2010ರ ವರೆಗೆ ಶ್ರೀಮತಿ ಡಿ ಚೆನ್ನಮ್ಮಪಿ ಯೂ ಸಿ ಕಾಲೇಜಿನಲ್ಲಿ ಹಾಗೂ 2011-2012ರ ವರೆಗೆ ಹೋಟೆಲ್ ಮಾನಜಿಮೆಂಟ್ ಕೋರ್ಸ್ ಮಾಡಿದೆ ನಂತರ2012-2015ರ ವರೆಗೆ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಕಾಲೇಜು ಮಂಗಳೂರು ಯೂನಿವರ್ಸಿಟಿ ನಲ್ಲಿ (ಬಿ ಎ ಹ್ ಈ ಪಿ)ಓದಿದೆ ನಂತರ ಕೊಣಾಜೆ ಮಂಗಳ ಗಂಗೋತ್ರಿ ನಲ್ಲಿ(ಎಂಎ)ಅರ್ಥಶಾಸ್ತ್ರ ಮುಗಿಸಿ ನಂತರ(2017ರಲ್ಲಿಬಿ ಎಡ್)ಜೆ.ಸ್. ಸ್ ಮಹಾವಿದ್ಯಾಲಯ ಸಕಲೇಶಪುರ ಗೆ ವಿದ್ಯಾಭ್ಯಾಸಕೆ ಬಂದಿದ್ದೇನೆ ನನಗೆ ದಾರಿ ದೀಪ ನನ್ನ ಅಪ್ಪ ಅಮ್ಮ ಹಾಗೂ ನನ್ನ ಪ್ರೀತಿಯ ಅಜ್ಜಿ ಅಪ್ಪನ ಹೆಸರು ಚಂದ್ರ ಪಿ.ಸ್ ಅಮ್ಮನ ಹೆಸರು ಪೊನ್ನಮ್ಮ ಹಾಗೂ ಅಜ್ಜಿ ಯ ಹೆಸರು ಸೀತು ಅಪ್ಪ ಅಮ್ಮ ಇಲ್ಲದೆ ನಾನು ಇಲ್ಲ ಅವರಿಗೆ ಧನ್ಯವಾದಗಳು ಹೇಳುತ್ತೇನೆ ಐ ಲವ್ ಯೂ ಅಪ್ಪ ಅಮ್ಮ ಆದರೆ ಇವಾಗ ಚೆನ್ನಾಗಿ ಇದ್ದೀವಿ ನಾವು
"https://kn.wikipedia.org/wiki/ಸೋಮವಾರಪೇಟೆ" ಇಂದ ಪಡೆಯಲ್ಪಟ್ಟಿದೆ