ಕವಿರತ್ನ ಕಾಳಿದಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
|||
೨೮ ನೇ ಸಾಲು:
==ಚಿತ್ರದ ಸಾರಾಂಶ:==
ಮಂತ್ರಿ ಗುಣಸಾಗರನ([[ಬಾಲಕೃಷ್ಣ]]) ಕುತಂತ್ರದಿಂದ ಸುಬಾಹು ರಾಜನ [[ಭಟ್ಟಿ ಮಹಾದೇವಪ್ಪ]] ಮಗಳಾದ ವಿದ್ಯಾಧರೆ ([[ಜಯಪ್ರದ]]) ಮತಿಹೀನನಾದ ಕುರುಬ ಲಕ್ಕ([[ಡಾ.ರಾಜ್ ಕುಮಾರ್]])ನನ್ನು ಮದುವೆಯಾಗಬೇಕಾಗುತ್ತದೆ.
ಮತಿಹೀನನಾದ ತನ್ನ ಪತಿಗೆ ಕಾಳಿಮಾತೆಯ ಅನುಗ್ರಹವಾಗುವಂತೆ ಮಾಡುವಲ್ಲಿ ವಿದ್ಯಾಧರೆಯು ಸಫಲಳಾಗುತ್ತಾಳೆ.
ಇತ್ತ ಕಾಳಿಮಾತೆಯಿಂದ ವರ ಪಡೆದ ಕಾಳಿದಾಸನು ತನ್ನ ಪೂರ್ವವನ್ನು ಮರೆತು ಕಾವ್ಯರಚನೆಯಲ್ಲಿ ಮಗ್ನನಾಗಿ ಧಾರಾನಗರಿಯ ಭೋಜರಾಜ([[ಶ್ರೀನಿವಾಸಮೂರ್ತಿ]])ನ ಆಶ್ರಯ ಪಡೆಯುತ್ತಾನೆ. ಪತಿಯನ್ನು ಹುಡುಕುತ್ತಾ ದೇಶಸಂಚಾರ ಮಾಡುವ ವಿದ್ಯಾಧರೆಯು ಧಾರಾನಗರಿಗೆ ಬಂದಾಗ ವೇಶ್ಯೆ ರತ್ನಕಲೆ([[ಕೆ.ವಿಜಯ]])ಯ ಆಶ್ರಯ ಪಡೆಯುತ್ತಾಳೆ.
೩೪ ನೇ ಸಾಲು:
ಇದೇ ಸಮಯದಲ್ಲಿ ಮತ್ತೊಬ್ಬ ಆಸ್ಥಾನ ಕವಿ ಕವಿರಾಕ್ಷಸ([[ಮುಸುರಿ ಕೃಷ್ಣಮೂರ್ತಿ]])ನ ಕುತಂತ್ರದಿಂದ ಕಾಳಿದಾಸ ಮತ್ತು ಭೋಜರಾಜರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗುತ್ತದೆ.
ನಂತರ ಕಾಳಿದಾಸ-ವಿದ್ಯ್ಯಾಧರೆಯ ಪುನರ್ಮಿಲನದೊಂದಿಗೆ ಕಥೆ ಸುಖಾಂತ್ಯವಾಗುತ್ತದೆ.
==ಪಾತ್ರವರ್ಗ==
|